ಕುಷ್ಟಗಿ: ಸೈನಿಕನ ಮೇಲೆ ಹಲ್ಲೆ; ಮಾಜಿ ಸೈನಿಕರಿಂದ ಖಂಡನೆ
Team Udayavani, Mar 3, 2022, 2:22 PM IST
ಕುಷ್ಟಗಿ: ಲಿಂಗಸುಗೂರು ತಾಲೂಕಿನ ನಿಲೋಗಲ್ ಗ್ರಾಮದಲ್ಲಿ ಸೈನಿಕ ಅಮರೇಶ ಮೇಲೆ ಹಲ್ಲೆ ಖಂಡಿಸಿ ಕುಷ್ಟಗಿಯ ಮಾಜಿ ಸೈನಿಕರು ತಹಶೀಲ್ದಾರ ಎಂ.ಸಿದ್ದೇಶ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಮಾಜಿ ಸೈನಿಕರ ಸಂಘದ ಅಧ್ಯಕ್ಷ ಹಂಪನಗೌಡ ಬಳೂಟಗಿ ನೇತೃತ್ವದಲ್ಲಿ ಮಾಜಿ ಸೈನಿಕರು ಮನವಿ ಸಲ್ಲಿಸಿ ಬಿಎಸ್ಎಫ್ ಸೇವೆಯಲ್ಲಿರುವ ಸೈನಿಕ ಅಮರೇಶ ಮೇಲೆ ಹಲ್ಲೆ ಮಾಡಿದ ರಾಜಕೀಯ ಪ್ರಭಾವಿಯನ್ನು ಬಂಧಿಸಬೇಕು. ಈ ಪ್ರಕರಣದಲ್ಲಿ ಸೈನಿಕನ ತಾಯಿಯ ಕೊಲೆಯಾಗಿದ್ದು, ಸೈನಿಕ ಅಮರೇಶ ಕುಟುಂಬಕ್ಕೆ ನ್ಯಾಯ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಇದೇ ವೇಳೆ ಭೀಮಪ್ಪ ವಗ್ಗರ್, ಸುರೇಶ ಜೆ, ಮಹ್ಮದ ರಫಿ,ವಿಜಯಕುಮಾರ ನಾಡಗೌಡರ,ಶರಣಯ್ಯ ಹಿರೇಮಠ, ಅಶೋಕ ಚಿಕ್ಕಮನಿ, ವೀರೇಶ ಹುನಗುಂದ, ಎಸ್.ಎಸ್.ನಂದಾಪೂರ, ಶಿವಸಂಗಪ್ಪ, ಬುಡ್ಡಪ್ಪ ಹಿರೇಮನಿ,ಎ.ಆರ್.ಬಸಪ್ಪ, ಶಿವಾಜಿ ಹಡಪದ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election; ದಕ್ಷಿಣ ಕನ್ನಡದಲ್ಲಿ ಹೊಸ ಮುಖಗಳ ಹುರುಪಿನ ಸೆಣಸಾಟ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ
Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ
Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್ಐ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!