ಶಿವದಾಸಿಮಯ್ಯ ಜಯಂತಿ
Team Udayavani, Jan 25, 2020, 1:00 PM IST
ಹಿರೇಕೆರೂರ: ಸಣ್ಣ ಕಾಯಕದ ಮೂಲಕ ದೊಡ್ಡ ಆದರ್ಶ ತೋರಿಸಿದ್ದು ಶಿವಸಿಂಪಿ ಸಮಾಜವಾಗಿದೆ. ಜೀವನಕ್ಕೆ ಅಗತ್ಯವಾಗಿ ಬೇಕಾಗಿರುವ ಕಾಯಕ ಧರ್ಮ ತೋರಿಸಿಕೊಟ್ಟವರೇ ಬಸವಾದಿ ಶರಣರು. ಅವರಲ್ಲಿ ಒಬ್ಬರಾದ ಶಿವದಾಸಿಮಯ್ಯನವರ ತತ್ವಾದರ್ಶ ಎಲ್ಲರಿಗೂ ಮಾದರಿ ಎಂದು ಶಿವಶಿಂಪಿ ಸಮಾಜದ ಅಧ್ಯಕ್ಷ ಈರಣ್ಣ ಬುಕ್ಕಂಬುದಿ ಹೇಳಿದರು.
ಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಶಿವಸಿಂಪಿ ಸಮಾಜದಿಂದ ಹಮ್ಮಿಕೊಂಡಿದ್ದ ಶಿವದಾಸಿಮಯ್ಯ ಜಯಂತಿಯಲ್ಲಿ ಅವರು ಮಾತನಾಡಿದರು. ಶಿವಸಿಂಪಿ ಸಮಾಜದ ಉಪಾಧ್ಯಕ್ಷ ಬಸವರಾಜಪ್ಪ ಯತ್ನಳ್ಳಿ, ಚಂದ್ರಪ್ಪ ಮಳವಳವಳ್ಳಿ, ಎಸ್.ಎಂ. ನ್ಯಾಮತಿ, ಪ್ರಭು ನ್ಯಾಮತಿ, ವೀರಣ್ಣ ಚಿಟ್ಟೂರ್, ಈಶಣ್ಣ ಕುಬಸದ, ರಾಜಣ್ಣ ಕುಬಸದ, ಸಿದ್ದಲಿಂಗೇಶ ಕುಬಸದ, ಎಚ್.ಪ್ರಕಾಶ, ಗಿರೀಶ ಕುಬಸದ, ಮಂಜು ಮಳವಳ್ಳಿ, ದರ್ಶನ ನ್ಯಾಮತಿ ಮಲ್ಲಿಕಾರ್ಜುನ ಕುಬಸದ, ರೂಪಾ ಕುಬಸದ ಸೇರಿದಂತೆ ಶಿವಸಿಂಪಿ ಸಮಾಜದ ಮುಖಂಡರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಸ್ಟಾರ್ ಪ್ರಚಾರಕರ ತೀರ್ಮಾನ ಪಕ್ಷದ್ದು: ಬೊಮ್ಮಾಯಿ
ರಾಣಿಬೆನ್ನೂರ:ಎಲ್ಲ ಕ್ಷೇತ್ರಗಳಲ್ಲೂ ಸಾಧಿಸಿದ್ದಾಳೆ ಮಹಿಳೆ- ರೂಪಾ
ಬೃಹತ್ ಅಡ್ಡಪಲ್ಲಕ್ಕಿ ಉತ್ಸವ; ಸಮಾನತೆಯ ಸಂದೇಶ ಸಾರಿದ ರೇಣುಕಾಚಾರ್ಯರು
Haveri; ಈ ಸರ್ಕಾರದಿಂದ ರಾಜ್ಯದ ಆರ್ಥಿಕ ಸ್ಥಿತಿ ಅಯೋಮಯಾಗಿದೆ: ಬೊಮ್ಮಾಯಿ
Lok Sabha Elections; ಹಾವೇರಿ ಕಾಂಗ್ರೆಸ್ನಲ್ಲೂ ಭುಗಿಲೆದ್ದ ಆಕ್ರೋಶ