ಸೌಲಭ್ಯಕ್ಕಾಗಿ ಕಾಯುತ್ತಿರುವ ಪ್ರಾಥಮಿಕ ಶಾಲೆಗಳು


Team Udayavani, Dec 16, 2020, 4:48 PM IST

ಸೌಲಭ್ಯಕ್ಕಾಗಿ ಕಾಯುತ್ತಿರುವ ಪ್ರಾಥಮಿಕ ಶಾಲೆಗಳು

ಶ್ರೀನಿವಾಸಪುರ: ತಾಲೂಕು ಶೈಕ್ಷಣಿಕ ಕ್ಷೇತ್ರದಲ್ಲೂ ಗುರ್ತಿಸಿಕೊಂಡಿದ್ದು, ಖಾಸಗಿ ವ್ಯಾಮೋಹ ತಪ್ಪಿಸಲುಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲ ಸೌಲಭ್ಯಗಳು ಒದಗಿಸಬೇಕು ಈ ನಿಟ್ಟಿನಲ್ಲಿ ಶಾಸಕರು ದತ್ತು ಪಡೆದ ತಾಡಿಗೋಳ್‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಲವು ಸೌಕರ್ಯಗಳ ಅವಶ್ಯಕತೆಯಿದೆ.

ಶ್ರೀನಿವಾಸಪುರ ತಾಲೂಕು ರೋಣೂರು ಹೋ ಬಳಿ ವ್ಯಾಪ್ತಿ ತಾಡಿಗೋಳ್‌ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 120 ಮಂದಿಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದರಲ್ಲಿ 70 ಮಂದಿಹೆಣ್ಣು ಮಕ್ಕಳುಇದ್ದಾರೆ.10 ಕೊಠಡಿಗಳಿದ್ದರೂಬಹಳಷ್ಟು ಕೊಠಡಿಗಳು ಮಳೆಯಿಂದ ಸೋರುತ್ತಿವೆ .ಶಾಲೆಗೆ ಕೌಂಪೌಂಡ್‌ ಇದ್ದರೂ ಆಟದ ಮೈದಾನವಿಲ್ಲ ತಗ್ಗಿನಲ್ಲಿರುವ ಶಾಲೆಯ ಆವರಣದಲ್ಲಿ ಮಳೆಯಾದರೆ ಕೆರೆಯಾಗುತ್ತದೆ. ನೀರಿನ ವ್ಯವಸ್ಥೆ ಗ್ರಾಪಂ ಕಡೆಯಿಂದಮಾಡಿಕೊಟ್ಟಿದ್ದರೂ ಶುದ್ಧ ಕುಡಿವ ನೀರಿನ ಘಟಬೇಕಾಗಿದೆ. ಇಲ್ಲಿ ಪುಸ್ತಕಗಳ ಸೌಲಭ್ಯವಿದ್ದರೂ ಪ್ರತ್ಯೇಕ ಗ್ರಂಥಾಲಯವಿಲ್ಲ,5ಮಂದಿ ಶಿಕ್ಷಕರಿದ್ದು, ದೈಹಿಕ ಶಿಕ್ಷಕರು ಸೇರಿ ಇನ್ನು ಇಬ್ಬರ ಶಿಕ್ಷಕರ ಅವಶ್ಯಕತೆ ಇದೆಯೆಂದು ತಿಳಿದು ಬರುತ್ತದೆ. ಮುಖ್ಯವಾಗಿ ಇರುವ ಶೌಚಾಲಯ ಶಿಥಿಲವಾಗಿ ಒಂದು ವರ್ಷವಾಗುತ್ತಿದೆ ಹಾಗಾಗಿ ಬಾಲಕ, ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಜರೂರಾಗಿ ಆಗಬೇಕಿದೆ ಎನ್ನುವುದು ಶಿಥಿಲಗೊಂಡ ಶೌಚಾಲಯ ಉದಾಹರಣೆಯಾಗಿದೆ.

ಬಿಸಿಯೂಟಉತ್ತಮವಾಗಿನಡೆಯುತ್ತಿದೆ.ವಿದ್ಯಾರ್ಥಿಗಳು ಸೈಕಲ್‌ನಲ್ಲಿ ಬರುತ್ತಾರೆ, ರಂಗ ಮಂದಿರ, ಮಕ್ಕಳಿಗೆ ತಕ್ಕಂತೆ ಕುರ್ಚಿ, ಮೇಜು, ಡೆಸ್ಕ್, ಬೀರುಗಳು ಬೇಕಾಗಿದೆ, ಶಾಲಾಆವರಣವನ್ನು ಎತ್ತರಿಸಿ ಸಿಮೆಂಟ್‌ ನೆಲಹಾಸು ಹಾಕಿಸಬೇಕು ಸುಮಾರು 150 ಮಂದಿ ಮಕ್ಕಳುಕುಳಿತುಊಟ ಮಾಡುವ ಡೈನಿಂಗ್‌ ಹಾಲ್‌ ಅವಶ್ಯವಿದೆ.ಶಾಲೆಗೆಅಗತ್ಯಮೂಲಸೌಕರ್ಯಗಳನ್ನು ಒದಗಿಸಿದರೆ ಮತ್ತಷ್ಟು ಮಕ್ಕಳ ಹಾಜರಾತಿ ಸಾಧ್ಯವಿದೆಎಂದು ಶಾಲೆಯ ಶಿಕ್ಷಕರ ಒತ್ತಾಯವಾಗಿದೆ.

ಶಾಲೆಯಿಂದಕೆ ಲವು ಬೇಡಿಕೆಗಳಿದ್ದರೂ ಅಗತ್ಯವಾದುದನ್ನು ಪೂರೈಸಿದರೆಈ ಭಾಗದಲ್ಲಿ ಮಕ್ಕಳ ಹಾಜರಾತಿಹೆ ಚ್ಚುತ್ತದೆ. ಶ್ರೀನಿವಾಸರೆಡ್ಡಿ ಸಿಆರ್‌ಪಿ

ಸರ್ಕಾರಿ ಶಾಲೆಗಳಲ್ಲಿ ಸಮಸ್ಯೆಗಳು ಇದ್ದರೂ ಎಲ್ಲವನ್ನು ಸುಧಾರಿಸುವುದುಕಷ್ಟ. ಆದರೆ, ಅಗತ್ಯವಾದ ಸೌಲಭ್ಯಗಳನ್ನು ನೀಡಿದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಲು ಸಹಕಾರಿಯಾಗುತ್ತದೆ. ಶಾಸಕರು ಲಭ್ಯವಿರುವ ಅನುದಾನದಲ್ಲಿ ಅನುಕೂಲ ಮಾಡಿಕೊಡಲು ಮುಂದಾಗಿದ್ದಾರೆ. ಉಮಾದೇವಿ, ಕ್ಷೇತ್ರ ಶಿಕ್ಷಣಾಧಿಕಾರಿ

ಕೊಠಡಿಗಳಲ್ಲಿ ಮಳೆ ನೀರುಸೋರುತ್ತಿವೆ ಅವರಣಎತ್ತರಿಸಿ ಸಿಮೆಂಟ್‌ ನೆಲಹಾಸುಹಾಕಿದರೆಅನುಕೂಲವಾಗುತ್ತದೆ.ಕೆಲವು ಸೌಲಭ್ಯಗಳನ್ನು ಅಗತ್ಯವಾಗಿ ಕಲ್ಪಿಸಬೆಕಾಗಿದೆ.ಸುನಂದಮ್ಮ ಮುಖ್ಯ ಶಿಕ್ಷಕಿ ಸ.ಹಿ.ಪ್ರಾ. ಶಾಲೆ. ತಾಡಿಗೋಳ್‌

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

raLok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್‌ ಗಾಂಧಿ

Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್‌ ಗಾಂಧಿ

Lok Sabha election campaign: ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನೀರಸ 

Lok Sabha election campaign: ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನೀರಸ 

11

Politics: ಮುನಿಯಪ್ಪ ಬೆಂಬಲಿಗರಿಗೆ ಭವಿಷ್ಯದ ಆತಂಕ

Lok Sabha Election ಬಳಿಕ‌ವೂ ಗ್ಯಾರಂಟಿ ನಿಲ್ಲದು: ಮುಖ್ಯಮಂತ್ರಿ ಸಿದ್ದರಾಮಯ್ಯ

Lok Sabha Election ಬಳಿಕ‌ವೂ ಗ್ಯಾರಂಟಿ ನಿಲ್ಲದು: ಮುಖ್ಯಮಂತ್ರಿ ಸಿದ್ದರಾಮಯ್ಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.