ಸೌಲಭ್ಯಕ್ಕಾಗಿ ಕಾಯುತ್ತಿರುವ ಪ್ರಾಥಮಿಕ ಶಾಲೆಗಳು
Team Udayavani, Dec 16, 2020, 4:48 PM IST
ಶ್ರೀನಿವಾಸಪುರ: ತಾಲೂಕು ಶೈಕ್ಷಣಿಕ ಕ್ಷೇತ್ರದಲ್ಲೂ ಗುರ್ತಿಸಿಕೊಂಡಿದ್ದು, ಖಾಸಗಿ ವ್ಯಾಮೋಹ ತಪ್ಪಿಸಲುಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲ ಸೌಲಭ್ಯಗಳು ಒದಗಿಸಬೇಕು ಈ ನಿಟ್ಟಿನಲ್ಲಿ ಶಾಸಕರು ದತ್ತು ಪಡೆದ ತಾಡಿಗೋಳ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಲವು ಸೌಕರ್ಯಗಳ ಅವಶ್ಯಕತೆಯಿದೆ.
ಶ್ರೀನಿವಾಸಪುರ ತಾಲೂಕು ರೋಣೂರು ಹೋ ಬಳಿ ವ್ಯಾಪ್ತಿ ತಾಡಿಗೋಳ್ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 120 ಮಂದಿಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದರಲ್ಲಿ 70 ಮಂದಿಹೆಣ್ಣು ಮಕ್ಕಳುಇದ್ದಾರೆ.10 ಕೊಠಡಿಗಳಿದ್ದರೂಬಹಳಷ್ಟು ಕೊಠಡಿಗಳು ಮಳೆಯಿಂದ ಸೋರುತ್ತಿವೆ .ಶಾಲೆಗೆ ಕೌಂಪೌಂಡ್ ಇದ್ದರೂ ಆಟದ ಮೈದಾನವಿಲ್ಲ ತಗ್ಗಿನಲ್ಲಿರುವ ಶಾಲೆಯ ಆವರಣದಲ್ಲಿ ಮಳೆಯಾದರೆ ಕೆರೆಯಾಗುತ್ತದೆ. ನೀರಿನ ವ್ಯವಸ್ಥೆ ಗ್ರಾಪಂ ಕಡೆಯಿಂದಮಾಡಿಕೊಟ್ಟಿದ್ದರೂ ಶುದ್ಧ ಕುಡಿವ ನೀರಿನ ಘಟಬೇಕಾಗಿದೆ. ಇಲ್ಲಿ ಪುಸ್ತಕಗಳ ಸೌಲಭ್ಯವಿದ್ದರೂ ಪ್ರತ್ಯೇಕ ಗ್ರಂಥಾಲಯವಿಲ್ಲ,5ಮಂದಿ ಶಿಕ್ಷಕರಿದ್ದು, ದೈಹಿಕ ಶಿಕ್ಷಕರು ಸೇರಿ ಇನ್ನು ಇಬ್ಬರ ಶಿಕ್ಷಕರ ಅವಶ್ಯಕತೆ ಇದೆಯೆಂದು ತಿಳಿದು ಬರುತ್ತದೆ. ಮುಖ್ಯವಾಗಿ ಇರುವ ಶೌಚಾಲಯ ಶಿಥಿಲವಾಗಿ ಒಂದು ವರ್ಷವಾಗುತ್ತಿದೆ ಹಾಗಾಗಿ ಬಾಲಕ, ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಜರೂರಾಗಿ ಆಗಬೇಕಿದೆ ಎನ್ನುವುದು ಶಿಥಿಲಗೊಂಡ ಶೌಚಾಲಯ ಉದಾಹರಣೆಯಾಗಿದೆ.
ಬಿಸಿಯೂಟಉತ್ತಮವಾಗಿನಡೆಯುತ್ತಿದೆ.ವಿದ್ಯಾರ್ಥಿಗಳು ಸೈಕಲ್ನಲ್ಲಿ ಬರುತ್ತಾರೆ, ರಂಗ ಮಂದಿರ, ಮಕ್ಕಳಿಗೆ ತಕ್ಕಂತೆ ಕುರ್ಚಿ, ಮೇಜು, ಡೆಸ್ಕ್, ಬೀರುಗಳು ಬೇಕಾಗಿದೆ, ಶಾಲಾಆವರಣವನ್ನು ಎತ್ತರಿಸಿ ಸಿಮೆಂಟ್ ನೆಲಹಾಸು ಹಾಕಿಸಬೇಕು ಸುಮಾರು 150 ಮಂದಿ ಮಕ್ಕಳುಕುಳಿತುಊಟ ಮಾಡುವ ಡೈನಿಂಗ್ ಹಾಲ್ ಅವಶ್ಯವಿದೆ.ಶಾಲೆಗೆಅಗತ್ಯಮೂಲಸೌಕರ್ಯಗಳನ್ನು ಒದಗಿಸಿದರೆ ಮತ್ತಷ್ಟು ಮಕ್ಕಳ ಹಾಜರಾತಿ ಸಾಧ್ಯವಿದೆಎಂದು ಶಾಲೆಯ ಶಿಕ್ಷಕರ ಒತ್ತಾಯವಾಗಿದೆ.
ಶಾಲೆಯಿಂದಕೆ ಲವು ಬೇಡಿಕೆಗಳಿದ್ದರೂ ಅಗತ್ಯವಾದುದನ್ನು ಪೂರೈಸಿದರೆಈ ಭಾಗದಲ್ಲಿ ಮಕ್ಕಳ ಹಾಜರಾತಿಹೆ ಚ್ಚುತ್ತದೆ. – ಶ್ರೀನಿವಾಸರೆಡ್ಡಿ ಸಿಆರ್ಪಿ
ಸರ್ಕಾರಿ ಶಾಲೆಗಳಲ್ಲಿ ಸಮಸ್ಯೆಗಳು ಇದ್ದರೂ ಎಲ್ಲವನ್ನು ಸುಧಾರಿಸುವುದುಕಷ್ಟ. ಆದರೆ, ಅಗತ್ಯವಾದ ಸೌಲಭ್ಯಗಳನ್ನು ನೀಡಿದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಲು ಸಹಕಾರಿಯಾಗುತ್ತದೆ. ಶಾಸಕರು ಲಭ್ಯವಿರುವ ಅನುದಾನದಲ್ಲಿ ಅನುಕೂಲ ಮಾಡಿಕೊಡಲು ಮುಂದಾಗಿದ್ದಾರೆ. – ಉಮಾದೇವಿ, ಕ್ಷೇತ್ರ ಶಿಕ್ಷಣಾಧಿಕಾರಿ
ಕೊಠಡಿಗಳಲ್ಲಿ ಮಳೆ ನೀರುಸೋರುತ್ತಿವೆ ಅವರಣಎತ್ತರಿಸಿ ಸಿಮೆಂಟ್ ನೆಲಹಾಸುಹಾಕಿದರೆಅನುಕೂಲವಾಗುತ್ತದೆ.ಕೆಲವು ಸೌಲಭ್ಯಗಳನ್ನು ಅಗತ್ಯವಾಗಿ ಕಲ್ಪಿಸಬೆಕಾಗಿದೆ.– ಸುನಂದಮ್ಮ ಮುಖ್ಯ ಶಿಕ್ಷಕಿ ಸ.ಹಿ.ಪ್ರಾ. ಶಾಲೆ. ತಾಡಿಗೋಳ್
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಸ್ ನೊಳಗೆ ಯುವತಿಗೆ ಕಿರುಕುಳ: ಘಟನೆ ಬಗ್ಗೆ ಯುವತಿ ಹೇಳಿದ್ದೇನು?
ಬಸ್ ನಲ್ಲಿ ಕಿರುಕುಳ ಪೋಸ್ಟ್: ಆರೋಪಿಯ ಬಂಧನ, ಪೊಲೀಸರೆದುರೇ ಕಪಾಳ ಮೋಕ್ಷ ಮಾಡಿದ ಯುವತಿ
PLASTIC ನಿಂದ ತಯಾರಾದ ECHO BRICKS ನ ಉಪಯೋಗಗಳು ಹಾಗೂ ಪ್ರಯೋಜನಗಳು
Manipalದ Auto Rickshaw ಚಾಲಕನಿಂದ Battery ಚಾಲಿತ Yamaha R15 ನೂತನ ಆವಿಷ್ಕಾರ
ಸರ್ವಿಸ್ ಆನ್ ವೀಲ್ಸ್ : ಮನೆ ಬಾಗಿಲಿಗೆ ಸರಕಾರಿ ಸೇವೆ
ಹೊಸ ಸೇರ್ಪಡೆ
ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್: ಪಿ.ವಿ. ಸಿಂಧು, ಸಮೀರ್, ಕ್ವಾರ್ಟರ್ ಫೈನಲ್ ಪ್ರವೇಶ
ಶಿವಮೊಗ್ಗದಲ್ಲಿ ಭಾರಿ ಕಂಪನ: ಭದ್ರಾ ಜಲಾಶಯದ ಸ್ಥಿತಿಗತಿ ಪರಿಶೀಲಿಸಿದ ಪ್ರಾಧಿಕಾರದ ಅಧ್ಯಕ್ಷೆ
ಚೀನ ಗ್ರಾಮ ನಿರ್ಮಾಣದ ವಿರುದ್ಧ ಪ್ರತಿಭಟನೆ
ಕಲ್ಲು ಗಣಿಗಾರಿಕೆಯಲ್ಲಿ ಡೈನಾಮೈಟ್ ಸ್ಫೋಟ 7ಕ್ಕೂ ಹೆಚ್ಚು ಕಾರ್ಮಿಕರು ಬಲಿ
ಮಲೆನಾಡಿನಲ್ಲಿ ಭಾರೀ ಶಬ್ದ; ಕಂಗಾಲಾಗಿ ಹೊರ ಬಂದ ಜನ