ಶಿವರಾಯಗೌಡ ಕಾರ್ಯ ಶ್ಲಾಘನೀಯ: ಸಂಜೀವ
Team Udayavani, May 2, 2021, 7:24 PM IST
ಕಲಬುರಗಿ: ಉತ್ತಮ ಕಾರ್ಯಗಳನ್ನುಮಾಡಿದ ಶಿವರಾಯಗೌಡ ಪಾಟೀಲಸದ್ದಿಲ್ಲದೇ ಜನರ ಮನದಲ್ಲುಳಿದುಸಮಾಜ ಸೇವಕರಾದರು ಎಂದುಕೆಎಚ್ಬಿ ಗ್ರಿನ್ ಪಾರ್ಕ್ ಕ್ಷೇಮಾಭಿವೃದ್ಧಿಸಂಘದ ಅಧ್ಯಕ್ಷ ಸಂಜೀವ ಕುಮಾರಶೆಟ್ಟಿ ಹೇಳಿದರು.
ನಗರದ ಸಂತೋಷ ಕಾಲೋನಿಯಕೆಎಚ್ಬಿ ಬಡಾವಣೆಯಲ್ಲಿ ಗ್ರಿನ್ಪಾರ್ಕ್ ಕ್ಷೇಮಾಭಿವೃದ್ಧಿ ಸಂಘದಿಂದ ಇತ್ತೀಚೆಗೆ ನಿಧನರಾದಸಮಾಜ ಸೇವಕ, ಸಂಘದ ಹಿರಿಯಮಾರ್ಗದರ್ಶಕ ಶಿವರಾಯಗೌಡಪಾಟೀಲ ಮುದಡಗಿ ಅವರ ನುಡಿನಮನ ಕಾರ್ಯಕ್ರಮದಲ್ಲಿ ಅವರುಮಾತನಾಡಿದರು.
ಸರ್ವ ಜನಾಂಗವನ್ನು ಒಂದು ಗೂಡಿಸಿ ಮಾನವೀಯಮೌಲ್ಯಗಳನ್ನು ಬಿತ್ತಿ ಸಮಸಮಾಜನಿರ್ಮಿಸಲು ಶಿವರಾಯಗೌಡಪ್ರಯತ್ನಿಸಿದರು ಎಂದರು.ವಕೀಲ ಹಣಮಂತರಾಯಅಟ್ಟೂರ ಮಾತನಾಡಿ, ಶಿವರಾಯಗೌಡಕಾರ್ಯ ಶ್ಲಾಘಿಸಿದರು. ನಾಗೇಂದ್ರಪ್ಪದಂಡೋತಿಕರ್, ಸಂಗಮೇಶ ಸರಡಗಿ,ಬಾಲಕೃಷ್ಣ ಕುಲಕರ್ಣಿ, ಚಂದ್ರಕಾಂತತಳವಾರ ನುಡಿನಮನ ಸಲ್ಲಿಸಿದರು.
ರಾಜೇಶ್ ನಾಗಭುಜಂಗೆ,ಬಸವರಾಜ ತಳವಾರ ಯಾಳಗಿ,ಡಿ.ವಿ. ಕುಲಕರ್ಣಿ, ಶ್ರೀನಿವಾಸ ಬುಜ್ಜಿ,ಶರಣಬಸಪ್ಪ ದೆಶೆಟ್ಟಿ, ರೇವಣಸಿದ್ದಪ್ಪರುದ್ರವಾಡಿ, ಕೆ.ಎಂ. ಲೋಕಯ್ಯ,ಗೌಸ್ ಅಸ್ಮತ್ ಅಲಿ ಖಾನ್,ಸಿದ್ರಾಮಪ್ಪ ಬಿರಾದಾರ, ದೇಶಮುಖಬಿರಾದಾರ, ಬಾಬುರಾವ್ ಚವ್ಹಾಣ,ಅರುಣಕುಮಾರ ಬೈರಗೊಂಡ,ರಾಮು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ