ಪೌಷ್ಟಿಕಾಂಶವುಳ್ಳ ಹಾಲು ವೃಥಾ ವ್ಯರ್ಥ ಮಾಡಬೇಡಿ


Team Udayavani, Aug 15, 2021, 3:56 PM IST

Nutritious milk

ಹಾವೇರಿ: ಹಾಲು ಪೌಷ್ಟಿಕಾಂಶ ಒಳಗೊಂಡಿದ್ದು,ಸಮೃದ್ಧತೆಯ ಸಂಕೇತವಾಗಿದೆ. ಅಂದಾಭಿಮಾನಕ್ಕೆಒಳಗಾಗಿ ಹಾಲನ್ನು ಹಾಳು ಮಾಡುವಬದಲು ಸಮಾಜದಲ್ಲಿ ಅಪೌಷ್ಟಿಕತೆಯಿಂದಬಳಲುವ ಮಕ್ಕಳಿಗೆ, ವೃದ್ಧಾಶ್ರಮದ ವೃದ್ಧರಿಗೆವಿತರಿಸಬೇಕೆಂದು ಮಾನವ ಬಂಧುತ್ವ ವೇದಿಕೆಜಿಲ್ಲಾ ಸಂಚಾಲಕ ಪ್ರಕಾಶ ಹಾದಿಮನಿಹೇಳಿದರು.

ಸ್ಥಳೀಯ ನಾಗೇಂದ್ರನಮಟ್ಟಿಯ ಶಕ್ತಿವೃದ್ಧಾಶ್ರಮದಲ್ಲಿ ಮಾನವ ಬಂಧುತ್ವ ವೇದಿಕೆಬಸವ ಪಂಚಮಿ ಪ್ರಯುಕ್ತ ಹಮ್ಮಿಕೊಂಡಿದ್ದಹಾಲುಣಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಮಾತನಾಡಿದರು.12ನೇ ಶತಮಾನದಲ್ಲಿ ಬಸವಣ್ಣನವರುಕಲ್ಲು ನಾಗರ ಕಂಡರೆ ಹಾಲನೆರವರು,

ದಿಟದನಾಗರ ಕಂಡರೆ ಕೊಲ್ಲೆಂಬರು ಉಂಬುವಜಂಗಮ ಬಂದರೆ ಮುಂದಕ್ಕೆ ಹೋಗೆಂಬರು,ಉಣದ ಲಿಂಗಕ್ಕೆ ಬೋನವ ಹಿಡಿವರು ಎಂದುಎಚ್ಚರಿಸಿದ್ದಾರೆ. ಆದರೆ, ಮೂಢ ನಂಬಿಕೆಗಳುಜನಮಾನಸದಲ್ಲಿ ಇಂಬು ಪಡೆದುಕೊಂಡಿವೆ.ಪ್ರತಿವರ್ಷ ಲಕ್ಷಾಂತರ ಲೀಟರ್‌ ಹಾಲನ್ನುವ್ಯರ್ಥ ಮಾಡುತ್ತಿರುವುದು ವಿಷಾದದ ಸಂಗತಿಎಂದರು.ಸಾಮಾಜಿಕ ಕಾರ್ಯಕರ್ತ ನಾಸೀರ್‌ಖಾನ್‌ಪಠಾಣ ಮಾತನಾಡಿ, ಅಪೌಷ್ಟಿಕತೆಯಿಂದಬಳಲುವ ಮಕ್ಕಳಿಗೆ, ವೃದ್ಧರಿಗೆ ಹಾಲುನೀಡಬೇಕು.

ಹಾಲು ವಿತರಣೆ ಕೇವಲ ಹಬ್ಬಗಳಿಗೆಸೀಮಿತವಾಗಬಾರದು. ಅಪೌಷ್ಟಿಕತೆಯಿಂದಬಳಲುವವರಿಗೆ ನಿರಂತರವಾಗಿ ಹಾಲು ವಿತರಿಸುವಕಾರ್ಯವಾಗಬೇಕು. ವೃದ್ಧಾಶ್ರಮದಲ್ಲಿರುವವರುಯಾರೂ ಅನಾಥರಲ್ಲ. ಅನಾಥರು ಎನ್ನುವಭಾವನೆಯನ್ನು ಮನಸ್ಸಿನಿಂದ ತೆಗೆಯಬೇಕು.ನಿಮ್ಮೊಂದಿಗೆ ನಾವಿದ್ದೇವೆ. ಸಮಾಜ ನಿಮ್ಮೊಂದಿಗಿದೆಎಂದು ತಿಳಿಸಿದರು.ಜಯಕರ್ನಾಟಕ ಸಂಘಟನೆ ರಾಜ್ಯ ಸಂಘಟನಾಕಾರ್ಯದರ್ಶಿ ರಮೇಶ ಆನವಟ್ಟಿ ಮಾತನಾಡಿ,ಹಬ್ಬಗಳ ಆಚರಣೆ ಆಡಂಬರವಾಗಬಾರದು.ಅರ್ಥಪೂರ್ಣವಾಗಬೇಕು.

ಹಬ್ಬಗಳ ಆಚರಣೆಅರ್ಥಪೂರ್ಣವಾಗದಿದ್ದರೆ ಹಬ್ಬಗಳಿಗೆಅರ್ಥವೇ ಇರುವುದಿಲ್ಲ. ಹಾಲು ಪೌಷ್ಟಿಕಾಂಶಒಳಗೊಂಡಿದ್ದು, ಅದನ್ನು ವ್ಯರ್ಥವಾಗಿ ಹಾಳುಮಾಡದೇ ಅಪೌಷ್ಟಿಕತೆಯಿಂದ ಬಳಲುವಮಕ್ಕಳಿಗೆ, ವಯೋವೃದ್ಧರಿಗೆ ನೀಡುವ ಮೂಲಕಮಾನವ ಬಂಧುತ್ವ ವೇದಿಕೆ ವಿದಾಯಕಕಾರ್ಯಕ್ರಮ ಹಮ್ಮಿಕೊಂಡಿರುವುದುಮಾದರಿಯಾಗಿದೆ ಎಂದರು.ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದಅಧ್ಯಕ್ಷ ಎನ್‌.ಎನ್‌.ಗಾಳೆಮ್ಮನವರಮಾತನಾಡಿ, ಸ್ಥಿತಿವಂತರು ವೃದ್ಧಾಶ್ರಮದಲ್ಲಿತಂದೆ-ತಾಯಿಯರನ್ನು ಬಿಟ್ಟಿರುವುದು ವಿಷಾದದಸಂಗತಿ.

ಹೆತ್ತವರ ಪರಿಶ್ರಮದಿಂದ ಬೆಳೆದುದೊಡ್ಡವರಾಗುವ ಮಕ್ಕಳು ಹೆತ್ತವರನ್ನು ಮುಪ್ಪಿನಕಾಲದಲ್ಲಿ ಮನೆಯಿಂದ ಹೊರಹಾಕಿರುವುದುನೋವಿನ ಸಂಗತಿ. ವೃದ್ಧಾಶ್ರಮದಲ್ಲಿರುವವರುಯಾರೂ ಸಹ ಅನಾಥರಲ್ಲ. ನಿಮ್ಮೊಂದಿಗೆನಾವಿದ್ದೇವೆ ಎಂದರು.ಮಾನವ ಬಂಧುತ್ವ ವೇದಿಕೆ ತಾಲೂಕುಸಂಚಾಲಕ ಮಾಲತೇಶ ಅಂಗೂರ ಮಾತನಾಡಿ,ಬಸವಾದಿ ಶರಣರು ವೈಜ್ಞಾನಿಕವಾಗಿ ಹಬ್ಬಗಳಆಚರಣೆಯನ್ನು ತಮ್ಮ ವಚನಗಳ ಮೂಲಕತಿಳಿಸಿಕೊಟ್ಟಿದ್ದಾರೆ.

ಜನರು ಪ್ರಜ್ಞಾವಂತಿಕೆಮೂಡಿಸಿಕೊಳ್ಳಬೇಕಿದೆ. ನಾಡಿನಾದ್ಯಂತ ಕಳೆದಹತ್ತಾರು ವರ್ಷಗಳಿಂದ ಬಸವಪಂಚಮಿಆಚರಣೆ ಮೂಲಕ ಮಕ್ಕಳಿಗೆ ಹಾಲುಣಿಸುವಕಾರ್ಯಕ್ರಮವನ್ನು ವೇದಿಕೆ ನಡೆಸಿಕೊಂಡುಬರುತ್ತಿದೆ. ಜನರು ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳುವಮೂಲಕ ಮೌಡ್ಯಗಳ ವಿರುದ್ಧ ಜಾಗೃತರಾಗಬೇಕುಎಂದರು.ಸಮಾರಂಭದಲ್ಲಿ ವಯೋವೃದ್ಧರಿಗೆ-ಮಕ್ಕಳಿಗೆಹಾಲು, ಬಗೆ ಬಗೆಯ ಉಂಡಿ ಹಾಗೂ ಬ್ರೆಡ್‌,ಹಣ್ಣುಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಪ್ರಮುಖರಾದ ನಾಗರಾಜಬಡಮ್ಮನವರ, ಜಗದೀಶ ಕನವಳ್ಳಿ, ಚಂದ್ರಹಾಸಕ್ಯಾತಣ್ಣನವರ, ಶಿವಬಸಪ್ಪ ಹಲಗಲಿ, ವೀರುಪಾಕ್ಷಪ್ಪಹತ್ತಿಮತ್ತೂರ, ಭೀಮರಾವ್‌ ಸಂಗೂರ,ಮಂಜುನಾಥ ಇಟಗಿ, ಪುಟ್ಟಪ್ಪ ಸವಣೂರು,ಉಮೇಶ ವಾಗ, ಈರಪ್ಪ ದೊಡ್ಡತಳವಾರ,ಶಿವಣ್ಣ ದೊಡ್ಡತಳವಾರ ಇತರರು ಹಾಜರಿದ್ದರು.ವೃದ್ಧಾಶ್ರಮದ ವ್ಯವಸ್ಥಾಪಕ ಕಾಳಪ್ಪ ಚಲವಾದಿವಂದಿಸಿದರು.

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ರಾಣಿಬೆನ್ನೂರ: ಸನ್ಮಾರ್ಗ ತೋರುತ್ತಿವೆ ಮಠ-ಮಾನ್ಯಗಳು: ಹರಳಯ್ಯ ಶ್ರೀ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.