ಸನಾತನ ಧರ್ಮ ನಶಿಸಿದರೆ ದೇಶಕ್ಕೆ ಉಳಿಗಾಲವಿಲ್ಲ


Team Udayavani, Jan 28, 2019, 7:20 AM IST

sanatana.jpg

ಚನ್ನರಾಯಪಟ್ಟಣ: ಸನಾತನ ಹಿಂದೂ ಧರ್ಮ ನಶಿಸಿದರೆ ದೇಶಕ್ಕೆ ಉಳಿಗಾಲವಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ, ಸಾಹಿತಿ ಪ್ರೊ. ಟಿ.ಎನ್‌.ಪ್ರಭಾಕರ್‌ ತಿಳಿಸಿದರು. ತಾಲೂಕಿನ ನವೋದಯ ಶಾಲಾ ಆವರಣದಲ್ಲಿ ನಡೆಯುತ್ತಿರುವ ತಾಲೂಕು ಬ್ರಾಹ್ಮಣ ಸಮ್ಮೇಳನದಲ್ಲಿ ಧಾರ್ಮಿಕ ಆಚರಣೆಗಳಲ್ಲಿ ವೈಜ್ಞಾನಿಕ ಮಹತ್ವ ವಿಷಯವಾಗಿ ನಡೆದ ಯುವ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಶ್ವದ ಇತರೆ ದೇಶಗಳು ಭಾರತವನ್ನು ಗುರುತಿಸು ತ್ತಿರುವುದು ಸನಾತನ ಸಂಪ್ರದಾಯದಿಂದ. ಹಿಂದೂ ಧರ್ಮವನ್ನು ಹಾಳು ಮಾಡಲು ಸ್ವಯಂ ಘೋಷಿತ ಬುದ್ಧಿಜೀವಿಗಳು ಮುಂದಾಗುತ್ತಿದ್ದಾರೆ ಎಂದು ಆಪಾದಿಸಿದರು.

ಸಂಸ್ಕೃತಿ ಉಳಿಸಿ: ಸರ್ವರ ಏಳಿಗೆಗಾಗಿ ದೇವರಲ್ಲಿ ನಿತ್ಯ ಪ್ರಾರ್ಥನೆ ನಡೆಯುತ್ತಿರುವುದ ಭಾರತದ ಸನಾತನ ಧರ್ಮದಲ್ಲಿ. ಜಗತ್ತು ಬದಲಾಗಬೇಕು ಎನ್ನುವುದಕಕ್ಕಿಂತ ನಾವು ಬದಲಾಗಬೇಕು. ನಮ್ಮ ಸಂಪ್ರದಾಯ ಹಾಗೂ ಸಂಸ್ಕಾರವನ್ನು ಮೊದಲು ನಾವು ಆಚರಣೆ ಮಾಡುವ ಮೂಲಕ ಅದರ ಫ‌ಲವನ್ನು ಅನುಭವಿಸಬೇಕು, ಇತರರ ಮೇಲೆ ಅನಗತ್ಯವಾಗಿ ನಮ್ಮ ಸಂಪ್ರದಾಯವನ್ನು ಹೇರಬಾರದು ಎಂದು ತಿಳಿಸಿದರು.

ವಿಜ್ಞಾನದಿಂದ ಸಾಬೀತಾಗಿದ್ದು ಬದಲಾಗುತ್ತದೆ. ವೇದಾಂತ ವಿಜ್ಞಾನ ಎಂದಿಗೂ ಬದಲಾಗುವುದಿಲ್ಲ. ಧರ್ಮ ಉಳಿವಿಗಾಗಿ ವಿಜ್ಞಾನ ಇರಬೇಕು. ಇದರ ಬದಲಾಗಿ ಧಾರ್ಮಿಕ ವಿರೋಧಕ್ಕಾಗಿ ವಿಜ್ಞಾನವನ್ನು ಬಳಸಲಾಗುತ್ತಿದೆ. ನಿಜವಾದ ವಿಜ್ಞಾನ ಎಂದಿಗೂ ಸನಾತನ ಧರ್ಮವನ್ನು ವಿರೋಧಿಸುವುದಿಲ್ಲ. ವಿಜ್ಞಾನದ ಮುಖವಾಡ ಹಾಕಿರುವವರು ಹಿಂದೂ ಧರ್ಮವನ್ನು ವಿರೋಧಿಸುತ್ತಿದ್ದಾರೆ ಎಂದು ಹೇಳಿದರು.

ಪ್ರಚಾರದ ಗೀಳು: ಧಾರ್ಮಿಕ ಆಚರಣೆಗಳಲ್ಲಿ ವೈಜ್ಞಾನಿಕ ಮಹತ್ವದ ಕುರಿತು ವಿಚಾರ ಮಂಡನೆ ಮಾಡಿದ ಮೈಸೂರು ಪ್ರಸನ್ನ ಪ್ರಕಾಶ್‌ ಯಾರನ್ನೂ ಹಿಂಸಿದರೆ ಇರುವವರು, ಸ್ತ್ರೀಗಳನ್ನು ಮಾತೃ ಸಮಾನ ವಾಗಿ ನೋಡುವುದು ಬ್ರಾಹ್ಮಣರ ಹುಟ್ಟುಗುಣ. ಬ್ರಾಹ್ಮಣ್ಯದ ಬಗ್ಗೆ ಸರಿಯಾಗಿ ತಿಳಿಯದ ವಿಚಾರವಾದಿ ಗಳು ಪ್ರಚಾರದ ಗೀಳಿಗೆ ಧರ್ಮವನ್ನು ವಿರೋಧಿಸುತ್ತಿದ್ದಾರೆ ಎಂದರು.

ಸಂಪ್ರದಾಯ ಬಿಡಬೇಡಿ: ನಮ್ಮ ವೇಷ ನಮ್ಮ ನಡತೆಯನ್ನು ತೋರಿಸುತ್ತದೆ. ವೈದಿಕ ವೇಷ ತೊಡಲು ನಾಚಿಕೆ ಪಡುವ ವ್ಯಕ್ತಿ ಧರ್ಮ ವಿರೋಧಿಯಾಗು ತ್ತಾನೆ. ತಾತ್ಸಾರ ಮನೋಭಾವದಿಂದ ನಾವೇ ನಮ್ಮ ಸಂಪ್ರದಾಯವನ್ನು ಕೈ ಬಿಡುವುದರಲ್ಲಿ ಅರ್ಥವಿಲ್ಲ, ಮನುಷ್ಯತ್ವದ ಪಾಠ ಹೇಳುವ ವಿಪ್ರ ತನ್ನ ಧರ್ಮವನ್ನು ಆಚರಣೆ ಮಾಡಬೇಕು ಎಂದರು.

ಮನು ಸ್ಮತಿ ಸುಟ್ಟರೆ ನಷ್ಟವಿಲ್ಲ: ಹಾಸನ ವಾಸವಿ ಶಾಲೆ ಪ್ರಾಂಶುಪಾಲ ಮಂಜುನಾಥ್‌ ಧಾರ್ಮಿಕ ಆಚರಣೆಗಳಲ್ಲಿ ವೈಜ್ಞಾನಿಕ ಮಹತ್ವದ ವಿಷಯ ಮಂಡನೆ ಮಾಡಿ, ದೇಶದಲ್ಲಿ ಭಗವದ್ಗೀತೆ ಹಾಗೂ ಮನುಸ್ಮತಿ ಸುಡುವುದಾಗಿ ಹೇಳುತ್ತಾರೆ ಇದರಿಂದ ನಷ್ಟ ಅನುಭವಿಸುವುದಿಲ್ಲ. ಈ ಎರಡು ಗ್ರಂಥ ಬರೆದ ಕತೃಗಳ ಬಗ್ಗೆ ದೇಶದಲ್ಲಿ ಹೆಚ್ಚು ಚರ್ಚೆ ಆಗುವುದಲ್ಲದೇ ಮುದ್ರಣದ ಸಂಖ್ಯೆ ಹೆಚ್ಚುತ್ತದೆ ಎಂದರು. ಗ್ರಂಥಗಳನ್ನು ಸುಡುವುದಾಗಿ ಹೇಳುವವರು ಈಗ ಮುದ್ರಣ ಗೊಂಡಿರುವ ಎಲ್ಲಾ ಕೃತಿಗಳನ್ನು ಖರೀದಿಸಿ ಸುಡುವ ಮನಸು ಮಾಡಲಿ ಎಂದು ಅವರು ಸವಾಲು ಹಾಕಿದರು.

ಮನುಸ್ಮತಿ ಅರ್ಥ ಮಾಡಿಕೊಳ್ಳಿ: ಮನುಸ್ಮತಿ ಓದಿ ಅರ್ಥ ಮಾಡಿಕೊಂಡವರು ಪರಿಸರ ಸಂರಕ್ಷಕರಾಗುತ್ತಾರೆ. ಮನು ಅಂದೇ ಪರಿಸರ ಮಾಲಿನ್ಯದ ಬಗ್ಗೆ ಬರೆದಿದ್ದ. ಒಂದು ವೇಳೆ ಮನುಸ್ಮತಿ ಓದಿ ಇತರರಿಗೆ ಮಾರ್ಗದರ್ಶನ ಮಾಡಿದ್ದರೆ ನದಿ, ಸಾಗರ ಸರೋವರಗಳಲ್ಲಿ ಜಲಮಾಲಿನ್ಯ ಆಗುತ್ತಿರಲಿಲ್ಲ. ಪುಣ್ಯ ಕ್ಷೇತ್ರಗಳಲ್ಲಿ ಸ್ವಚ್ಛತೆ ಮರಿಚಿಕೆಯಾಗಿ ಅಶುಚಿತ್ವ ತಾಂಡ ವಾಡುತ್ತಿರಲಿಲ್ಲ. ಇದೊಂದು ಬದುಕುವ ದಾರಿ ತೋರಿಸುತ್ತದೆ ಹಾಗೂ ಇತರರು ಬದುಕಲು ಅವಕಾಶ ಮಾಡಿಕೊಡುವ ಸತ್ವವಿದೆ ಎಂದರು.

ಸಮ್ಮೇಳನಾಧ್ಯಕ್ಷ ಎ.ಎಸ್‌.ಉಮೇಶ್‌, ಬ್ರಾಹ್ಮಣ ಯು ವೇದಿಕೆ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌, ಡಾ. ಸಿ.ಎನ್‌.ಶೇಷ ಶಯನ, ಅತ್ತಾವರ ರಾಮದಾಸ, ತಾಲೂಕು ಅಧ್ಯಕ್ಷ ತಿಮ್ಮಪ್ಪಯ್ಯ ಇತರರಿದ್ದರು.

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.