ವಾಟೆಹೊಳೆ ನದಿ ಇದ್ರೂ ನೀರಿಗೆ ಹಾಹಾಕಾರ


Team Udayavani, Apr 16, 2021, 3:25 PM IST

water problem at alooru

ಆಲೂರು: ಆಲೂರು ತಾಲೂಕು ಅರೇ ಮಲೆನಾಡುಪ್ರದೇಶದಿಂದ ಕೂಡಿದ್ದು ತಾಲೂಕಿನ ನಾಲ್ಕು ಹೋಬಳಿತಾಲೂಕಿನಲ್ಲಿ 15 ಗ್ರಾಪಂ ಹಾಗೂ ಒಂದು ಪಟ್ಟಣಪಂಚಾಯಿತಿಗಳನ್ನು ಹೊಂದಿದೆ.ಕುಂದೂರು ಹಾಗೂ ಕೆ.ಹೊಸಕೋಟೆ, ಹೋಬಳಿಗಳು ಮಲೆನಾಡು ಭಾಗಗಳಲ್ಲಿ ಸೇರಿಕೊಂಡಿದ್ದು ಬೆಟ್ಟಗುಡ್ಡಗಳಿಂದ ಕೂಡಿರುವುದರಿಂದ ಕೆಲವು ಕಡೆಗಳಲ್ಲಿಅಂತರ್ಜಲಮಟ್ಟ ತಳದಲ್ಲಿ ಇರುವುದರಿಂದ ರೈತರುತಮ್ಮ ತಮ್ಮ ಗದ್ದೆ, ತೋಟಗಳಲ್ಲಿ ಜರಿಯಾ ನೀರನ್ನೇಆಶ್ರಯಿಸಬೇಕಾದ ಅನಿವಾರ್ಯ ಉಂಟಾಗಿದೆ.

ಈಭಾಗಗಳಲ್ಲಿ ನಿತ್ಯ ಕಾಡಾನೆಗಳ ಉಪಟಳ ಹೆಚ್ಚಿರುವುದರಿಂದ ಮನೆಯಿಂದ ಹೊರ ಹೋಗಿ ನೀರುತರುವೇದೆ ದೊಡ್ಡ ಸಮಸ್ಯೆಯಾಗಿ ಕುಡಿವ ನೀರಿಗೆಹಾಹಾಕಾರ ಉಂಟಾಗಿದೆ.ನದಿ ಇದ್ದರೂ ತಾಲೂಕಿಗಿಲ್ಲ ನೀರು: ಆಲೂರಿನಜೀವನದಿ ವಾಟೆಹೊಳೆ ನದಿ, ಪಾಳ್ಯ ಹಾಗೂ ಆಲೂರುಕಸಬಾ ಹೋಬಳಿಯ ಕೆಲವು ಗ್ರಾಮಗಳಲ್ಲಿ ಹಾದುಹೋಗಿದ್ದರೂ ಸಹ ನದಿ ಪಾತ್ರದಲ್ಲಿರುವ ಗ್ರಾಮಹಾಗೂ ದನ-ಕರುಗಳಿಗೆ ಕುಡಿಯುವ ನೀರು ಹಾಗೂ ಸಣ್ಣಪುಟ್ಟ ಬೆಳೆ ಬೆಳೆಯುವುದು ಹೊರತುಪಡಿಸಿ ತಾಲೂಕಿಗೆ ಪೂರ್ಣ ಪ್ರಮಾಣದಲ್ಲಿ ಕುಡಿಯುವನೀರು ಒದಗಿಸಲು ಇದುವರೆಗೂ ಸಾಧ್ಯವಾಗಿಲ್ಲದಿರುವುದು ದುರದೃಷ್ಟಕರ.

ಇನ್ನೂ ಯಗಚಿ ನದಿ ಆಲೂರು ತಾಲೂಕಿನಹುಣಸವಳ್ಳಿ ಗ್ರಾಮದಲ್ಲಿ ಹಾದು ಹೋಗಿರುವುದರಿಂದಪಟ್ಟಣ ಪಂಚಾಯಿತಿಯಿಂದ ನದಿಗೆ ಅಡ್ಡಲಾಗಿ ಒಡ್ಡನ್ನುನಿರ್ಮಿಸಿ ಅದೇ ನೀರನ್ನು ಶುದ್ಧೀಕರಿಸಿ ಪಟ್ಟಣಕ್ಕೆ ಮಾತ್ರಕುಡಿಯುವ ನೀರು ಒದಗಿಸಲು ಸಾಧ್ಯವಾಗುತ್ತಿದೆ.

ವಿದ್ಯುತ್‌ ಕಣ್ಣು ಮುಚ್ಚಾಲೆ: ತಾಲೂಕಿನ ಮಗ್ಗೆ ಗ್ರಾಮಹೊರತುಪಡಿಸಿ ಬೇರೆಲ್ಲೂ ವಿದ್ಯುತ್‌ ವಿತರಣಾಕೇಂದ್ರಗಳು ಇಲ್ಲದಿರುವುದರಿಂದ ವೋಲ್ಟೆàಜ್‌ವ್ಯತ್ಯಾಸದಿಂದ ವಿದ್ಯುತ್‌ ಪರಿವರ್ತಕಗಳು ಆಗಿಂದಾಗ್ಗೆಸುಟ್ಟು ಹೋಗುವುದರಿಂದ ವಿದ್ಯುತ್‌ ಅಭಾವ ಹೆಚ್ಚುತ್ತಿದ್ದು ಕುಡಿವ ನೀರಿಗೆ ಅಭಾವ ಸೃಷ್ಟಿಯಾಗಿದೆ. ತಾಲೂಕಿನಲ್ಲಿ ಈ ಹಿಂದೆ 150 ರಿಂದ 200 ಅಡಿಕೊಳವೆ ಬಾವಿ ಕೊರೆಸಿದರೇ ಸಾಕಷ್ಟು ನೀರುಬರುತ್ತಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ 800ರಿಂದ 900 ಅಡಿ ಕೊರೆದರೂ ಕೊಳವೆ ಬಾವಿಯಲ್ಲಿನೀರು ಬರುತ್ತಿಲ್ಲ ಎತ್ತಿನಹೊಳೆ ಕಾಮಗಾರಿ ಮುಗಿದನಂತರ ಇದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎನ್ನುತ್ತಾರೆ ಜನಸಾಮಾನ್ಯರು.

ನೀರಿನ ಸಮಸ್ಯೆ ಇರುವ ತಾಲೂಕಿನ ಗ್ರಾಮಗಳು: ತಾಲೂಕಿನ ಬೈರಾಪುರ ಗ್ರಾಪಂನಕೆಂಚನಹಳ್ಳಿ, ಬಿಜ್ಜನಹಳ್ಳಿ, ಹೊತ್ನಹಳ್ಳಿಪುರ,ಹಾಂಜಿಹಳ್ಳಿ, ಪಾಳ್ಯ ಗ್ರಾಪಂನ ಹೊನ್ನವಳ್ಳಿ, ಎಂ.ಎಚ್‌.ಪುರ. ಮಡಬಲು ಗ್ರಾಪಂನ ಲಕ್ಷ್ಮೀಪುರ,ಮಡಬಲು, ತಿಪ್ಲಾಪುರ, ಕದಾಳು ಗ್ರಾಪಂನಹಂಪನಕುಪ್ಪೆ ದೊಡ್ಡ ಕಣಗಾಲ್‌ ಗ್ರಾಪಂನ ಮುದಿಗೆರೆ, ಹುಣಸವಳ್ಳಿ ಗ್ರಾಪಂನ ಹೊಳೆ ಬೆಳ್ಳೂರು,ಮಲ್ಲಾಪುರ ಗ್ರಾಪಂನ ಕಾಡೂÉರು, ಕಿತ್ತಗಳಲೆ,ಕುಂದೂರು ಗ್ರಾಪಂನ ಸಾಣೆನಹಳ್ಳಿ, ಹಂಚೂರುಗ್ರಾಪಂನ ಕಟ್ಟೆಗದ್ದೆ, ಕಗ್ಗರವಳ್ಳಿ, ಮೂಡ್ನಹಳ್ಳಿ, ಮಗ್ಗೆಗ್ರಾಪಂನ ಬಸವನಪುರ ಕೊಪ್ಪಲು, ಗಂಜಿಗೆರೆಗ್ರಾಪಂ ಕ್ಯಾತನಹಳ್ಳಿ, ಕಾರಗೋಡು ಗ್ರಾಪಂನಪುರಬೈರವನಹಳ್ಳಿ, ಮಗ್ಗೆ ಗ್ರಾಪಂನ ಬಸವನಪುರಕೊಪ್ಪಲು, ಕಣತೂರು ಗ್ರಾಪಂ ವಿರುಪಾಪುರ,ಸಿದ್ದಾಪುರ ಮರಸು ಕೊಪ್ಪಲು ಬಾವಿ ಕೊಪ್ಪಲುಕೊಡಗಿಹಳ್ಳಿ ಗ್ರಾಮಗಳಲ್ಲಿ ಕುಡಿಯುವ ನೀರಿನಸಮಸ್ಯೆ ಎದುರಾಗಿದೆ.

ಟಿ.ಕೆ.ಕುಮಾರಸ್ವಾಮಿ ಆಲೂರು

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.