ಪರಿಸರ ನಾಶದಿಂದ ಸಮಸ್ಯೆ ಹೆಚ್ಚಳ
Team Udayavani, Jun 29, 2020, 3:17 PM IST
ರಾಣಿಬೆನ್ನೂರ: ಮನುಷ್ಯನ ಸ್ವಾರ್ಥ ಬದುಕಿನ ಪರಿಣಾಮವಾಗಿ ಪರಿಸರ ವಿನಾಶದಿಂದ ಅನೇಕ ಸಮಸ್ಯೆ ಎದುರಿಸುವಂತಾಗಿದೆ. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಪರಿಸರ ಸಂರಕ್ಷಿಸುವ ಸಂಕಲ್ಪ ಹೊಂದಬೇಕಾಗಿದೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ನಗರದ 8ನೇ ವಾರ್ಡ್ನಲ್ಲಿರುವ ಭಂಗಿ ರಸ್ತೆಯಲ್ಲಿ ವನಮಹೋತ್ಸವದ ಅಂಗವಾಗಿ ಸಸಿಗಳನ್ನು ನೆಟ್ಟು ಅವರು ಮಾತನಾಡಿದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಸುಜಿತ ಜಂಬಗಿ, ಮಂಜಯ್ಯ ಚಾವಡಿ, ಬಸವರಾಜ ಪಾಟೀಲ, ಪರಮೇಶಪ್ಪ ಗೂಳಣ್ಣನವರ, ಪವನಕುಮಾರ ಮಲ್ಲಾಡದ, ಜಗದೀಶ್ ಕಲ್ಯಾಣಿ, ಬಸವರಾಜ ಹುಲ್ಲತ್ತಿ, ಪೌರಾಯುಕ್ತ ಡಾ| ಎನ್.ಮಹಾಂತೇಶ್, ನಗರಸಭಾ ಸದಸ್ಯರಾದ ನಾಗರಾಜ ಅಡ್ಮನಿ, ಮಲ್ಲಿಕಾರ್ಜುನ ಅಂಗಡಿ, ಬಿಜೆಪಿ ಮುಖಂಡ ಜಿ.ಜಿ. ಹೊಟ್ಟಿಗೌಡ್ರ, ಪೃಥ್ವಿರಾಜ್ ಜೈನ್, ಸೋಹನ್ ಲಾಲ್ ಜೈನ್ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ