ಸರ್ಕಾರಿ ನೌಕರರ ಚುನಾವಣೆ: ವಿಜೇತ ಅಭ್ಯರ್ಥಿಗಳ ಸಂಭ್ರಮ
Team Udayavani, Jun 14, 2019, 1:12 PM IST
ಕಲಬುರಗಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಚುನಾವಣೆಯಲ್ಲಿ ಆಯ್ಕೆಯಾದ ಕೃಷಿ ಇಲಾಖೆ ಅಭ್ಯರ್ಥಿಗಳು ವಿಜಯೋತ್ಸವ ಆಚರಿಸಿದರು.
ಕಲಬುರಗಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ 2019-24ನೇ ಸಾಲಿಗೆ ಸದಸ್ಯರ ಆಯ್ಕೆಗೆ ಗುರುವಾರ ನಡೆದ ಚುನಾವಣೆಯಲ್ಲಿ ಸಂಘದ ಹಾಲಿ ಕಾರ್ಯದರ್ಶಿ ಕೆ. ಈರಣ್ಣ ಗೌಡ, ಹಿಂದಿನ ಅಧ್ಯಕ್ಷ ಬಿ.ಎಸ್.ದೇಸಾಯಿ ಸೇರಿದಂತೆ ಹಲವರು ಚುನಾಯಿತರಾಗಿದ್ದಾರೆ.
ಜಿಲ್ಲಾ ಘಟಕವು ಒಟ್ಟು 50 ಇಲಾಖೆಗಳ 62 ಸದಸ್ಯರನ್ನು ಒಳಗೊಂಡಿದ್ದು, ಈಗಾಗಲೇ 24 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 38 ಸ್ಥಾನಗಳಿಗೆ ಚುನಾವಣೆಗೆ ಗುರುವಾರ ಮತದಾನ ನಡೆದು, ಸಂಜೆ ಫಲಿತಾಂಶ ಪ್ರಕಟಿ ಸಲಾಯಿತು. ನಿವೃತ್ತ ತಹಶೀಲ್ದಾರ್ ಎಂ.ಡಿ. ಶಾಸ್ತ್ರೀ ಚುನಾವಣಾಧಿಕಾರಿಯಾಗಿ, ಸಹಾಯಕ ಚುನಾವಣಾಧಿಕಾರಿಯಾಗಿ ನಿವೃತ್ತ ಕಂದಾಯ ಅಧಿಕಾರಿ ಚಂದ್ರಕಾಂತ ಚ್ಯಾಗಿ ಕಾರ್ಯ ನಿರ್ವಹಿಸಿದರು.
ಕೆ. ಈರಣ್ಣ ಗೌಡ, ಬಿ.ಎಸ್. ದೇಸಾಯಿ ಜಿಲ್ಲಾ ಘಟಕದ ಅಧ್ಯಕ್ಷ ಆಕಾಂಕ್ಷಿಯಾಗಿದ್ದಾರೆ ಎನ್ನಲಾಗಿದೆ. ಹಾಲಿ ಅಧ್ಯಕ್ಷ ರಾಜು ಲೇಂಗಟಿ (ಹಣಮಂತ) ಪ್ಯಾನಲ್ನೊಂದಿಗೆ ಎರಡನೇ ಬಾರಿಗೆ ಅಧ್ಯಕ್ಷರಾಗಲು ಚುನಾವಣಾ ಆಖಾಡಕ್ಕೆ ಧುಮಿಕ್ಕಿದ್ದಾರೆ.
ಅವಿರೋಧ ಆಯ್ಕೆ: ಪ್ರಕಾಶ ಶಿವಶರಣಪ್ಪ (ಯೋಜನಾ), ಸತೀಶ (ಕೈಗಾರಿಕೆ), ನಾಗೇಂದ್ರ ಪಾನಗಾಂವ, ವೀರಭದ್ರಯ್ಯ (ನ್ಯಾಯಾಂಗ), ಮಾನಸಿಂಗ್ (ಮುದ್ರಣಾಲಯ), ಉದಯಕುಮಾರ ಮೋದಿ (ಪಂಚಾಯಿತಿ ರಾಜ್), ಹಣಮಂತ ಲೇಂಗಟಿ (ಅಕ್ಷರ ದಾಸೋಹ), ಮಲ್ಲಿನಾಥ ಮಂಗಲಗಿ, ವಿಜಯಕುಮಾರ (ಲಿಪಿಕ ನೌಕರರು), ಪ್ರಕಾಶ ಅಯ್ಯಳಕರ (ಎಪಿಎಂಸಿ), ಸು»ಆಾಷಚಂದ್ರ ಫುಲಾರಿ (ಮೋಟಾರು ವಾಹನ), ಎಸ್.ಆರ್.ಪಲ್ಲೇದ (ರೇಷ್ಮೆ), ಗುರುಲಿಂಗಪ್ಪ ಪಾಟೀಲ (ಲೆಕ್ಕ ಪತ್ರ), ಶಿವಕುಮಾರ (ಜೈಲು), ಅಬ್ದುಲ್ ಅಜೀಮ (ವಾಣಿಜ್ಯ), ರವಿ ಮಿರಸ್ಕರ (ವಾರ್ತಾ, ಪ್ರವಾಸ, ಕನ್ನಡ-ಸಂಸ್ಕೃತಿ), ಡಾ| ಅನಿಲ ಕುಮಾರ ಹಾಲು (ಪದವಿ ಕಾಲೇಜು), ಕುಪೇಂದ್ರ ಮಾಲೀಪಾಟೀಲ (ಜಿಲ್ಲಾ ಪಂಚಾಯಿತಿ), ಡಾ| ರಿಯಾಜ್ ಸುಳ್ಳದ್ (ಆಯುಷ್, ಡ್ರಗ್ಸ್, ಇಎಸ್ಐ), ಬಾಬುರಾವ, ಕಿರಣಕುಮಾರ, ಎನ್.ಎಂ. ಉಮಾಮಹೇಶ್ವರ (ಕಂದಾಯ), ವಿಶ್ವನಾಥ ಸಿಂಗ್ (ಸಹಕಾರ ಸಂಘ), ಅರುಣ ಕುಮಾರ ಪಾಟೀಲ (ಪಂಚಾಯಿತಿ ರಾಜ್ ಇಂಜಿನಿಯರಿಂಗ್) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕೃಷಿ ಇಲಾಖೆ: ಸಿದ್ಧಾರೂಢ ಪಾಟೀಲ, ರವಿನಾಟಿಕಾರ, ಪಶು ಇಲಾಖೆ: ನಿಜಲಿಂಗಪ್ಪ ಕೆ. ಮಧುಗುಣಕಿ, ಆಹಾರ ನಾಗರಿಕ ಇಲಾಖೆ: ಕೃಷ್ಣಾಚಾರ್ಯ, ಆರ್ಥಿಕ ಮತ್ತು ಸಾಂಖ್ಯೀಕ ಇಲಾಖೆ: ನಾಸೀರಖಾನ್, ವಾಣಿಜ್ಯ ತೆರಿಗೆ ಇಲಾಖೆ: ಅಶೋಕ ಶಹಬಾದಿ, ಉಮಾದೇವಿ ಜಿತೇಂದ್ರ, ಸಹಕಾರ ಇಲಾಖೆ: ರಾಜಕುಮಾರ, ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ: ವಿಶ್ವನಾಥಸಿಂಗ್, ಮುಖ್ಯ ಇಂಜಿನಿಯರ್ ಲೋಕೋಪಯೋಗಿ ಇಲಾಖೆ: ಚವ್ಹಾಣ ಗೋವಿಂದ ರೇವೂ, ನೀರಾವರಿ ಇಲಾಖೆ: ಹಣಮಂತರಾಯ ಬಿ. ಗೋಳಕಾರ, ಅಬಕಾರಿ: ಕೆ. ಈರಣ್ಣಗೌಡ, ಬಿಸಿಎಂ: ಸಂಜೀವಕುಮಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ: ಮಲ್ಲಣ್ಣ ದೇಸಾಯಿ, ಎಸಿಬಿ ಲೋಕಾಯುಕ್ತ: ಗಣೇಶ ಕಮ್ಮಾರ, ಅರಣ್ಯ ಇಲಾಖೆ: ಮೊಹ್ಮದ ಜಮೀಲ್, ಆರೋಗ್ಯ ಇಲಾಖೆ: ಚಂದ್ರಕಾಂತ ಏರಿ, ಮಲ್ಲಿಕಾರ್ಜುನ, ಸಂತೋಷ, ವೈದ್ಯಕೀಯ ಶಿಕ್ಷಣ ಮತ್ತು ಜಿಲ್ಲಾಸ್ಪತ್ರೆ: ಬಿ.ಎಸ್. ದೇಸಾಯಿ, ಸತೀಶ, ತೋಟಗಾರಿಕೆ ಇಲಾಖೆ: ರಂಗನಾಥ ಪೂಜಾರಿ, ಸಾರ್ವಜನಿಕ ಗ್ರಂಥಾಲಯ: ದೀಪಕ್ ಕಮತರ, ವಿಮಾ ಇಲಾಖೆ: ಸಿದ್ಧಲಿಂಗಯ್ಯ, ಪ್ರೌಢಶಾಲೆ: ಶಿವಾನಂದ ಸ್ಥಾವರಮಠ, ಶಿಕ್ಷಣ ಅಧಿಕಾರಿಗಳ ಇಲಾಖೆ: ಚನ್ನಬಸಪ್ಪ ಮುಧೋಳ, ಪಿಯು ಇಲಾಖೆ: ಶಿವರಾವ ಮಾಲಿಪಾಟೀಲ, ತಾಂತ್ರಿಕ ಇಲಾಖೆ: ಮಡಿವಾಳಪ್ಪ ಪಾಟೀಲ, ಭೂ ವಿಜ್ಞಾನ: ಎಸ್. ನಾಗರಾಜ, ಪೊಲೀಸ್ ಇಲಾಖೆ: ಬಸಣ್ಣ, ಭೂ ಮಾಪನ: ವೆಂಕಟರಾವ್ ಇಟಗಿ, ನೋಂದಣಿ ಮತ್ತು ಮುದ್ರಣ: ಶಾಹೀನ ಬೇಗಂ, ಖಜಾನೆ ಇಲಾಖೆ: ಪವನಕುಮಾರ, ಕಾರ್ಮಿಕ ಇಲಾಖೆ: ರವೀಂದ್ರ ಕುಮಾರ, ಧಾರ್ಮಿಕ ದತ್ತಿ: ಎಂ. ಗಜೇಂದ್ರನಾಥ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ