ಬೆಲೆ ಪಾತಾಳಕ್ಕೆ ಟೊಮೆಟೋ ರಸ್ತೆ ಬದಿಗೆ
Team Udayavani, May 16, 2021, 4:00 PM IST
ಮುಳಬಾಗಿಲು: ಕೋವಿಡ್ ಲಾಕ್ಡೌನ್ಪರಿಣಾಮ ತಾಲೂಕಿನ ಎನ್.ವಡ್ಡಹಳ್ಳಿಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೇ,ಬೆಳೆಗಾರರು ನೂರಾರು ಬ್ಯಾಕ್ಸ್ಟೊಮೆಟೋವನ್ನು ರಸ್ತೆ ಬದಿಯಲ್ಲೇ ಸುರಿದುಹೋಗಿರುವ ಘಟನೆ ನಡೆದಿದೆ.ನೀರಿನ ಸಮಸ್ಯೆ ಮಧ್ಯೆಯೂ ಲಕ್ಷಾಂತರ ರೂ. ಖರ್ಚು ಮಾಡಿ ತಾಲೂಕಿನ ಯಲುವಹಳ್ಳಿ ಗ್ರಾಮದ ಟಿ.ಆರ್.ವೇಣುಗೋಪಾಲ್ 5ಎಕರೆ, ಶಂಕರ್ 1 ಎಕರೆ ಮತ್ತು ರಾಮಚಂದ್ರಪ್ಪ3 ಎಕರೆ ಜಮೀನಿನಲ್ಲಿ ಟೊಮೆಟೋ ಬೆಳೆದಿದ್ದರು.
ಎರಡು ಮೂರು ದಿನಗಳಿಗೊಮ್ಮೆ750 ರಿಂದ 800 ಬಾಕ್ಸ್ ಟೊಮೆಟೋವನ್ನುಎನ್.ವಡ್ಡಹಳ್ಳಿ ಮಾರುಕಟ್ಟೆಗೆ ತರುತ್ತಿದ್ದರು.ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿದನಂತರ ಬೆಲೆ ಪಾಳಕ್ಕೆ ಕುಸಿದಿದೆ.
ಇಲ್ಲಿರುವ 48ಮಂಡಿಗಳಲ್ಲಿ ಪ್ರತಿ ಬಾಕ್ಸ್ ಟೊಮೆಟೋವನ್ನು20-30 ರೂ.ಗೆ ಖರೀದಿಸಲಾಗುತ್ತಿದೆ. ಇದರಿಂದ ರೈತರು ತಾವು ಹಾಕಿರುವ ಬಂಡವಾಳವೂ ಕೈಗೆ ಬರದಂತಾಗಿ ರಸ್ತೆ ಬದಿಯಲ್ಲೇಟೊಮೆಟೋ ಸುರಿದು ವಾಪಸ್ಸಾಗುತ್ತಿದ್ದಾರೆ.ಆಲಂಗೂರು, ಅನಹಳ್ಳಿ, ಪುಂಗನೂರು ರಸ್ತೆಬದಿಯಲ್ಲಿ ಬೆಳೆಗಾರರು ರಾಶಿ ಗಟ್ಟಲೆಟೊಮೆಟೋ ಸುರಿಯುತ್ತಿರುವ ದೃಶ್ಯ ಮನಕಲಕುವಂತಿದೆ.
ಕೂಡಲೇ ಸರ್ಕಾರಬೆಂಬಲ ಬೆಲೆ ನೀಡಬೇಕೆಂದು ರೈತಯಲುವಹಳ್ಳಿ ಟಿ.ಆರ್.ವೇಣುಗೋಪಾಲ್ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್
MUST WATCH
ಹೊಸ ಸೇರ್ಪಡೆ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್ಐಎ ವಶಕ್ಕೆ