ಪೊನ್ನಂಪೇಟೆ: ಸಾಮಾಜಿಕ ಅರಣ್ಯ ವತಿಯಿಂದ ಕುಕ್ಕರ್ ವಿತರಣೆ
Team Udayavani, Jun 20, 2019, 5:44 AM IST
ಗೋಣಿಕೊಪ್ಪಲು: ಸಾಮಾಜಿಕ ಅರಣ್ಯ ವತಿಯಿಂದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಫಲಾನುಭವಿಗಳಿಗೆ ಕುಕ್ಕರ್ಗಳನ್ನು ತಾ.ಪಂ. ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ವಿತರಿಸಿದರು.
ಪೊನ್ನಂಪೇಟೆ ತಾ.ಪಂ. ಸಭಾಂಗಣದ ಸಾಮರ್ಥ್ಯ ಸೌಧದಲ್ಲಿ 48 ಫಲಾನುಭವಿ ಗಳಿಗೆ ಕುಕ್ಕರ್ ನೀಡಿದರು. ತಾ.ಪಂ ಉಪಾಧ್ಯಕ್ಷ ನೆಲ್ಲೀರ ಚಲನ್ಕುಮಾರ್, ಸದಸ್ಯಕುಟ್ಟಂಡ ಅಜಿತ್ ಕರುಂಬಯ್ಯ, ಜಯ ಪೂವಯ್ಯ, ಆಶಾ ಜೇಮ್ಸ್, ಸೀತಮ್ಮ, ರಾಜು, ಅರಣ್ಯಾಧಿಕಾರಿ ಶಿವರಾಂ ಪಸ್ಥಿತರಿದ್ದರು.