ಜಯಂತಿ ಸರಳವಾಗಿ ಆಚರಿಸಿ
Team Udayavani, Apr 1, 2021, 3:11 PM IST
ಕೆಜಿಎಫ್: ಕೋವಿಡ್ 2ನೇ ಅಲೆಹೆಚ್ಚಾಗುತ್ತಿರುವುದರಿಂದ ಡಾ.ಅಂಬೇಡ್ಕರ್, ಬಾಬು ಜಗಜೀವನರಾಂಮತ್ತು ದೇವaರ ದಾಸಿಮಯ್ಯಜಯಂತಿಯನ್ನು ಸರಳವಾಗಿ ಆಚರಣೆಮಾಡಲಾಗುವುದು ಎಂದುತಹಶೀಲ್ದಾರ್ ಕೆ.ಎನ್.ಸುಜಾತಾತಿಳಿಸಿದರು.
ನಗರಸಭೆಯಲ್ಲಿ ನಡೆದಪೂರ್ವಭಾವಿ ಸಭೆಯಲ್ಲಿ ಮಾತನಾಡಿ,ಸರ್ಕಾರದ ಮಾರ್ಗಸೂಚಿಯಂತೆಕಾರ್ಯಕ್ರಮ ನಡೆಸಲಾಗುವುದು.ಹೆಚ್ಚು ಜನ ಒಂದೆಡೆ ಸೇರದೆ,ಜಯಂತಿಯನ್ನು ಅರ್ಥಪೂರ್ಣವಾಗಿಆಚರಣೆ ಮಾಡಲು ಸಹಕಾರನೀಡಬೇಕು ಎಂದರು.
ಬಾಬು ಜಗಜೀವನರಾಂ ಅವರಪುತ್ಥಳಿ ಸ್ಥಾಪನೆ ಮಾಡಬೇಕು ಎಂಬಕೋರಿಕೆಗೆ ಉತ್ತರಿಸಿದ ಅವರು,ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮಕೈಗೊಳ್ಳಲಾಗುವುದೆಂದರು.ಈ ಸಂದರ್ಭದಲ್ಲಿ ತಾಪಂ ಇಒಮಂಜುನಾಥ್, ಸಮಾಜ ಕಲ್ಯಾಣಇಲಾಖೆ ಸಹಾಯಕ ನಿರ್ದೇಶಕಮುನಿರಾಜು, ನಗರಸಭೆ ಆಯುಕ್ತೆಸರ್ವರ್ ಮರ್ಚೆಂಟ್, ತಾಪಂಉಪಾಧ್ಯಕ್ಷೆ ಗಿರಿಜಮ್ಮ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್ ಗಾಂಧಿ
Lok Sabha election campaign: ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನೀರಸ
Politics: ಮುನಿಯಪ್ಪ ಬೆಂಬಲಿಗರಿಗೆ ಭವಿಷ್ಯದ ಆತಂಕ
Lok Sabha Election ಬಳಿಕವೂ ಗ್ಯಾರಂಟಿ ನಿಲ್ಲದು: ಮುಖ್ಯಮಂತ್ರಿ ಸಿದ್ದರಾಮಯ್ಯ