ಶನಿವಾರಸಂತೆ ಭಾರೀ ಮಳೆಗಾಳಿಗೆ ಮನೆ ಹೆಂಚು ಹಾರಿಹೋಗಿ ನಷ್ಟ
Team Udayavani, Apr 11, 2019, 6:30 AM IST
ಶನಿವಾರಸಂತೆ :ಸೋಮವಾರ ರಾತ್ರಿ ಶನಿವಾರಸಂತೆ ವ್ಯಾಪ್ತಿಯಲ್ಲಿ ಸುರಿದ ಗುಡುಗು. ಸಿಡಿಲು ಬಾರಿ ಮಳೆಗಾಳಿಗೆ ಅನೇಕ ಜನರ ವಾಸದ ಮನೆಯ ಶೀಟ್, ಹೆಂಚುಗಳು ಹಾರಿಹೋಗಿದ್ದು ಅಪಾರ ಪ್ರಮಾಣದಲ್ಲಿ ನಷ್ಟಗೊಂಡಿದೆ.
ತೆಂಗಿನಮರ ಬಾಳೆಗಿಡಗಳು ಗಾಳಿಗೆ ಮುರಿದು ಬಿದ್ದಿವೆೆ. ಅಪ್ಪಶೆಟ್ಟಳ್ಳಿ ಗ್ರಾಮದ ಕೊಮರಪ್ಪ ಎಂಬುವರ ವಾಸದ ಮನೆ ಮಾಡಿನ ಹೆಂಚು ಗಾಳಿ ಮಳೆಗೆ ಸಂಪೂರ್ಣವಾಗಿ ಹಾರಿಹೋಗಿದೆ.
ಈ ಸಂದರ್ಭದಲ್ಲಿ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಲವಾರು ಜನರ ತೋಟದಲ್ಲಿ ಗಾಳಿಗೆ ತೆಂಗಿನ ಮರ, ಅಡಿಕೆಮರ ಹಾಗೂ ಬಾಳೆಗಿಡಗಳು ಧರೆಗುರುಳಿವೆೆ. ಅನೇಕ ಕಡೆಗಳಲ್ಲಿ ಇದೇ ರೀತಿ ಹಾನಿ ಸಂಭವಿಸಿ ಬಹಳಷ್ಟು ನಷ್ಟ ಉಂಟಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ