ಗ್ರಂಥ ಲೋಕಾರ್ಪಣೆ
Team Udayavani, Feb 1, 2021, 4:51 PM IST
ಕೊಪ್ಪಳ: ನಗರದ ವಿಶ್ರಾಂತ ಅಧ್ಯಾಪಕ ಹಾಗೂ ಹಿರಿಯ ಸಾಹಿತಿ ಎಸ್.ಎಂ. ಕಂಬಾಳಿಮಠ ಅವರು ವಿರಚಿತ ಕೊಪ್ಪಳ ಸಂಸ್ಥಾನ ಗವಿಮಠದ ಭವ್ಯ ಪರಂಪರೆಯ ಶಿವಯೋಗಿಗಳು ಎಂಬ ಪರಿಷ್ಕೃತ ತೃತೀಯ ಮುದ್ರಣದ ಕೃತಿಯನ್ನು ಶ್ರೀ ಗವಿಸಿದ್ಧೇಶ್ವರ ಮಹಾ ಸ್ವಾಮಿಗಳು ಲೋಕಾರ್ಪಣೆ ಮಾಡಿದರು.
ಈ ವೇಳೆ ಕುಕನೂರ ಚನ್ನಮಲ್ಲ ದೇವರು ಕೃತಿ ಕುರಿತು ಶ್ಲಾಘನೀಯ ವಿಚಾರಗಳನ್ನು ವ್ಯಕ್ತಪಡಿಸಿದರು. ಹಿರೇವಡ್ಡಟ್ಟಿ ಶ್ರೀಗಳು, ಬಳ್ಳಾರಿಯ ಕಲ್ಯಾಣಮಠದ ಶ್ರೀಕಲ್ಯಾಣ ಮಹಾಸ್ವಾಮಿಗಳು, ತೊಂಡಿಹಾಳ ಸಂಸಿಮಠದ ಷಣ್ಮುಕಯ್ಯನವರು, ಕವಿತಾ ಜ. ಕಂಬಾಳಿಮಠ, ಶೋಭಾದೇವಿ ಕಂಬಾಳಿಮಠ, ಜಗದೀಶ ಕಂಬಾಳಿಮಠ, ಸಾಹಿತಿ ಎಸ್.ಎಂ. ಕಂಬಾಳಿಮಠ ಉಪಸ್ಥಿತರಿದ್ದರು.
ಇದನ್ನೂ ಓದಿ:ಬಾಪೂಜಿ ಶಾಲೆಯಲ್ಲಿ ಗುರುವಂದನೆ-ಸ್ನೇಹ ಸಮ್ಮಿಲನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್
Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ