ರಾಜಕೀಯಕ್ಕೆ ಖರ್ಗೆ ಜೀ ಮಾದರಿ
Team Udayavani, Jul 25, 2022, 10:10 AM IST
ಕಲಬುರಗಿ: ಐದು ದಶಕಗಳುದ್ದಕ್ಕೂ ತಮ್ಮದೇಯಾದ ವ್ಯಕ್ತಿತ್ವ ಮೈಗೂಢಿಸಿಕೊಂಡು ಬರುತ್ತಿರುವ ರಾಜ್ಯಸಭೆ ವಿಪಕ್ಷ ನಾಯಕ, ರಾಷ್ಟ್ರೀಯ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಇಡೀ ರಾಜಕೀಯ ಕ್ಷೇತ್ರಕ್ಕೆ ಮಾದರಿಯಾಗಿದ್ದಾರೆ ಎಂದು ಯುವ ಕಾಂಗ್ರೆಸ್ ಮುಖಂಡ ಸಂತೋಷ ಭೀಮಾಶಂಕರ ಬಿಲಗುಂದಿ ಹೇಳಿದರು.
80ನೇ ಜನ್ಮ ದಿನ ಹಾಗೂ ರಾಜಕೀಯ ಕ್ಷೇತ್ರದ 50 ವರ್ಷಗಳು ಪೂರೈಕೆ ನಿಮಿತ್ತ ಬೆಂಗಳೂರಿನಲ್ಲಿ ಡಾ| ಮಲ್ಲಿಕಾರ್ಜುನ ಖರ್ಗೆ ಅವರಿಗೆ ಯುವ ಮುಖಂಡರೊಂದಿಗೆ ಸನ್ಮಾನ ನೆರವೇರಿಸಿ ಭಾವಚಿತ್ರವೊಂದು ಕಾಣಿಕೆ ನೀಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಐದು ದಶಕಗಳುದ್ದಕ್ಕೂ ಯಾವುದೇ ಒಂದು ಶಬ್ದವೂ ವಿವಾದಕ್ಕೆ ಒಳಗಾದಂತೆ ಹಾಗೂ ಯಾರನ್ನೂ ನೋಯಿಸದ ರೀತಿಯಲ್ಲಿ ಮುನ್ನೆಡೆದುಕೊಂಡು ಬಂದಿರುವುದು ಅದರಲ್ಲೂ ಹೈಕಮಾಂಡ್ ನ ಶಿಸ್ತಿನ ಸಿಪಾಯಿಯಾಗಿರುವುದು ಇಂದಿನ ಯುವಕರಿಗೆ ಮಾದರಿ ಹಾಗೂ ಸ್ಪೂರ್ತಿಯಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪ್ರವೀಣ ಪಾಟೀಲ್ ಹರವಾಳ, ರಾಜೀವ ಜಾನೆ, ಫಾರೂಕ್ ಮನಿಯಾಲ್, ರಾಜೇಶ ಸೊಪ್ಪನಾ, ಸಂದೇಶ ಕಮಕನೂರ, ಸಿದ್ಧಾರ್ಥ ಕೋರವಾರ, ಸಿದ್ದು ಮರತೂರ ಸೇರಿದಂತೆ ಮುಂತಾದವರಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್