ಹವಾಮಾನ ವೈಪರೀತ್ಯ: ಜೊಳ್ಳಾದ ಭತ್ತದ ಪೈರು
Team Udayavani, Mar 28, 2021, 7:58 PM IST
ಗಂಗಾವತಿ: ತಾಲೂಕಿನಾದ್ಯಂತ ಜನವರಿಗೂ ಮುನ್ನ ನಾಟಿ ಮಾಡಿದ ಬೇಸಿಗೆ ಹಂಗಾಮಿನ ಭತ್ತದ ಬೆಳೆ ಸರಿಯಾಗಿ ಕಾಳು ಕಟ್ಟದೇ ಜೊಳ್ಳಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ನವೆಂಬರ್, ಡಿಸೆಂಬರ್ ಕೊನೆಯಲ್ಲಿ ಆನೆಗೊಂದಿ ರಾಂಪೂರ ಮಲ್ಲಾಪೂರ ಮತ್ತು ತುಂಗಭದ್ರಾ ನದಿ ಪಾತ್ರದಲ್ಲಿ ಭತ್ತದ ನಾಟಿ ಮಾಡಲಾಗಿದ್ದು, ಈ ಭಾಗದಲ್ಲಿ ಆರ್ಎನ್ಆರ್ ಮತ್ತು ಸಂಪದ ಭತ್ತ ಬೆಳೆ ಶೇ. 70ರಷ್ಟು ಕಾಳು ಕಟ್ಟದೇ ಜೊಳ್ಳಾಗಿದೆ.
ಈ ಕುರಿತು ರೈತರು ಕೃಷಿ ಇಲಾಖೆ ಮತ್ತು ಕೃಷಿ ಸಂಶೋಧನಾ ಮತ್ತು ವಿಜ್ಞಾನ ಕೇಂದ್ರಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಕೃಷಿ ಅ ಧಿಕಾರಿಗಳು ಮತ್ತು ಕೃಷಿ ವಿಜ್ಞಾನಿಗಳು ಆನೆಗೊಂದಿ, ರಾಂಪೂರ, ಮಲ್ಲಾಪೂರ, ಕಡೆಬಾಗಿಲು ಭಾಗದ ಭತ್ತ ಗದ್ದೆ ಪರಿಶೀಲನೆ ಮಾಡಿ ರೈತರಿಂದ ಅಗತ್ಯ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕ ಡಾ| ತಿಪ್ಪೇಸ್ವಾಮಿ, ಕೃಷಿ ವಿಜ್ಞಾನಿಗಳಾದ ಡಾ| ಮಹಾಂತ ಶಿವಯೋಗಯ್ಯ, ಡಾ| ಪರಮೇಶ, ಡಾ| ರಾಧಾ, ಕೃಷಿ ಅಧಿ ಕಾರಿ ಡಾ| ದೀಪಾ ಎಚ್., ಸಹಾಯಕ ಕೃಷಿ ಅಧಿ ಕಾರಿ, ಆರ್.ಎಚ್. ಭಾಗವಾನ, ರೈತರಾದ ಭರಮಪ್ಪ, ಡಿ. ಭಾಸ್ಕರ್ ಸತ್ಯನಾರಾಯಣ, ಲಕ್ಷ ¾ಣ ನಾಯಕ್, ತಿರುಕಪ್ಪ ಸೇರಿ ಸ್ಥಳೀಯರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ
Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ
Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್ ಕಲ್ಯಾಣ್!
ಮಂಡ್ಯದಲ್ಲಿ ಐಸ್ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ
MUST WATCH
ಹೊಸ ಸೇರ್ಪಡೆ
CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ
LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ
Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ