ರಾಜಕಾಲುವೆ ಮೇಲೆ ಮಳಿಗೆ ನಿರ್ಮಾಣ
Team Udayavani, Oct 14, 2021, 3:40 PM IST
ಗಂಗಾವತಿ: ನಗರದ ಜುಲೈ ನಗರದ ಮಸೀದಿ ಜಾಗದ ಮಳೆನೀರು ಹೊರ ಬರುವ ನಗರಸಭೆಯರಾಜಕಾಲುವೆ ಮೇಲೆ ಖಾಸಗಿವ್ಯಕ್ತಿಯೊಬ್ಬ ವಾಣಿಜ್ಯ ಮಳಿಗೆನಿರ್ಮಿಸಿದ್ದು, ಇದನ್ನು ತೆರವುಗೊಳಿಸಲುಆಗಮಿಸಿದ್ದ ನಗರಸಭೆ ಅಧಿಕಾರಿಗಳುಅರ್ಧಕ್ಕೆ ವಾಪಸ್ ತೆರಳಿದ ಘಟನೆ ಜರುಗಿದೆ.
ಸಿಬಿಎಸ್ ಗಂಜ್, ಬನ್ನಿಗಿಡದಕ್ಯಾಂಪಿನ ಮಳೆ ನೀರು ಹೋಗಲುಇರುವ ರಾಜಕಾಲುವೆಯ ಮೇಲೆಪಿಲ್ಲರ್ ಹಾಕಿ 8+10 ಅಳತೆಯವಾಣಿಜ್ಯ ಮಳಿಗೆಯನ್ನು ರಾತ್ರೋರಾತ್ರಿ ನಿರ್ಮಿಸಲಾಗಿದೆ.
ಇದರಿಂದ ಮಳೆಹಾಗೂ ನಿರುಪಯುಕ್ತ ನೀರುರಾಜಕಾಲುವೆ ಮೂಲಕ ಹರಿದುದುರುಗಮ್ಮನಹಳ್ಳಕ್ಕೆ ಸೇರುವುದುಮುಂಬರುವ ದಿನಗಳಲ್ಲಿ ನಿಂತುಮುಸ್ಲಿಂ ಸಮುದಾಯದ ಸ್ಮಶಾನಹಾಗೂ ಬನ್ನಿಗಿಡದ ಕ್ಯಾಂಪ್ನೀರಿನಲ್ಲಿ ಮುಳುವ ಸಂದರ್ಭವಿದ್ದು,ಅಕ್ರಮ ವಾಣಿಜ್ಯ ಮಳಿಗೆ ತೆರವುಮಾಡುವಂತೆ ಸ್ಥಳೀಯರು ನಗರಸಭೆಗೆಒತ್ತಾಯಿಸಿದ್ದರು.
ಮಳಿಗೆಯನ್ನುನಗರಸಭೆಯವರು ಅರ್ಧಂಬರ್ಧತೆರವು ಮಾಡಿದ್ದು, ಪುನಃ ಖಾಸಗಿವ್ಯಕ್ತಿಗಳು ಮಳಿಗೆಯನ್ನು ಪೂರ್ಣಪ್ರಮಾಣದಲ್ಲಿ ನಿರ್ಮಿಸಿದ್ದಾರೆ. ತೆರವುಕಾರ್ಯಕ್ಕೆ ಆಗಮಿಸಿದ್ದ ನಗರಸಭೆಅವರು ಅರ್ಧ ತೆರವುಗೊಳಿಸಿಹೋಗಿರುವುದು ಸಾರ್ವಜನಿಕರಸಂಶಯಕ್ಕೆ ಕಾರಣವಾಗಿದೆ.
ಕೂಡಲೇನಗರಸಭೆ ಪೌರಾಯುಕ್ತರು ಹಾಗೂಜಿಲ್ಲಾ ನಗರಕೋಶದ ನಿರ್ದೇಶಕರುಸ್ಥಳಕ್ಕೆ ಭೇಟಿ ನೀಡಿ, ರಾಜಕಾಲುವೆಒತ್ತುವರಿ ಮಾಡಿದವರ ವಿರುದ್ಧಕಾನೂನು ಕ್ರಮ ಜರುಗಿಸಬೇಕು.ಅಕ್ರಮ ಮಳಿಗೆ ತೆರವು ಮಾಡುವಂತೆಸ್ಥಳೀಯರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್
Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು