ಕೃಷಿ ಯಂತ್ರೋಪಕರಣಗಳ ಬಾಡಿಗೆ ಕೇಂದ್ರ ಸ್ಥಾಪನೆ
Team Udayavani, Jul 9, 2021, 10:45 PM IST
ಕೋಲಾರ:ಕೃಷಿ ಯಂತ್ರಧಾರೆ ಮಾದರಿಯಲ್ಲಿ ರೈತಗುಂಪು, ಮಹಿಳಾ ಸ್ವಸಹಾಯ ಸಂಘಗಳು ಅಥವಾಆಸಕ್ತ ರೈತರಿಗೆ “ಕೃಷಿ ಯಂತ್ರೋಪಕರಣಗಳಬಾಡಿಗೆ ಕೇಂದ್ರ’ ಸ್ಥಾಪನೆಗೆ ನಬಾರ್ಡ್ ನೆರವಿನಿಂದಶೇ.6 ವಾರ್ಷಿಕ ಬಡ್ಡಿಯೊಂದಿಗೆ 2 ಕೋಟಿ ರೂ.ವರೆಗೂ ಸಾಲ ಸೌಲಭ್ಯ ನೀಡಲಾಗುತ್ತದೆ ಎಂದುಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡತಿಳಿಸಿದರು.
ಬ್ಯಾಂಕಿನ ಸಭಾಂಗಣದಲ್ಲಿ ಗುರುವಾರ ಡಿಸಿಸಿಬ್ಯಾಂಕ್ ಪ್ರಗತಿ ಕುರಿತ ಜಿಲ್ಲಾ ಮಟ್ಟದ ತ್ತೈಮಾಸಿಕಟಾಸ್ಕ್ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿಮಾತನಾಡಿ,ಬ್ಯಾಂಕಿನ ಸಾಲನೀಡಿಕೆ ನಿಯಮಾವಳಿಗೆಒಳಪಟ್ಟು ಈ ಸಾಲ ಸಿಗಲಿದೆ ಎಂದು ವಿವರಿಸಿದರು.ಕೃಷಿಗೆ ಅಗತ್ಯವಾದ ಟ್ರ್ಯಾಕ್ಟರ್, ಟಿಲ್ಲರ್, ಒಕ್ಕಣೆಯಂತ್ರಗಳು ಸೇರಿ ಅಗತ್ಯ ಆಧುನಿಕ ಸಲಕರಣೆಗಳುರೈತರಿಗೆ ಸಿಗುವಂತಾಗಲು ನಬಾರ್ಡ್ಈಯೋಜನೆಜಾರಿಗೆ ತಂದಿದ್ದು, ವಾರ್ಷಿಕ ಶೇ.9 ಬಡ್ಡಿ ಸಾಲದಲ್ಲಿಶೇ.3ರ ಬಡ್ಡಿಯನ್ನು ನಬಾರ್ಡ್ ಸಬ್ಸಿಡಿಯಾಗಿನೀಡಲಿದ್ದು, ಮರುಪಾವತಿ ಅವಧಿ ಗರಿಷ್ಠ 7ವರ್ಷಗಳಾಗಿದೆ ಎಂದು ವಿವರಿಸಿದರು.
ಕೃಷಿ ಮೂಲಭೂತ ಸೌಕರ್ಯನಿಧಿಯಡಿಯಲ್ಲಿನಬಾರ್ಡ್ ಈ ಸೌಲಭ್ಯ ನೀಡಿದ್ದು, ರೈತರು, ರೈತಉತ್ಪಾದಕ ಸಂಸ್ಥೆಗಳು, ಜಂಟಿ ಭಾದ್ಯಾತಗುಂಪುಗಳು, ವಿವಿಧೋದ್ದೇಶ ಸಹಕಾರ ಸಂಘಗಳು,ಕೃಷಿ ಉದ್ಯಮಿಗಳು ಇದರ ಪ್ರಯೋಜನಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.Ð ೇರು ಬಂಡವಾಳ, ಡಿಸಿಸಿ ಬ್ಯಾಂಕ್ ನಂ.1:® ಬಾರ್ಡ್ ಎಜಿಎಂ ನಟರಾಜನ್ Ó ಭೆಯಲ್ಲಿಬ್ಯಾಂಕಿ® ± Åಗತಿ ± ರಿಶೀಲನೆ ನಡೆಸಿ Ð ೇರುಬಂಡವಾಳ ಸಂಗ್ರಹದಲ್ಲಿ Í ೇ.112ಸಾಧನೆಯೊಂದಿಗೆ ದೇÍ ದಲೆ Éà ಕೋಲಾರ ಡಿಸಿಸಿಬ್ಯಾಂಕ್ ನಂ.1 ಆಗಿದೆ ಎಂದು ಮೆಚು cಗ ೆವ್ಯಕ್ತಪಡಿಸಿದರು. ಆದರೆ, ಠೇವಣಿ ಸಂಗ್ರಹದಲ್ಲಿಕಳೆದ Ê ರ್ಷ 405 ಕೋಟಿ ರೂ. ಗುರಿ ಇದ್ದು,358 ಕೋಟಿ ರೂ. Ó ಂಗ್ರಹವಾಗಿದೆ.
ಇ¨ ುಗ ುರಿಯ Í ೇ.88 ಸಾಧನೆಯಾಗಿದ್ದು, ಠೇವಣಿÓ ಂಗ್ರಹಕೆ R ಒತ್ತು ನೀಡಿ, Ê ುುಂದಿನ ವರ್ಷಕೆ R 460ಕೋಟಿ ರೂ. ಗುರಿ ಸಾಧನೆಗೆ ಈಗ Ç ೇ ಸೂಕ್ತಕ್ರಿಯಾ ಯೋಜನೆ ತಯಾರಿಸಿ ಎಂದು ತಾಕೀತುಮಾಡಿದರು.ಗುರಿ ಸಾಧನೆಗೆ ಸೂಚನೆ: ಇದಕ್ಕೆ ಉತ್ತರಿಸಿದಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ,ಜುಲೈ ತಿಂಗಳಿಗೆ 80 ಕೋಟಿ ರೂ. ಠೇವಣಿಸಂಗ್ರಹಕ್ಕೆ ಗುರಿ ನೀಡಲಾಗಿದೆ. ಈ ವಿಷಯವನ್ನುಗಂಭೀರವಾಗಿ ಪರಿಗಣಿಸಿ ಗುರಿ ಸಾಧನೆಗೆಸೂಚಿಸಲಾಗಿದೆ ಎಂದು ವಿವರಿಸಿದರು.
ಉಳಿತಾಯ ಖಾತೆ ತೆರೆಯುವಲ್ಲಿ ಶೇ.101 ಗುರಿಸಾಧಿಸಲಾಗಿದೆ ಮತ್ತು ಸಾಲ ವಿತರಣೆಯಲ್ಲಿಶೇ.98.5 ಸಾಧನೆಯಾಗಿದ್ದು, ಎನ್ಪಿಎ ತಡೆಗೆಸಿಬ್ಬಂದಿ ಚುರುಕಾಗಿ ಕೆಲಸ ಮಾಡಬೇಕು ಎಂದುಕಿವಿಮಾತು ಹೇಳಿದರು.ಬ್ಯಾಂಕಿನ ಉಪಾಧ್ಯಕ್ಷ ನಾಗರಾಜ್,ನಿರ್ದೇಶಕರಾದ ಕೆ.ವಿ.ದಯಾನಂದ್,ಎಸ್.ವಿ.ಸುಧಾಕರ್, ಎಜಿಎಂಗಳಾದ ಬೆ„ರೇಗೌಡ,ಶಿವಕುಮಾರ್, ಖಲೀಮುಲ್ಲಾ, ಹುಸೇನ್ದೊಡ್ಡಮನಿ, ಅರುಣ್ ಕುಮಾರ್, ಸಿಬ್ಬಂದಿತಿಮ್ಮಯ್ಯ,ಬಾಲಾಜಿ, ಶುಭಾ, ಮಾನಸ, ಅನುಷಾ,ಮಂಗಳಾ, ಅಂಬರೀಷ್ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್
MUST WATCH
ಹೊಸ ಸೇರ್ಪಡೆ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
Mumbai Airport: ನ್ಯೂಡಲ್ಸ್ ಪ್ಯಾಕೇಟ್ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!