ಬ್ಯಾಡಗಿ-ಶಿಗ್ಗಾವಿ ಪುರಸಭೆ ಚುನಾವಣೆಗೆ ಡಿಸಿ ಅಧಿಸೂಚನೆ


Team Udayavani, May 10, 2019, 3:47 PM IST

Udayavani Kannada Newspaper

ಹಾವೇರಿ: ಜಿಲ್ಲೆಯ ಬ್ಯಾಡಗಿ ಹಾಗೂ ಶಿಗ್ಗಾವಿ ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ಗುರುವಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೃಷ್ಣ ಭಾಜಪೇಯಿ ಅಧಿಸೂಚನೆ ಹೊರಡಿಸಿದ್ದಾರೆ.

ಮೇ 16 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ, ಮೇ 17 ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಮೇ 20ರ ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಮೇ 29ರ ಬೆಳಗ್ಗೆ 7 ರಿಂದ ಸಂಜೆ 5ರ ವರೆಗೆ ಮತದಾನ ನಡೆಯಲಿದೆ. ಮರು ಮತದಾನ ಅವಶ್ಯವಿದ್ದಲ್ಲಿ ಮೇ 30ರಂದು ನಡೆಸಲಾಗುವುದು ಹಾಗೂ ಮೇ 31 ರಂದು ಬೆಳಗ್ಗೆ 8 ಗಂಟೆಯಿಂದ ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ.

ಶಿಗ್ಗಾವಿ ಪುರಸಭೆ ಮೀಸಲಾತಿ ವಿವರ:

ಒಂದನೇ ವಾರ್ಡ್‌-ಹಿಂದುಳಿದ ವರ್ಗ (ಎ) (ಮಹಿಳೆ), ಎರಡನೇ ವಾರ್ಡ್‌ -ಹಿಂದುಳಿದ ವರ್ಗ (ಎ) (ಮಹಿಳೆ), ಮೂರನೇ ವಾರ್ಡ್‌-ಸಾಮಾನ್ಯ(ಮಹಿಳೆ), ನಾಲ್ಕನೇ ವಾರ್ಡ್‌-ಸಾಮಾನ್ಯ, ಐದನೇ ವಾರ್ಡ್‌-ಹಿಂದುಳಿದ ವರ್ಗ (ಎ) (ಮಹಿಳೆ), ಆರನೇ ವಾರ್ಡ್‌-ಸಾಮಾನ್ಯ ಮಹಿಳೆ, ಏಳನೇ ವಾರ್ಡ್‌- ಹಿಂದುಳಿದ ವರ್ಗ(ಬ), ಎಂಟನೇ ವಾರ್ಡ್‌-ಸಾಮಾನ್ಯ, ಒಂಭತ್ತನೇ ವಾರ್ಡ್‌-ಸಾಮಾನ್ಯ, ಹತ್ತನೇ ವಾರ್ಡ್‌-ಸಾಮಾನ್ಯ(ಮಹಿಳೆ), ಹನ್ನೊಂದನೇ ವಾರ್ಡ್‌-ಸಾಮಾನ್ಯ(ಮಹಿಳೆ), ಹನ್ನೆರಡನೇ ವಾರ್ಡ್‌-ಪರಿಶಿಷ್ಟ ಜಾತಿ, ಹದಿಮೂರನೇ ವಾರ್ಡ್‌-ಸಾಮಾನ್ಯ (ಮಹಿಳೆ), ಹದಿನಾಲ್ಕನೇ ವಾರ್ಡ್‌- ಹಿಂದುಳಿದ ವರ್ಗ (ಎ), ಹದಿನೈದನೇ ವಾರ್ಡ್‌ಹಿಂದುಳಿದ ವರ್ಗ (ಎ), ಹದಿನಾರನೇ ವಾರ್ಡ್‌- ಹಿಂದುಳಿದ ವರ್ಗ(ಬ) ಮಹಿಳೆ, ಹದಿನೇಳನೆ ವಾರ್ಡ್‌-ಹಿಂದುಳಿದ ವರ್ಗ (ಎ), ಹದಿನೆಂಟನೇ ವಾರ್ಡ್‌-ಸಾಮಾನ್ಯ, ಹತ್ತೂಂಬತ್ತನೇ ವಾರ್ಡ್‌- ಸಾಮಾನ್ಯ (ಮಹಿಳೆ), ಇಪ್ಪತ್ತನೇ ವಾರ್ಡ್‌-ಪರಿಶಿಷ್ಟ ಜಾತಿ(ಮಹಿಳೆ), ಇಪ್ಪತ್ತೂಂದನೇ ವಾರ್ಡ್‌- ಸಾಮಾನ್ಯ, ಇಪ್ಪತ್ತರಡನೇ ವಾರ್ಡ್‌- ಸಾಮಾನ್ಯ, ಇಪ್ಪತ್ತಮೂರನೇ ವಾರ್ಡ್‌- ಪರಿಶಿಷ್ಟ ಪಂಗಡ ವರ್ಗಕ್ಕೆ ಮೀಸಲಾಗಿದೆ.

ಬ್ಯಾಡಗಿ ಪುರಸಭೆ ಮೀಸಲಾತಿ ವಿವರ:

ಒಂದನೇ ವಾರ್ಡ್‌-ಹಿಂದುಳಿದ ವರ್ಗ (ಎ) (ಮಹಿಳೆ), ಎರಡನೇ ವಾರ್ಡ್‌-ಹಿಂದುಳಿದ ವರ್ಗ(ಬಿ), ಮೂರನೇ ವಾರ್ಡ್‌- ಪರಿಶಿಷ್ಟ ಪಂಗಡ ಮಹಿಳೆ, ನಾಲ್ಕನೇ ವಾರ್ಡ್‌-ಹಿಂದುಳಿದ ವರ್ಗ (ಎ)(ಮಹಿಳೆ), ಐದನೇ ವಾರ್ಡ್‌-ಪರಿಶಿಷ್ಟ ಪಂಗಡ, ಆರನೇ ವಾರ್ಡ್‌-ಸಾಮಾನ್ಯ, ಏಳನೇ ವಾರ್ಡ್‌-ಸಾಮಾನ್ಯ (ಮಹಿಳೆ), ಎಂಟನೇ ವಾರ್ಡ್‌-ಹಿಂದುಳಿದ ವರ್ಗ(ಎ), ಒಂಭತ್ತನೇ ವಾರ್ಡ್‌-ಸಾಮಾನ್ಯ, ಹತ್ತನೇ ವಾರ್ಡ್‌-ಸಾಮಾನ್ಯ(ಮಹಿಳೆ), ಹನ್ನೊಂದನೇ ವಾರ್ಡ್‌-ಸಾಮಾನ್ಯ, ಹನ್ನೆರಡನೇ ವಾರ್ಡ್‌- ಸಾಮಾನ್ಯ, ಹದಿಮೂರನೇ ವಾರ್ಡ್‌-ಪರಿಶಿಷ್ಟ ಜಾತಿ, ಹದಿನಾಲ್ಕನೇ ವಾರ್ಡ್‌-ಸಾಮಾನ್ಯ (ಮಹಿಳೆ), ಹದಿನೈದನೇ ವಾರ್ಡ್‌-ಪರಿಶಿಷ್ಟ ಪಂಗಡ, ಹದಿನಾರನೇ ವಾರ್ಡ್‌-ಸಾಮಾನ್ಯ, ಹದಿನೇಳನೆ ವಾರ್ಡ್‌-ಹಿಂದುಳಿದ ವರ್ಗ(ಎ), ಹದಿನೆಂಟನೇ ವಾರ್ಡ್‌- ಹಿಂದುಳಿದ ವರ್ಗ(ಎ), ಹತ್ತೂಂಬತ್ತನೇ ವಾರ್ಡ್‌-ಪರಿಶಿಷ್ಟ ಜಾತಿ(ಮಹಿಳೆ), ಇಪ್ಪತ್ತನೇ ವಾರ್ಡ್‌- ಸಾಮಾನ್ಯ, ಇಪ್ಪತ್ತೂಂದನೇ ವಾರ್ಡ್‌- ಸಾಮಾನ್ಯ ಮಹಿಳೆ, ಇಪ್ಪತ್ತರಡನೇ ವಾರ್ಡ್‌- ಸಾಮಾನ್ಯ ಮಹಿಳೆ, ಇಪ್ಪತ್ತಮೂರನೇ ವಾರ್ಡ್‌- ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

ಟಾಪ್ ನ್ಯೂಸ್

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ls polls: ರಾಜ್ಯದಲ್ಲಿ ನಾವು 18 -20 ಸೀಟ್‌ ಗೆಲ್ಲುತ್ತೇವೆ; ಸಚಿವ ಶಿವಾನಂದ ಪಾಟೀಲ ವಿಶ್ವಾಸ

Ls polls: ರಾಜ್ಯದಲ್ಲಿ ನಾವು 18 -20 ಸೀಟ್‌ ಗೆಲ್ಲುತ್ತೇವೆ; ಸಚಿವ ಶಿವಾನಂದ ಪಾಟೀಲ ವಿಶ್ವಾಸ

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

ಹಾವೇರಿ- ಸತ್ಯದ ಸತ್ಪಥದಿಂದ ಜೀವನ ಪರಿವರ್ತನೆ: ರಂಭಾಪುರಿ ಶ್ರೀ

ಹಾವೇರಿ- ಸತ್ಯದ ಸತ್ಪಥದಿಂದ ಜೀವನ ಪರಿವರ್ತನೆ: ರಂಭಾಪುರಿ ಶ್ರೀ

ಬಸವರಾಜ ಬೊಮ್ಮಾಯಿ

LokSabha Election; ಕಾಂಗ್ರೆಸ್ ನ ಬಹುಮತ ಹೇಳಿಕೆಯೇ ಹಾಸ್ಯಾಸ್ಪದ: ಬಸವರಾಜ ಬೊಮ್ಮಾಯಿ

Haveri; ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ

Haveri; ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

death

Kollegala: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.