ರಾಘವೇಂದ್ರ ಸ್ವಾಮಿ ಮಠದಲ್ಲಿ ಗಣ್ಯರ ಸನ್ಮಾನ
Team Udayavani, Aug 17, 2022, 3:55 PM IST
ಕಲಬುರಗಿ: ನಗರದ ಜಗತ್ ಬಡಾವಣೆಯ ಗೋಮುಖ ರಾಯರ ಮಠದಲ್ಲಿ ಶ್ರೀ ಗುರುರಾಜ ಸೇವಾ ಸಮಿತಿ ಹಾಗೂ ಶ್ರೀ ಗುರುಸಾರ್ವಭೌಮ ಭಜನಾ ಮಂಡಳಿ ವತಿಯಿಂದ ಶ್ರೀ ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವ ಅಂಗವಾಗಿ ಹಲವು ಗಣ್ಯರನ್ನು ಸನ್ಮಾನಿಸಲಾಯಿತು.
ಡಾ| ಹಣಮಂತಾಚಾರ್ಯ ಸರಡಗಿ ನೇತೃತ್ವದಲ್ಲಿ ಉದ್ಯಮಿ ಡಾ| ಕೃಷ್ಣಾಜಿ ಕುಲಕರ್ಣಿ, ಸಕ್ಕರೆರೋಗ ತಜ್ಞ ಡಾ| ಮಂಜುನಾಥ ಅಣಕಲ್, ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮಹಿಳಾ ಘಟಕದ ಜಿಲ್ಲಾ ಸಂಚಾಲಕಿ ಭಾರ್ಗವಿ ಎಸ್. ಕುಲಕರ್ಣಿ, ನರಹರಿ ಪಾಟೀಲ, ವೆಂಕಟೇಶ ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಸಮಿತಿ ಅಧ್ಯಕ್ಷ ಅನಿಲ ಬಡದಲ, ಸಂಚಾಲಕ ಪವನ ಫಿರೋಜಾಬಾದ್, ಉಪಾಧ್ಯಕ್ಷರಾದ ಗೋಟೂರ ಹಣಮಂತರಾವ್, ಕಾರ್ಯದರ್ಶಿ ಶಂಕರರಾವ ಕುಲಕರ್ಣಿ, ಶಶಿಕಾಂತ ಸಾಗನೂರ, ನೀಲಲೋಹಿತ, ವಿಜಯಕುಮಾರ ಮುದ್ಲಿಯರ್, ಮಹೇಶ ಮುದ್ಲಿಯರ್, ಪ್ರಮೋದ ದೇಸಾಯಿ, ಉಮಾಕಾಂತರಾವ, ಭೀಮಸೇನರಾವ್, ವಿಜಯಕುಮಾರ ಸಾಗನೂರ, ಪ್ರಕಾಶ ಕುಲಕರ್ಣಿ, ಜಯತೀರ್ಥ ದೇಶಪಾಂಡೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ