ಗಡಿಕೇಶ್ವರ ಗ್ರಾಮದಲ್ಲಿ ಭೂಕಂಪನ: ಗ್ರಾಮಸ್ಥರಿಗೆ ಧೈರ್ಯ ತುಂಬಿದ ಭೂವಿಜ್ಞಾನಿಗಳು
Team Udayavani, Oct 17, 2021, 2:32 PM IST
ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಭೂಕಂಪನದಿಂದ ಭಯಭೀತರಾದ ಜನರಿಗೆ ಧೈರ್ಯ ತುಂಬುವಂಥ ಕೆಲಸಕ್ಕಾಗಿ ಎಂದು ಹೈದ್ರಾಬಾದ್ ಮತ್ತು ಕಲಬುರಗಿ ನಗರದ ಭೂವಿಜ್ಞಾನಿಗಳು ಗ್ರಾಮಕ್ಕೆ ಬಂದು ಭೂಕಂಪ ಕಂಪನ ಮಾಪನ ಯಂತ್ರ ವನ್ನು ಜೋಡಿಸಿ ಜನರಿಗೆ ತಿಳಿವಳಿಕೆ ನೀಡಿದರು .
ಭೂಮಿಯಿಂದ ಭೂಮಿಯಿಂದ ಹೊರಡುವ ಶಬ್ದದಿಂದ ಭೂಮಿ ಅಲುಗಾಡಬಹುದು ಸಣ್ಣಸಣ್ಣ ಭೂಕಂಪದಿಂದ ಯಾವುದೇ ಅನಾಹುತ ಆಗೋದೆಲ್ಲ ಐದಕ್ಕಿಂತ ಹೆಚ್ಚು ಆದರೆ ಜನರಿಗೆ ತೊಂದರೆ ಆಗಲಿದೆ .
ಆದರೆ ಯಾವುದೇ ಭಯಪಡುವ ಅಗತ್ಯವಿಲ್ಲ ಇನ್ನು ಮುಂದೆ ಇಲ್ಲಿನ ಯಂತ್ರದಲ್ಲಿ ದಾಖಲಾಗುವ ಎಲ್ಲಾ ಡಾಟಾಗಳು ನಮಗೆ ಮಾಹಿತಿ ನೀಡುತ್ತವೆ ಸದ್ಯ ನಾವು ಯಂತ್ರ ಜೋಡಿಸುವ ಸಂದರ್ಭದಲ್ಲಿ ಭೂಮಿ ಕಂಪಿಸಿದೆ ರಿಕ್ಟರ್ ಮಾಪನದಲ್ಲಿ ದಾಖಲಾಗಿದೆ ಎಂದು ಹೈದ್ರಾಬಾದಿನ ಭೂ ವಿಜ್ಞಾನಿ ಡಾಕ್ಟರ್ ಶಶಿಧರ್ ಮತ್ತುಡಾಕ್ಟರ್ ಸುರೇಶ್ ತಿಳಿಸಿದರು .
ಗಡಿಕೇಶ್ವರ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಮಿಯ ಕಂಪನದಿಂದ ಧೈರ್ಯ ತುಂಬುವಂತೆ ಕೆಲಸವನ್ನು ನಾವು ಮಾಡುತ್ತಿದ್ದೇವೆ ಅನಗತ್ಯವಾಗಿ ಯಾವುದೇ ರೀತಿಯ ಸುಳ್ಳು ಸುದ್ದಿಗಳನ್ನು ಜನರಿಗೆ ಕಿವಿಗೊಡಬಾರದೆಂದು ತಹಸೀಲ್ದಾರ್ ಅಂಜುಮ ತಬಸ್ಸುಮ್ ಮನವಿ ಮಾಡಿಕೊಂಡರು.
ಡಾಕ್ಟರ್ ರಮೇಶ್ ಎಲ್ ದಿಕ್ಪಾಲ್ ಡಾಕ್ಟರ್ ಅಣವೀರಪ್ಪ ಬಿರಾದಾರ್ ಡಾಕ್ಟರ್ ಅಭಿನಯ ಭೂವಿಜ್ಞಾನಿಗಳು ಸಿಸ್ಮೋಮೀಟರ್ ಯಂತ್ರ ಜೋಡಿಸುವ ಸಂದರ್ಭದಲ್ಲಿ ಭಾಗವಹಿಸಿದ್ದರು .
-ಶಾಮರಾವ್ ಚಿಂಚೋಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ
Kalaburagi; ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ
MUST WATCH
ಹೊಸ ಸೇರ್ಪಡೆ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ