ವಿಶ್ವ ಮೆಚ್ಚಿದ ನಾಯಕ ಅಂಬೇಡ್ಕರ್
Team Udayavani, Apr 15, 2021, 2:44 PM IST
ಹೊಳೆನರಸೀಪುರ: ಡಾ.ಅಂಬೇಡ್ಕರ್ ವಿಶ್ವಮೆಚ್ಚುವಂತ ಸಂವಿಧಾನವನ್ನು ನೀಡಿಸಮಾಜದಲ್ಲಿನ ಶೋಷಿತ ವರ್ಗ ಸೇರಿದಂತೆಬಹಳಷ್ಟು ವರ್ಗಗಳು ಸಮಾಜದಲ್ಲಿ ಸಮಾನ ಹಕ್ಕುದೊರಕುವಂತೆ ಮಾಡಿದ್ದಾರೆ ಎಂದು ಜಿಲ್ಲಾ ಬಿಜೆಪಿಪರಿಶಿಷ್ಟ ಜಾತಿ ವರ್ಗ ವಿಭಾಗದ ಅಧ್ಯಕ್ಷ ಎಚ್.ಆರ್.ನಾರಾಯಣ್ ಹೇಳಿದರು.
ಪಟ್ಟಣದ ಬಿಜೆಪಿ ಮಂಡಲ ಕಚೇರಿಯಲ್ಲಿತಾಲೂಕು ಘಟಕದ ಅಧ್ಯಕ್ಷ ಮಳಲಿ ನಾರಾಯಣ್ಅಧ್ಯಕ್ಷತೆಯಲ್ಲಿ ನಡೆದ ಅಂಬೇಡ್ಕರ್ 130ನೇಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಅಧ್ಯಕ್ಷ ಮಳಲಿ ನಾರಾಯಣ್ ಮಾತನಾಡಿ,ಅಂಬೇಡ್ಕರ್ ಅವರ ಜೀವನದ ಆದರ್ಶಗಳನ್ನುಎಲ್ಲರೂ ರೂಢಿಸಿಕೊಳ್ಳುಂತೆ ಸಲಹೆ ನೀಡಿದರು.
ಮಂಡಲದ ಕಾರ್ಯದರ್ಶಿ ಪ್ರಸನ್ನ, ಮೋಹನ್ಕುಮಾರ್, ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಲಕ್ಷ್ಮಣ್, ಪಕ್ಷದ ಮುಖಂಡರಾದ ಬಸವರಾಜು,ಜಯರಾಮ್, ಕುಮಾರ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ
K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
ಕ್ರಿಕೆಟ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್11ನಲ್ಲಿ ಒಲಿಯಿತು 1.5 ಕೋಟಿ
IPL; ಸ್ಟಾಯಿನಿಸ್ ಏಟಿಗೆ ತವರಲ್ಲೆ ಚಾಂಪಿಯನ್ ಚೆನ್ನೈ ಠುಸ್!