ಶಂಕರಮಠದಲ್ಲಿ ಅರ್ಚಕರ ಕುಟುಂಬಕ್ಕೆ ದಿನಸಿ ವಿತರಣೆ
Team Udayavani, Jul 4, 2021, 8:33 PM IST
ಕೆಜಿಎಫ್: ಲಾಕ್ಡೌನ್ ವೇಳೆ ದೇಗುಲಗಳು ಕೂಡ ಬಾಗಿಲು ಹಾಕಿದ್ದರಿಂದಅರ್ಚಕರು ತೊಂದರೆಗೆ ಒಳಗಾದರು.ಅವರಿಗೆ ಸರ್ಕಾರ ಸರಿಯಾದ ರೀತಿಯಲ್ಲಿ ಪರಿಹಾರ ನೀಡಬೇಕಿತ್ತು ಎಂದುಶಾಸಕಿ ಎಂ.ರೂಪಕಲಾ ಹೇಳಿದರು.
ನಗರದ ಶಂಕರಮಠದಲ್ಲಿ ಅರ್ಚಕರಕುಟುಂಬಗಳಿಗೆ ದಿನಸಿ ಕಿಟ್ ವಿತರಣೆಮಾಡಿ ಮಾತನಾಡಿ, ಹರಸುವ ಕೈಗಳುಸದಾ ದೇವರ ಸೇವೆಯಲ್ಲಿರಬೇಕು.ಇದರಿಂದಾಗಿ ಎಲ್ಲರಿಗೂಒಳ್ಳೆಯದಾಗುತ್ತದೆ ಎಂದು ಹೇಳಿದರು.
ರೋಟರಿ ಕ್ಲಬ್ ನೀಡಿದ ಆಮ್ಲಜನಕಸಾಂದ್ರಕವನ್ನು ಸ್ವೀಕರಿಸಿ ಮಾತನಾಡಿ,ರೋಟರಿ ಕ್ಲಬ್ ಪೋಲಿಯೋ ಲಸಿಕೆಅಭಿಯಾನದಲ್ಲಿ ಉತ್ತಮವಾಗಿ ಕೆಲಸಮಾಡಿತು. ಈಗಿನ ಕೋವಿಡ್ಸಂದರ್ಭದಲ್ಲಿ ಕೂಡ ಒಳ್ಳೆಯ ಕೆಲಸಮಾಡುತ್ತಿದೆ.
ರೋಟರಿ ಕ್ಲಬ್ಗಾಗಿ ಸೂಕ್ತನಿವೇಶನ ಕೊಡಲು ಪ್ರಯತ್ನಮಾಡಲಾಗುವುದು ಎಂದು ಹೇಳಿದರು.ರೋಟರಿ ಕ್ಲಬ್ನ ರಾಮಚಂದ್ರಗೌಡಮಾತನಾಡಿ, ರೋಟರಿ ಕ್ಲಬ್ ಸೇವೆಯಲ್ಲಿನಿರತರಾಗಿದೆ. ಇನ್ನು ಮುಂದಿನದಿನಗಳಲ್ಲಿ ಹೆಚ್ಚಿನ ಯೋಜನೆರೂಪಿಸಿಕೊಳ್ಳಲಾಗುವುದು ಎಂದರು.ದಾನಿ ಅಪ್ಪಿರೆಡ್ಡಿ ಉಚಿತ ಆಹಾರಕಿಟ್ವಿತರಣೆ ಮಾಡಿದರು. ನಾರಾಯಣಮೂರ್ತಿ, ಸೋಮಶೇಖರ್, ದಿನೇಶ್ಕುಮಾರ್, ಶ್ರೀಧರ ಮೂರ್ತಿ, ಕೃಷ್ಣಮೂರ್ತಿ, ಗುರು ದೀಕ್ಷಿತ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್
MUST WATCH
ಹೊಸ ಸೇರ್ಪಡೆ
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ