ಮಂಗಳಮುಖಿಯರಿಂದ ಕೋವಿಡ್-19 ಜಾಗೃತಿ
Team Udayavani, Mar 30, 2020, 1:11 PM IST
ಗಂಗಾವತಿ: ಕೋವಿಡ್-19 ವೈರಸ್ ಹರಡದಂತೆ ಸರಕಾರ, ಸಂಘಸಂಸ್ಥೆಗಳು ಸೇರಿ ಇಡೀ ಸಮುದಾಯ ವ್ಯಾಪಕ ಜನಜಾಗೃತಿ ಮಾಡುವ ಸಂದರ್ಭದಲ್ಲಿ ನಗರದ ಮಂಗಳಮುಖಿಯರು ಸಹ ಪಾಲ್ಗೊಂಡರು.
ನಗರದ ಪ್ರಮುಖ ವೃತ್ತ ಮತ್ತು ಡೇಲಿ ಹಾಗೂ ವಾರದ ಸಂತೆ ಬಯಲು ಪ್ರದೇಶದಲ್ಲಿ ಮಂಗಳಮುಖಿಯರು ಕೋವಿಡ್-19 ವೈರಸ್ ಕುರಿತು ಜನಜಾಗೃತಿ ಮೂಡಿಸುತ್ತಿದ್ದಾರೆ.
ಕೊರೊನಾ ಹರಡದಂತೆ ಸರಕಾರ ವಿಧಿಸಿರುವ ಕರ್ಪ್ಯೂ ವನ್ನು ಎಲ್ಲರೂ ಪಾಲಿಸಿ ಮನೆಯಲ್ಲಿರಬೇಕು. ಹೊರಗಡೆ ಬಂದರೆ ಸಾಮಾಜಿಕ ಅಂತರ ಕಾಪಾಡಿ ಅಗತ್ಯ ವಸ್ತು ಖರೀದಿಸಲು ಮನವಿ ಮಾಡಿದರು.
ಜಾಗೃತಿ ಜಾಥದಲ್ಲಿ ಮಂಗಳಮುಖಿಯರಾದ ಯಮನಮ್ಮ, ತಾರಾ, ಬೇಗಂ ಸೇರಿ ಹಲವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್
Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ