ಕೆಜಿಎಫ್ ನಲ್ಲಿ ಫುಟ್ ಪಾತ್ ತೆರವು
Team Udayavani, Apr 18, 2021, 3:02 PM IST
ಕೆಜಿಎಫ್: ಪಾದಚಾರಿ ಮಾರ್ಗದನಿರ್ಮಾಣಕ್ಕೆ ಅಡ್ಡಿಯಾಗಿದ್ದ ಕಟ್ಟಡಗಳನ್ನುನಗರಸಭೆ ಸಿಬ್ಬಂದಿ ತೆರವಿಗೆ ಚಾಲನೆನೀಡಿದರು. ಬಿ.ಎಂ.ರಸ್ತೆಯಲ್ಲಿರುವಒಂದು ಭಾಗದಲ್ಲಿ ಫುಟ್ಪಾತ್ನಿರ್ಮಾಣವಾಗಿತ್ತು. ಆದರೆ, ಈಕಟ್ಟಡಗಳು ಅಡ್ಡವಿದ್ದರಿಂದ ಫುಟ್ಪಾತ್ತೆರವು ಮಾಡಿರಲಿಲ್ಲ. ಇದರಿಂದಸಾರ್ವಜನಿಕರಿಗೆ ಸಮಸ್ಯೆಯಾಗಿತ್ತು.
ಶನಿವಾರ ನಗರಸಭೆ ಅಧ್ಯಕ್ಷ ವಳ್ಳಲ್ಮುನಿಸ್ವಾಮಿ ಮತ್ತು ಸಿಬ್ಬಂದಿ ಕಟ್ಟಡದಮಾಲೀಕರನ್ನು ಭೇಟಿ ಮಾಡಿ, ಕಟ್ಟಡತೆರವು ಮಾಡಬೇಕು. ಇಲ್ಲವಾದಲ್ಲಿಸ್ವಯಂ ಕಾರ್ಯಾಚರಣೆ ಮಾಡಿದರೆ,ಮುಂದಿನ ದಿನಗಳಲ್ಲಿ ನಿಮಗೆಕಷ್ಟವಾಗುತ್ತದೆ ಎಂದು ಹೇಳಿಮನವೊಲಿಸಿದರು.
ನಂತರ ಅವರುಕಟ್ಟಡ ತೆರವು ಮಾಡಲು ಒಪ್ಪಿದರು.ಕಾರ್ಯಾಚರಣೆ ಇನ್ನೂ ಕೆಲವುದಿನಗಳ ಕಾಲ ಮುಂದುವರಿಯಲಿದೆ.ನಗರಸಭೆ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ,ಆಯುಕ್ತೆ ಸರ್ವರ್ ಮರ್ಚೆಂಟ್,ಸಹಾಯಕ ಕಾರ್ಯಪಾಲಕಎಂಜಿನಿಯರ್ ಶ್ರೀಧರ್ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bullet train ಮೊದಲ ಬಾರಿಗೆ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್: ರೈಲ್ವೇ ಸಚಿವ ವೈಷ್ಣವ್
Mumbai Indians: ಸೂರ್ಯಕುಮಾರ್ ಶೀಘ್ರ ಚೇತರಿಕೆ ಸಾಧ್ಯತೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್