ಎಲ್ಲೆಡೆ ಎಳ್ಳ ಅಮಾವಾಸ್ಯೆ ಸಂಭ್ರಮ
Team Udayavani, Jan 14, 2021, 6:19 PM IST
ಜೇವರ್ಗಿ: ತಾಲೂಕಿನ ಅವರಾದ ಕ್ರಾಸ್ ಹತ್ತಿರದ ವಿಶ್ವರಾಧ್ಯರ ದೇವಸ್ಥಾನದಲ್ಲಿ ಬುಧವಾರ ಸರಳವಾಗಿ ಎಳ್ಳ ಅಮಾವಾಸ್ಯೆ ಹಬ್ಬ ಆಚರಿಸಲಾಯಿತು. ಕೋವಿಡ್ ಭೀತಿಯಿಂದ ಗ್ರಾಮಸ್ಥರು ಸರ್ಕಾರದ ನಿಯಮದಂತೆ ಸರಳವಾಗಿ ದೇವರ ಮೂರ್ತಿಗೆ ವಿಶೇಷ ಪೂಜೆ, ಅಲಂಕಾರ, ನೈವೇದ್ಯ ಅರ್ಪಿಸಿದರು. ನಂತರ ದೇವಸ್ಥಾನಕ್ಕೆ ಬಂದ ಭಕ್ತರಿಗೆ ಬೆಳಗ್ಗೆ 11ರಿಂದ ಸಂಜೆ 5ರ ವರೆಗೆ ಅನ್ನ ಪ್ರಸಾದ ಜರುಗಿತು. ಈ ಸಂದರ್ಭದಲ್ಲಿ ಪ್ರಮುಖರಾದ ಡಾ| ಅಮರೇಶ ಕೋಳಕೂರ, ಡಾ| ಪಿ.ಎಂ. ಮಠ, ಎಂ.ಎಸ್. ಹಿರೇಮಠ, ಡಾ| ಮಹಾಂತೇಶ ಹಿರೇಮಠ, ಐ.ಎಸ್. ಹಿರೇಮಠ, ವೀರಯ್ಯಸ್ವಾಮಿ ಹಿರೇಮಠ, ಶರಣು ಮದರಿ, ಮರೆಪ್ಪ ಮಳಗಿನ್, ಶರಣಬಸಪ್ಪ ಮಾವನೂರ, ಮಲ್ಲಿಕಾರ್ಜುನ ಬಿರಾದಾರ, ಅಂಬರೀಶ ಪತಂಗೆ, ಶರಣು ನಾಗರವತ್, ಎ.ಸಿ. ಹಾರಿವಾಳ ಇದ್ದರು.
ಇದನ್ನೂ ಓದಿ:ನೆನಪಿರಲಿ, ಕೇಂದ್ರ ಸರ್ಕಾರ ಕೃಷಿ ಮಸೂದೆಯನ್ನು ಹಿಂಪಡೆಯಲೇಬೇಕಾಗುತ್ತದೆ: ರಾಹುಲ್ ಗಾಂಧಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು