ಸಾರ್ವಜನಿಕವಾಗಿ ಎದುರು ಮನೆಯ ಸ್ತ್ರೀ ಮೇಲೆ ಹಲ್ಲೆ
Team Udayavani, Jul 17, 2021, 5:25 PM IST
ಕೆಜಿಎಫ್:ನಗರದಪಾರಾಂಡಹಳ್ಳಿಯ ನಿವಾಸಿಲೈಸಿ ಎಂಬಾಕೆಯ ಮೇಲೆ ಎದುರುಮನೆಯವರು ಸಾರ್ವಜನಿಕವಾಗಿ ಮನಬಂದಂತೆ ಥಳಿಸಿದ ಘಟನೆ ನಡೆದಿದೆ.ಘಟನೆಯಲ್ಲಿ ಗಾಯಗೊಂಡ ಲೈಸಿ ಎಂಬಾಕೆಯನ್ನು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿದೆ.
ಲೈಸಿ ಬೆಳಗ್ಗೆ 5.30ಕ್ಕೆ ಊರಿಗೆ ಹೋಗಲು ಮನೆಯಿಂದ ಆಚೆ ಬಂದು ಮನೆಯಲ್ಲಿದ್ದ ದಿವ್ಯಾ ಎಂಬಾಕೆಯನ್ನು ಕರೆದರು. ಆಗಎದುರು ಮನೆ ಬಳಿ ಕಸ ಗುಡಿಸುತ್ತಿದ್ದಧನಲಕ್ಷ್ಮೀ ತನ್ನ ವಿರುದ್ಧ ಲೈಸಿ ಮಾತನಾಡುತ್ತಿದ್ದಾರೆ ಎಂದು ಭಾವಿಸಿ ಪೊರಕೆಯಿಂದ ಹೊಡೆಯಲು ಶುರು ಮಾಡಿದರು.
ಆಕೆಯ ಪುತ್ರ ಶರತ್ ಮತ್ತುಗಂಡ ರಾಮಕೃಷ್ಣರೆಡ್ಡಿ ಸಹ ದೊಣ್ಣೆಯಿಂದಹೊಡೆದರು. ಈ ಎಲ್ಲಾ ಘಟನೆಗಳು ಮೊಬೈಲ್ನಲ್ಲಿ ಚಿತ್ರಿತವಾಗಿದೆ. ರಾಬರ್ಟಸನ್ಪೇಟೆಪೊಲೀಸರು ರಾಮಕೃಷ್ಣಾರೆಡ್ಡಿ ಮತ್ತು ಶರತ್ನನ್ನು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್ ಗಾಂಧಿ
Lok Sabha election campaign: ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನೀರಸ
Politics: ಮುನಿಯಪ್ಪ ಬೆಂಬಲಿಗರಿಗೆ ಭವಿಷ್ಯದ ಆತಂಕ
Lok Sabha Election ಬಳಿಕವೂ ಗ್ಯಾರಂಟಿ ನಿಲ್ಲದು: ಮುಖ್ಯಮಂತ್ರಿ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ