ಗ್ರಾಪಂ ಅಖಾಡ: ನಾಮಪತ್ರ ಸಲ್ಲಿಕೆ ಶುರು


Team Udayavani, Dec 8, 2020, 4:02 PM IST

ಗ್ರಾಪಂ ಅಖಾಡ: ನಾಮಪತ್ರ ಸಲ್ಲಿಕೆ ಶುರು

ಸಾಮದರ್ಭಿಕ ಚಿತ್ರ

ಕಲಬುರಗಿ: ಜಿಲ್ಲೆಯ ಮೊದಲನೇ ಹಂತದಲ್ಲಿ ಡಿ.22 ರಂದು ನಡೆಯುವ 6 ತಾಲೂಕುಗಳ 126 ಗ್ರಾಪಂಗಳ 2,220 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಲು ಜಿಲ್ಲಾ ಚುನಾವಣಾಧಿ ಕಾರಿ ಜಿಲ್ಲಾ ಧಿಕಾರಿ ವಿ.ವಿ.ಜ್ಯೋತ್ಸ್ನಾ ಸೋಮವಾರ ಅಧಿಸೂಚನೆ ಹೊರಡಿಸಿದ್ದಾರೆ.

ಮೊದಲನೇ ಹಂತದಲ್ಲಿ ಕಲಬುರಗಿ ತಾಲೂಕಿನ 28, ಆಳಂದ ತಾಲೂಕಿನ 36, ಅಫಜಲಪೂರ ತಾಲೂಕಿನ 28, ಕಮಲಾಪೂರ ತಾಲೂಕಿನ 16,ಕಾಳಗಿ ತಾಲೂಕಿನ 14 ಹಾಗೂ ಶಹಾಬಾದ ತಾಲೂಕಿನ 4 ಗ್ರಾಪಂಗಳು ಸೇರಿದಂತೆ ಒಟ್ಟು 126 ಗ್ರಾಪಂಗಳಿಗೆ ಚುನಾವಣೆ ನಡೆಯಲಿದೆ.

ಸೋಮವಾರದಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ನಾಮಪತ್ರ ಸಲ್ಲಿಸಲು ಡಿ.11 ಕೊನೆಯ ದಿನವಾಗಿದೆ. ಡಿ.12ರಂದು ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದೆ. ಡಿ.14ರಂದು ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆ ದಿನವಾಗಿದೆ. ಡಿ.22 ರಂದು ಬೆಳಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಮರು ಮತದಾನದ ಅವಶ್ಯವಿದ್ದರೆ ಡಿ.24ರಂದು ನಡೆಸಲಾಗುವುದು. ಮತ ಎಣಿಕೆಯು ಡಿ.30ರಂದುಬೆಳಗ್ಗೆ 8 ಗಂಟೆಯಿಂದ ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ.

ಸದಸ್ಯ ಸ್ಥಾನಗಳ ವಿವರ:  

ಕಲಬುರಗಿ ತಾಲೂಕು: ಅವರಾದ(ಬಿ)-17 ಸ್ಥಾನ, ಅಲಗೋಡ-11,ಕಲ್ಲಹಂಗರಗಾ-20, ಕುಮಸಿ-16, ಭೂಪಾಲತೆಗನೂರ-24, ಹರಸೂರ-17, ಶ್ರೀನಿವಾಸ ಸರಗಡಿ-19, ಸಣ್ಣೂರ-25, ನಂದೂರ(ಕೆ)-18, ಕುಸನೂರ-19, ಹಾಗರಗಾ-15,ನಂದಿಕೂರ-32, ಖಣದಾಳ-21, ಫರಹತಾಬಾದ-20, ಸರಡಗಿ(ಬಿ)-16, ಕಿರಣಗಿ-14, ಫಿರೋಜಾಬಾದ-16, ಕವಲಗಾ (ಬಿ)-16, ಬಸವಪಟ್ಟಣ-17, ಮಿಣಜಗಿ-15, ಹೇರೂರ (ಬಿ)-15, ಪಟ್ಟಣ-18, ಭೀಮಳ್ಳಿ-29, ಶರಣಸಿರಸಗಿ-17, ಮೇಳಕುಂದಾ (ಬಿ)-21, ಸಾವಳಗಿ (ಬಿ)- 20, ಕಡಣಿ-9 ಹಾಗೂ ತಾಜಸುಲ್ತಾನಪುರ-26 ಸ್ಥಾನಗಳು.

ಆಳಂದ ತಾಲೂಕು: ಆಳಂಗಾ-12, ತಡೋಳಾ-14, ಖಜೂರಿ-17, ಹೋದಲೂರ-21, ರುದ್ರವಾಡಿ-25, ಬೆಳಮಗಿ-16, ಭೋದನಾ-15,ಕಮಲಾನಗರ-18, ಚಿಂಚನಸೂರ-16, ಗೋಳಾ (ಬಿ)-14, ನರೋಣಾ-20, ಹಳ್ಳಿಸಲಗರ-16,ಕೋಡಲಹಂಗರಗಾ-12, ತಡಕಲ-19, ಮುನ್ನಳ್ಳಿ-14, ಕಿಣ್ಣಿಸುಲ್ತಾನ್‌-22, ಪಡಸಾವಳಿ-15, ಹೆಬಳಿ-17, ಸರಸಂಬಾ-17, ಹಿರೋಳಿ-16,ಸಾವಳೇಶ್ವರ-13, ದರ್ಗಾಶಿರೂರ-12,ಮೋಘಾ (ಕೆ)-11, ಮಾದನ ಹಿಪ್ಪರಗಾ-24,ನಿಂಬಾಳ-15, ಹಡಗಲಿ-16, ಯಳಸಂಗಿ-19,ಮಾಡಿಯಾಳ-17, ಕವಲಗಾ-14, ಜಿಡಗಾ-9,ಕೋರಳ್ಳಿ-19, ಧಂಗಾಪುರ-13, ನಿಂಬರ್ಗಾ-24,ಸುಂಟನೂರ-13, ಕಡಗಂಚಿ-21,ಕೆರಿಅಂಬರ್ಗಾ-14 ಸ್ಥಾನಗಳು.

ಅಫಜಲಪುರ ತಾಲೂಕು: ಮಣ್ಣೂರ-33, ರಾಮನಗರ-8, ಮಾಶಾಳ-28, ಕರಜಗಿ-20, ಉಡಚಾಣ-18, ಅಳ್ಳಗಿ (ಬಿ)-13, ಗೌರ(ಬಿ)-15, ಭಂಕಲಗಾ-20, ಬಳೂರ್ಗಿ-15,ಬಡದಾಳ-17, ಮಲ್ಲಾಬಾದ-21, ನಂದರಗಾ-18, ಕಲ್ಲೂರ-20, ಘತ್ತರಗಾ-16,ಆನೂರ-9, ತೆಲ್ಲೂರ-14, ರೇವೂರ (ಬಿ)-16,ದೇವಲ ಗಾಣಗಾಪುರ-20, ಅತನೂರ-17, ಚೌಡಾಪುರ -18, ಭೈರಾಮಡಗಿ-15, ಮದರಾ (ಬಿ)-16, ಕೋಗನೂರ-16, ಗೂಡೂರು-22,ಹಸರಗುಂಡಗಿ-20, ಬಂದರವಾಡ-17, ಗೊಬ್ಬುರ (ಬಿ)-18, ಬಿದನೂರ-18 ಸ್ಥಾನಗಳು.

ಕಮಲಾಪುರ ತಾಲೂಕು: ಡೊಂಗರಗಾಂವ-18,

ಕಿಣ್ಣಿಸಡಕ-17, ಸೊಂತ-19, ಓಕಳಿ-16, ಕಲಮೂಡ-20 , ಮಹಾಗಾಂವ-24, ಕುರಿಕೋಟಾ-14, ಜಿವಣಗಿ-17, ನಾಗೂರ-16, ಹೊಳಕುಂದಾ-15, ಬಬಲಾದ ಐ.ಕೆ.-16, ವಿ.ಕೆ. ಸಲಗರ-13, ಅಂಬಲಗಾ-15, ಶ್ರೀಚಂದ-18,ಲಾಡಮುಗುಳಿ-12 ಮತ್ತು ಚೇಂಗಟಾ-20 ಸ್ಥಾನಗಳು.

ಕಾಳಗಿ ತಾಲೂಕು: ಅರಣಕಲ-16, ಬೆಡಸೂರ-10, ಕಂದಗೋಳ-12, ಹೆಬ್ಟಾಳ-21, ಚಿಂಚೋಳಿ (ಎಚ್‌)-11, ಗೋಟುರ-21,ಕೊಡದೂರ-18, ರಾಜಾಪೂರ-15, ಟೆಂಗಳಿ-19, ಕೋರವಾರ-16, ಹಲಚೇರಾ-28, ಕೋಡ್ಲಿ-24, ರಟಕಲ-20,ಪಸ್ತಾಪುರ-8 ಸ್ಥಾನಗಳು.

ಶಹಾಬಾದ ತಾಲೂಕು: ಭಂಕೂರ-31,ಮರತೂರ-20, ತೊನಸಳ್ಳಿ (ಎಸ್‌)-22, ಹೊನಗುಂಟಾ-17 ಸ್ಥಾನಗಳು ಹೊಂದಿದೆ.

ಟಾಪ್ ನ್ಯೂಸ್

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Bhojshala: ASI seeks 8 weeks time for scientific survey

Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್‌ಐ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Bhojshala: ASI seeks 8 weeks time for scientific survey

Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್‌ಐ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.