ಒಂದೆರಡು ರಾಷ್ಟ್ರಗಳು ನೀರಿನಲ್ಲಿ ಮುಳುಗಲಿವೆ: ಕೋಡಿಶ್ರೀ


Team Udayavani, Jun 10, 2023, 4:03 PM IST

kodishree

ಶ್ರೀನಿವಾಸಪುರ: ಈ ವರ್ಷದಲ್ಲಿ ರೈಲು ದುರಂತಗಳು ಇನ್ನೂ ಒಂದೆರಡು ನಡೆಯಲಿವೆ. ಇದರಿಂದ ಸಾವು ನೋವು ಗಳು ಹೆಚ್ಚು ಸಂಭವಿಸಲಿವೆ. ಹಾಗೆಯೇ ಒಂದೆರಡು ರಾಷ್ಟ್ರಗಳು ನೀರಿನಲ್ಲಿ ಮುಳುಗಲಿವೆ. ಯುದ್ಧಗಳು ನಡೆಯುವುದರಿಂದ ಭಾರತದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಹೇಳಿದರು.

ತಾಲೂಕು ನೆಲವಂಕಿ ಹೋಬಳಿ ವ್ಯಾಪ್ತಿಯ ಲಕ್ಷ್ಮೀಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಚೌಡೇಶ್ವರಿ ಅಮ್ಮನವರ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು.

ಪ್ರಪಂಚದಲ್ಲಿ ಯುದ್ಧ ಭೀತಿ ಇದ್ದು, ಪ್ರಸಕ್ತ ವರ್ಷದಲ್ಲಿ ಗುಡುಗು, ಮಿಂಚು, ಮಳೆ ಹೆಚ್ಚಾಗಲಿದೆ. ಅನೇಕ ಸಮಸ್ಯೆಗಳು ಎದುರಾಗಲಿವೆ ಎಂದು ಹೇಳಿದರು.

ಇದನ್ನೂ ಓದಿ:Shobha Karandlaje ಅವರಿಗೂ ಫ್ರೀ…; ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವೆ ಗರಂ

ಈ ವರ್ಷದಲ್ಲಿ ಭೂಮಿ ಬಿರುಕು ಬಿಡಲಿದೆ. ಸಮಸ್ಯೆಗಳು ಎದುರಾಗಲಿದೆ, ಹಾಗಾಗಿ ಭಯ, ಭಕ್ತಿಯ ಜೊತೆಯಲ್ಲಿ ಜನ ಭಗವಂತನ ಮೊರೆ ಹೋಗಬೇಕಾಗಿದೆ ಎಂದರು. ಭಗವಂತ ಹಲವಾರು ನಾಮಗಳಲ್ಲಿ ಇದ್ದಾನೆ. ಶಿವ, ಯೇಸು, ರಾಮ, ಅಲ್ಲಾ ಇವರ ಸ್ಮರಣೆ ಅಗತ್ಯವಾಗಿದೆ ಮಾನವ ಕುಲವೊಂದೇ. ಹಾಗಾಗಿ ಸಾಮರಸ್ಯದ ನಡುವೆ ಮೋಕ್ಷಕ್ಕೆ ದೈವಾನುಗ್ರಹ ಬೇಕಾಗಿದೆ ಎಂದರು.

ಸಮಾಜಕ್ಕೆ ಸಾಮರಸ್ಯದ ಸೇತುವೆಯಾಗಿ ಈ ಗ್ರಾಮದಲ್ಲಿ ನಡೆಸುತ್ತಿರುವ ಚೌಡೇಶ್ವರಿ ಅಮ್ಮನವರ ಪ್ರಾಣ ಪ್ರತಿಷ್ಠಾಪನೆಯಲ್ಲಿ ಮುಸ್ಲಿಂ ಸಹೋದರರು ಮುಂದೆ ಬಂದು ಈ ಕಾರ್ಯಕ್ರಮ, ನಡೆಸುತ್ತಿರುವುದು ಶ್ಲಾಘನೀಯವೆಂದರು

ಟಾಪ್ ನ್ಯೂಸ್

3-gangavathi

Gangavathi: ಕೌಟುಂಬಿಕ ಕಲಹ: ಅಣ್ಣನನ್ನೆ ಹತ್ಯೆಗೈದು ಠಾಣೆಗೆ ಬಂದು ಶರಣಾದ ತಮ್ಮ

Sanatana Dharma: ಸನಾತನ ಧರ್ಮ ಏಕೈಕ ಧರ್ಮ ಉಳಿದೆಲ್ಲವೂ…: ಯೋಗಿ ಆದಿತ್ಯನಾಥ್

Sanatana Dharma: ಸನಾತನ ಧರ್ಮ ಏಕೈಕ ಧರ್ಮ ಉಳಿದೆಲ್ಲವೂ…: ಯೋಗಿ ಆದಿತ್ಯನಾಥ್

2-

Kushtagi: ಸಾವಿನಲ್ಲೂ ಒಂದಾದ ದಂಪತಿ

Jammu and Kashmir: ಜಮ್ಮು- ಕಾಶ್ಮೀರದಲ್ಲಿ ಗುಂಡಿನ ಚಕಮಕಿ: ಇಬ್ಬರು ಯೋಧರಿಗೆ ಗಾಯ

Jammu and Kashmir: ಜಮ್ಮು- ಕಾಶ್ಮೀರದಲ್ಲಿ ಗುಂಡಿನ ಚಕಮಕಿ: ಇಬ್ಬರು ಯೋಧರಿಗೆ ಗಾಯ

1-Tuesday

Daily Horoscope: ಗಟ್ಟಿ ನಿರ್ಧಾರದಿಂದ ಮುಂದಡಿಯಿಡಿ, ಉದ್ಯೋಗಸ್ಥರಿಗೆ ಸತ್ವಪರೀಕ್ಷೆಯ ಕಾಲ

Udupi ಕರಾವಳಿಯ 59 ಗ್ರಾಮ ಪಂಚಾಯತ್‌ಗಳಲ್ಲಿ ಕೂಸಿನ ಮನೆ

Udupi ಕರಾವಳಿಯ 59 ಗ್ರಾಮ ಪಂಚಾಯತ್‌ಗಳಲ್ಲಿ ಕೂಸಿನ ಮನೆ

BJP- JDS Alliance”ಈ ಹಿಂದೆ ನೀವೂ ಫುಟ್ ಬಾಲ್ ಆಡಿಲ್ಲವೇ?’ಎಚ್‌ಡಿಡಿಗೆ ಡಿಕೆಶಿ ತಿರುಗೇಟು

Congress Vs JDS “ಈ ಹಿಂದೆ ನೀವೂ ಫುಟ್ ಬಾಲ್ ಆಡಿಲ್ಲವೇ?’ಎಚ್‌ಡಿಡಿಗೆ ಡಿಕೆಶಿ ತಿರುಗೇಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-6

Horticultural crop: ತೋಟಗಾರಿಕಾ ಬೆಳೆಗಳಿಗೆ ತೇವಾಂಶದ ಭೀತಿ!

tdy-16

ರಾಗಿ ಬೆಳೆಗೆ ಯೂರಿಯಾ ರಸಗೊಬ್ಬರದ ಕೊರತೆ!

Kolar: ಆಸ್ತಿ ಮೌಲ್ಯ ಪರಿಷ್ಕರಣೆ ಭಾರೀ ದುಬಾರಿ!

Kolar: ಆಸ್ತಿ ಮೌಲ್ಯ ಪರಿಷ್ಕರಣೆ ಭಾರೀ ದುಬಾರಿ!

Kolara: ಜಿಲ್ಲೆಯಲ್ಲಿ ಸಂಪೂರ್ಣ ಸಾಕ್ಷರತಾ ಗುರಿ ವಿಫಲ!

Kolara: ಜಿಲ್ಲೆಯಲ್ಲಿ ಸಂಪೂರ್ಣ ಸಾಕ್ಷರತಾ ಗುರಿ ವಿಫಲ!

Srinivaspur: ಕೊಲೆ ಪ್ರಕರಣ; ಸಾವಿರಕ್ಕೂ ಹೆಚ್ಚು ಮಂದಿ ಮೇಲೆ ಎಫ್ಐಆರ್‌!

Srinivaspur: ಕೊಲೆ ಪ್ರಕರಣ; ಸಾವಿರಕ್ಕೂ ಹೆಚ್ಚು ಮಂದಿ ಮೇಲೆ ಎಫ್ಐಆರ್‌!

MUST WATCH

udayavani youtube

ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲೊಂದು ಹೋಟೆಲ್ ಬಿಸಿ ಬಿಸಿ ಇಡ್ಲಿ ಚಟ್ನಿಗೆ ಬಾರಿ ಫೇಮಸ್

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

ಹೊಸ ಸೇರ್ಪಡೆ

3-gangavathi

Gangavathi: ಕೌಟುಂಬಿಕ ಕಲಹ: ಅಣ್ಣನನ್ನೆ ಹತ್ಯೆಗೈದು ಠಾಣೆಗೆ ಬಂದು ಶರಣಾದ ತಮ್ಮ

Sanatana Dharma: ಸನಾತನ ಧರ್ಮ ಏಕೈಕ ಧರ್ಮ ಉಳಿದೆಲ್ಲವೂ…: ಯೋಗಿ ಆದಿತ್ಯನಾಥ್

Sanatana Dharma: ಸನಾತನ ಧರ್ಮ ಏಕೈಕ ಧರ್ಮ ಉಳಿದೆಲ್ಲವೂ…: ಯೋಗಿ ಆದಿತ್ಯನಾಥ್

2-

Kushtagi: ಸಾವಿನಲ್ಲೂ ಒಂದಾದ ದಂಪತಿ

Jammu and Kashmir: ಜಮ್ಮು- ಕಾಶ್ಮೀರದಲ್ಲಿ ಗುಂಡಿನ ಚಕಮಕಿ: ಇಬ್ಬರು ಯೋಧರಿಗೆ ಗಾಯ

Jammu and Kashmir: ಜಮ್ಮು- ಕಾಶ್ಮೀರದಲ್ಲಿ ಗುಂಡಿನ ಚಕಮಕಿ: ಇಬ್ಬರು ಯೋಧರಿಗೆ ಗಾಯ

1-Tuesday

Daily Horoscope: ಗಟ್ಟಿ ನಿರ್ಧಾರದಿಂದ ಮುಂದಡಿಯಿಡಿ, ಉದ್ಯೋಗಸ್ಥರಿಗೆ ಸತ್ವಪರೀಕ್ಷೆಯ ಕಾಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.