ತುಂಗಭದ್ರಾ ಗೇಟ್ ದುರಸ್ಥಿಗೆ ನಾಲ್ಕು ತಂಡಗಳ ಆಗಮನ
Team Udayavani, Aug 14, 2019, 2:19 PM IST
ಕೊಪ್ಪಳ: ತುಂಗಭದ್ರಾ ಆಣೆಕಟ್ಟಿನ ಎಡದಂಡೆ ಮೆಲ್ಮಟ್ಟದ ಒಡೆದಿರುವ ಮುಖ್ಯ ಕಾಲುವೆಯ ಗೇಟ್ ದುರಸ್ತಿಗೆ ಇಂದು ನಾಲ್ಕು ತಂಡಗಳು ಆಗಮಿಸಿವೆ. ಕಿರ್ಲೋಸ್ಕರ್, ಜಿಂದಾಲ್, ನೀರಾವರಿ ತಜ್ಞರ ತಂಡ, ಮತ್ತು ಬೆಳಗಾವಿಯ ಅಕ್ಷತಾ ಅಂಡರ್ ವಾಟರ್ ಸರ್ವಿಸ್ ತಂಡಗಳು ಆಗಮಿಸಿವೆ.
ಮೇಲ್ಮಟ್ಟದ ಗೇಟ್ ಒಳಗೆ ಮುಳುಗು ತಜ್ಞ ಚನ್ನಪ್ಪ ಅಚರಿಂದ ಕಾರ್ಯಾಚರಣೆ ನಡೆಯುತ್ತಿದೆ. ಆಮ್ಲಜನಕ ಪೂರೈಕರ ಸಾಧನವನ್ನು ಅಳವಡಿಸಿಕೊಂಡು ಆಣೆಕಟ್ಟಿನ 50-60 ಅಡಿ ಆಳಕ್ಕೆ ಇಳಿದಿರುವ ಚೆನ್ನಪ್ಪ ಅವರು ಪ್ರವಾಹದ ರಭಸಕ್ಕೆ ತುಂಡಾಗಿರುವ ಕಬ್ಬಿಣದ ಪ್ಲೇಟ್ ಇರುವ ಸ್ಥಳಕ್ಕೆ ಇಳಿದು ಪರಿಶೀಲನೆ ನಡೆಸುತ್ತಿದ್ದಾರೆ.
ಮತ್ತು ನೀರಿನ ತಳಭಾಗದಿಂದ ಮೈಕ್ ಮೂಲಕ ಮೇಲಿರುವ ತಜ್ಞರಿಗೆ ಮಾಹಿತಿಯನ್ನು ನೀಡುತ್ತಿದ್ದಾರೆ. ಚನ್ನಪ್ಪ ಅವರು ನೀಡುವ ಮಾಹಿತಿಯನ್ನು ಆಧರಿಸಿ ಬಳಿಕ ತಂತ್ರಜ್ಞರು ಕಾಲುವೆ ಗೇಟ್ ಅನ್ನು ಪುನರ್ಸ್ಥಾಪಿಸುವ ಕಾರ್ಯವನ್ನು ಕೈಗೊಳ್ಳಿದ್ದಾರೆ ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ
Janardhan Reddy; ಸಿದ್ದರಾಮಯ್ಯ ಮೈಸೂರಲ್ಲಿ ಭಿಕ್ಷೆ ಬೇಡುತ್ತಿದ್ದಾರೆ
Lok Sabha ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ಸ್ಥಾನ ಗೆಲ್ಲಲ್ಲ: ಶ್ರೀರಾಮುಲು
MUST WATCH
ಹೊಸ ಸೇರ್ಪಡೆ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Festivals: ಹಬ್ಬಗಳು ಮರೆಯಾಗುತ್ತಿವೆಯೇ?