ಪಾಕ್ಗೆ ಜಿಂದಾಬಾದ್ ಎನ್ನುವವರ ಕಂಡಲ್ಲಿ ಗುಂಡಿಕ್ಕಿ: ಶಾಸಕ ರಂಜನ್
Team Udayavani, Feb 25, 2020, 6:30 AM IST
ಸೋಮವಾರಪೇಟೆ: ಪಾಕಿಸ್ಥಾನಕ್ಕೆ ಜಿಂದಾಬಾದ್ ಎನ್ನುವವರಿಗೆ ಕಂಡಲ್ಲಿ ಗುಂಡಿಕ್ಕಬೇಕು ಎಂದು ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, ಪಾಕಿಸ್ಥಾನ ಜಿಂದಾಬಾದ್ ಎನ್ನುವವರಿಗೆ ಬದುಕಲು ಭಾರತ ಬೇಕು, ನೀರು, ಗಾಳಿ, ಆಹಾರ ಎಲ್ಲವೂ ಈ ದೇಶದ್ದೇ ಆಗಬೇಕು. ಆದರೆ ಅವರ ಒಲವು ನಿಷ್ಠೆ ಮಾತ್ರ ಪಾಕಿಸ್ಥಾನದತ್ತ. ಅಂಥವರೆಲ್ಲ ಇಲ್ಲಿರಲೂ ಯೋಗ್ಯರಲ್ಲ ಎಂದು ಕಿಡಿಕಾಡಿದರು.
ಪಾಕ್ ಪರ ವಾತ್ಸಲ್ಯ ಇರುವವರು ಅಲ್ಲಿಗೇ ಹೋಗಲಿ
ಅಥವಾ ಅಂಥವರನ್ನು ಗಡೀಪಾರು ಮಾಡಿ ಅಲ್ಲಿಗೇ ಅಟ್ಟಲಿ ಎಂದರು. ಅಂತಹವರನ್ನು ಮಟ್ಟ ಹಾಕದ್ದಿದರೆ ಮುಂದಿನ ದಿನಗಳು ಕಷ್ಟಕರವಾದೀತು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ