5 ಲಕ್ಷ ರೂ.ಉಳಿತಾಯ ಬಜೆಟ್‌ ಮಂಡನೆ


Team Udayavani, Mar 27, 2021, 4:42 PM IST

5 ಲಕ್ಷ ರೂ.ಉಳಿತಾಯ ಬಜೆಟ್‌ ಮಂಡನೆ

ಕುಷ್ಟಗಿ: 2021-22ನೇ ಸಾಲಿನ ಪುರಸಭೆ ಆಯವ್ಯಯದಲ್ಲಿ 8,56,86,019 ರೂ. ನಿರೀಕ್ಷಿತ ಆದಾಯ ಹಾಗೂ 8, 51,81,115 ರೂ. ನಿರೀಕ್ಷಿತಪಾವತಿ ಸೇರಿದಂತೆ 5,04,904 ರೂ. ಉಳಿತಾಯದಬಜೆಟ್‌ ನ್ನು ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ ಮಂಡಿಸಿದರು.

ಕಂದಾಯದ ಮೂಲಗಳಿಂದ ಸ್ವೀಕೃತಿ ಮೊತ್ತ 5,66,66,300 ರೂ. ನಿರೀಕ್ಷಿತ ಪಾವತಿ ಮೊತ್ತ5,61,61,396 ರೂ., 2021-22ನೇ ಸಾಲಿನನಿರೀಕ್ಷಿತ ಬಂಡವಾಳ 2,06,00,000 ರೂ. ಆಗಿದ್ದು,ಬಂಡವಾಳದ ಪಾವತಿ ಅಷ್ಟೇ ಮೊತ್ತ ಆಗಿದೆ. ಅಸಾಧಾರಣ ಸ್ವೀಕೃತಿಯಲ್ಲಿ 84,19,719 ರೂ.ಆಗಿದ್ದರೆ, ಅಷ್ಟೇ ಮೊತ್ತ ಪಾವತಿ ನಿರೀಕ್ಷಿಸಲಾಗಿದೆ.ಆಸ್ತಿ ತೆರಿಗೆ 1,15,98,900, ನೀರಿನ ತೆರಿಗೆಬೇಡಿಕೆ 33,70,400 ರೂ. ಜಾಹೀರಾತು ಬೇಡಿಕೆ81,000 ರೂ. ಉದ್ದಿಮೆ ತೆರಿಗೆ ಬೇಡಿಕೆ 3,91,000 ರೂ., ದಿನದ ಸಂತೆ ಬೇಡಿಕೆ 5,20,000 ರೂ.,ವಾರದ ಸಂತೆ ಬೇಡಿಕೆ 5,60,000 ರೂ. ದನದ ಸಂತೆಸಂತೆ ಬೇಡಿಕೆ 1,10,000 ರೂ. ಕಟ್ಟಡ ಪರವಾನಗಿಶುಲ್ಕ 10ಲಕ್ಷ ರೂ. ಖಾತಾ ವರ್ಗಾವಣೆ ಶುಲ್ಕಬೇಡಿಕೆ 5ಲಕ್ಷ, ವಿನ್ಯಾಸ ಅಭಿವೃ ದ್ಧಿ ಶುಲ್ಕ ಬೇಡಿಕೆ25 ಲಕ್ಷ ರೂ., ಎಸ್‌ ಡಬ್ಲ್ಯೂ ಎಂ ಶುಲ್ಕ ಬೇಡಿಕೆ 5 ಲಕ್ಷ ರೂ. ವಸೂಲಿಗೆ ನಿಗದಿಗೊಳಿಸಲಾಗಿದೆ.15ನೇ ಹಣಕಾಸು ಯೋಜನೆಯಲ್ಲಿ 1,38,00,000 ರೂ., ಎಸ್‌ ಎಫ್‌ ಸಿ ಮುಕ್ತ ನಿಧಿಯಲ್ಲಿ53,00,000 ರೂ. ಎಸ್‌ಎಫ್‌ಸಿ ಕುಡಿಯುವ ನೀರಿನ ಅನುದಾನ 15ಲಕ್ಷ ರೂ. ನಿಗದಿಗೊಳಿಸಲಾಗಿದೆ.

ನೌಕರರ ವೇತನ 47,42,232 ರೂ. ಗುತ್ತಿಗೆಹೊರಗುತ್ತಿಗೆ ನೌಕರರ ವೇತನ 33,87,290 ರೂ.ಇಂಧನ ವೆಚ್ಚ 10 ಲಕ್ಷ ರೂ, ಕಚೇರಿ ವೆಚ್ಚ ಹಾಗೂಲೇಖನ ಸಾಮಾಗ್ರಿ 4 ಲಕ್ಷ ರೂ. ಅಧ್ಯಕ್ಷ ಹಾಗೂಉಪಾಧ್ಯಕ್ಷ, ಸದಸ್ಯರ ಗೌರವಧನದ ಖರ್ಚು3,88,000 ರೂ. ಬೀದಿ ದೀಪಗಳ ಹೊರಗುತ್ತಿಗೆನಿರ್ವಹಣೆ 13 ಲಕ್ಷ ರೂ. ಕಚೇರಿ ವಾಹನಗಳದುರಸ್ತಿಗೆ 4ಲಕ್ಷ ರೂ. ನೈರ್ಮಲ್ಯ ವಿಭಾಗದ ದಾಸ್ತಾನುಖರ್ಚು 3.50 ಲಕ್ಷ ರೂ. ನೀರು ಸರಬರಾಜು ಆಸ್ತಿ ದುರಸ್ತಿ 5ಲಕ್ಷ ರೂ. ಆಗಿದೆ. ಖಾಯಂ ನೌಕರರ ವೇತನ 1.67 ಕೋಟಿ ರೂ. ಬೀದಿ ದೀಪಗಳ ಕುಡಿಯುವ ನೀರಿನ ವಿದ್ಯುತ್‌ ಬಿಲ್‌ ಪಾವತಿ ವೆಚ್ಚ 1.20 ಕೋಟಿ ರೂ. ಕೆಯುಡಬ್ಲ್ಯೂಎಸ್‌ ಬಿ ಹಾಗೂ ಕುಡಿಯುವ ನೀರಿನ ನಿರ್ವಹಣೆ ಹಾಗೂ ದುರಸ್ತಿಗೆ 1.20,50,000 ರೂ. ವೆಚ್ಚ ಮಾಡಲು ನಿರ್ಧರಿಸಲಾಗಿದೆ. ದಿನಗೂಲಿ ನೌಕರರ ಜೀವ ವಿಮಾ ನಿಗದಿ 3ಲಕ್ಷ ರೂ. ಶವಸಂಸ್ಕಾರ ನಿರ್ವಹಣೆಗೆ ಜೆಸಿಬಿಗೆ 4ಲಕ್ಷ ರೂ. ಪ್ರತಿ ಮನೆಗೆ ಕಸದ ಬುಟ್ಟಿ ಖರೀ ಸಲು10 ಲಕ್ಷರೂ, ಬಡವರ, ದಿನ ದಲಿತರಿಗೆ ಸಹಾಯ5ಲಕ್ಷ ರೂ. ವಾರ್ಡ್‌ಗಳಲ್ಲಿ ಹಸ್ತೆಗಳಲ್ಲಿ ಹಸರೀಕರಣಕ್ಕೆ10ಲಕ್ಷ ರೂ. ಉಚಿತ ಆರೋಗ್ಯ 2ಲಕ್ಷ ರೂ. ಎಸ್ಸಿಎಸ್ಟಿ ವಿದ್ಯಾರ್ಥಿಗಳಿಗೆ ಶಿಕ್ಷಣ ತರಭೇತಿಗೆ 2ಲಕ್ಷ ರೂ. ವೆಚ್ಚ ನಿಗದಿಗೊಳಿಸಲಾಗಿದೆ.

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ರಾಜೇಶ್ವರಿ ಆಡೂರು, ಮುಖ್ಯಾಧಿಕಾರಿ ಉಮೇಶ ಹಿರೇಮಠ ಹಾಜರಿದ್ದರು

ಕಾಂಗ್ರೆಸ್‌ ಸದಸ್ಯರು ಸಾಮೂಹಿಕ ಗೈರು :

ಪ್ರಸಕ್ತ ಸಾಲಿನ ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ ಅವರು ಮಂಡಿಸುವ ಈ ಬಜೆಟ್‌ಗೆ ಕಾಂಗ್ರೆಸ್‌ ಪಕ್ಷದ ಸದಸ್ಯರು ಸಾಮೂಹಿಕ ಗೈರಾಗುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದರು. ಸದರಿ ಸಭೆಯಲ್ಲಿ ಬಿಜೆಪಿ 8 ಸದಸ್ಯರು, ಇಬ್ಬರು ಬಿಜೆಪಿ ಬೆಂಬಲಿತ ಕಾಂಗ್ರೆಸ್‌ ಸದಸ್ಯರು ಹಾಗೂ ಪಕ್ಷೇತರ ಸದಸ್ಯರಲ್ಲಿ ಬಿಜೆಪಿಸದಸ್ಯೆ ಕಾರಣಾಂತರಗಳಿಂದ ಗೈರಾಗಿದ್ದರಿಂದ ಒಟ್ಟು ಸದಸ್ಯ ಬಲ 12 ಆಗಿತ್ತು. ಅಧ್ಯಕ್ಷ, ಉಪಾಧ್ಯಕ್ಷೆ ಹಾಗೂ 7 ಸದಸ್ಯರುಒಟ್ಟು 9 ಜನ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ನಂತರ ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ ಅವರು ಮೊಬೈಲ್‌ ಮೂಲಕ ತಮ್ಮ ಬಿಜೆಪಿ ಸದಸ್ಯರಾದ ಕಲ್ಲೇಶ ತಾಳದ, ರಾಜೇಶ ಪತ್ತಾರ, ವೀರೇಶಗೌಡ ಬೆದವಟ್ಟಿಗೆ ಅವರನ್ನು ಮೊಬೈಲ್‌ ಮೂಲಕ ಸಂಪರ್ಕಿಸಿ ಕರೆಯಿಸಿಕೊಳ್ಳುವ ಹೈಡ್ರಾಮ್‌ ನಡೆಯಿತು. ಆಗ ಸದಸ್ಯರ ಸಂಖ್ಯೆ 12ಕ್ಕೆ ಹೆಚ್ಚಿಸಿಕೊಂಡ ಬಳಕವೇಪುರಸಭೆ ಅಧ್ಯಕ್ಷ ಗಂಗಾಧಸ್ವಾಮಿ ಹಿರೇಮಠ ಆಯವ್ಯಯ ಮಂಡಿಸಬೇಕಾಯಿತು. ಕಾಂಗ್ರೆಸ್‌ ಸದಸ್ಯರ ಸಾಮೂಹಿಕ ಗೈರು ಹಾಜರಿಗಿಂತ ತಮ್ಮ ಪಕ್ಷದ ಮೂರು ಸದಸ್ಯರು ಸಭೆಗೆ ವಿಳಂಬವಾಗಿ ಬಂದಿರುವುದು ಬಿಜೆಪಿ ಸ್ವಪಕ್ಷೀಯ ಸದಸ್ಯರಲ್ಲಿ ಭಿನ್ನಾಭಿಪ್ರಾಯದ ಸುಳಿವು ನೀಡಿದೆ.

ಟಾಪ್ ನ್ಯೂಸ್

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

Parameshwar

Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.