ಪೈಗಂಬರ್ ಜಯಂತಿ ದಿನದಂದು ಗಂಗಾಧರೇಶ್ವರನ ಪಲ್ಲಕ್ಕಿ ಹೊತ್ತು ಭಜನೆ ಮಾಡಿದ ಮಾಜಿ ಸಚಿವ ಅನ್ಸಾರಿ
Team Udayavani, Nov 10, 2019, 12:14 PM IST
ಗಂಗಾವತಿ: ಪೈಗಂಬರ್ ಜಯಂತಿ ಮತ್ತು ಜಯನಗರದ ಶ್ರೀ ಗಂಗಾಧರೇಶ್ವರ ದೇಗುಲ ವಾರ್ಷಿಕೋತ್ಸವದ ಪಲ್ಲಕ್ಕಿ ಉತ್ಸವ ರವಿವಾರ ನಗರದಲ್ಲಿ ಜರುಗಿತು.
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹಾಗು ಅವರ ಬೆಂಬಲಿಗರು ಮೊದಲು ಗಂಗಾಧರೇಶ್ವರ ಪಲ್ಲಕ್ಕಿ ಉತ್ಸವಕ್ಕೆ ತೆರಳಿ ಪಲ್ಲಕ್ಕಿ ಹೊತ್ತು ಭಜನೆ ಮಾಡುವ ಮೂಲಕ ಭಾವೈಕ್ಯತೆ ಮೆರೆದರು. ನಂತರ ಪೀರ್ಜಾದ ಗಲ್ಲಿಯಲ್ಲಿ ಪ್ರವಾದಿ ಮಹಮದ್ ಪೈಗಂಬರ್ ಜಯಂತಿ ಮೆರವಣಿಗೆಯಲ್ಲಿ ಪಾಲ್ಗೊಂಡು ಸರ್ವರಿಗೂ ಶುಭಕೋರಿದರು.
ಕಲ್ಮಠದ ಹತ್ತಿರ ಡಾ.ಕೊಟ್ಟರೂ ಮಹಾಸತವಾಮಿ ನೇತೃತ್ವದಲ್ಲಿ ಮೆಕ್ಕೆಜೋಳ ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಹಣ್ಣು ಮತ್ತು ತಂಪುಪಾನೀಯ ನೀಡಲಾಯಿತು. ಶಾಸಕ ಪರಣ್ಣಮುನವಳ್ಳಿ,ಎಚ್.ಆರ್.ಶ್ರೀ ನಾಥ,ಡಿವೈಎಸ್ ಪಿ ಡಾ.ಚಂದ್ರಶೇಖರ, ಜೋಗದ ನಾರಾಯಣಪ್ಪ,ಅಮರಜ್ಯೋತಿ ನರಸಪ್ಪ ಸೇರಿಅನೇಕರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್
Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ