ಕಿರು ನೀರುಪೂರೈಕೆ ಸ್ಕೀಂ ಅರ್ಧಂಬರ್ಧ: ನಗರಸಭೆ ಅಧಿಕಾರಿಯಿಂದ14.90 ಲಕ್ಷ ರೂ.ಪಾವತಿ
Team Udayavani, May 23, 2020, 8:53 AM IST
ಗಂಗಾವತಿ: ನಗರ ಸಭೆಯ 2018-19ನೇ ಸಾಲಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ನಗರದ 20 ವಾರ್ಡಗಳಲ್ಲಿ ಎಸ್ ಎಫ್ ಸಿ ಅನುದಾನದಲ್ಲಿ ಕಿರು ನೀರುಪೂರೈಕೆ ಯೋಜನೆಯಡಿ 22.90 ಲಕ್ಷ ರೂ.ಮಂಜೂರು ಮಾಡಲಾಗಿತ್ತು. ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರ ಅರ್ಧಂಬರ್ಧ ಕಾಮಗಾರಿ ಮಾಡಿ ಹಳೆಯ ನೀರಿನ ಟ್ಯಾಂಕರ್ ಗೆ ಸುಣ್ಣಬಣ್ಣ ಬಳಿದು ಪೈಪ್ ಲೈನ್ ಕಾಮಗಾರಿ ನಡೆಸದೆ ಇದ್ದರೂ, ಈಗಾಗಲೆ ನಗರಸಭೆಯ ಅಧಿಕಾರಿ ನೆರವಿನೊಂದಿಗೆ 14.90 ಲಕ್ಷ ರೂ.ಗಳನ್ನು ಗುತ್ತೆದಾರನಿಗೆ ಜಮಾ ಮಾಡಲಾಗಿದೆ.
20 ವಾರ್ಡಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಹಣ ಒತ್ತುವರಿ ಮಾಡಲಾಗಿದೆ. ನಗರದ ವಿವಿಧ ವಾರ್ಡಗಳಲ್ಲಿ ನೀರಿನ ಸಮಸ್ಯೆ ಇದ್ದು ಸರಕಾರದ ಹಣ ದುರುಪಯೋಗ ಮಾಡಲಾಗಿದ್ದು ಅಧಿಕಾರಿಗಳ ನಿರ್ಲಕ್ಷ್ಯ ಕಾಣುತ್ತಿದೆ.
ಕುಡಿಯುವ ನೀರಿನ ಯೋಜನೆ ಅರ್ಧಂಬರ್ಧ ಮಾಡಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಇದಕ್ಕೆ ಕುಮ್ಮಕ್ಕು ನೀಡಿದ ಅಧಿಕಾರಿಗಳ ವಿರುದ್ದ ಶಿಸ್ತಿನ ಕ್ರಮ ಜರುಗಿಸುವಂತೆ 29 ವಾರ್ಡಿನ ನಿವಾಸಿಗಳು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ
Janardhan Reddy; ಸಿದ್ದರಾಮಯ್ಯ ಮೈಸೂರಲ್ಲಿ ಭಿಕ್ಷೆ ಬೇಡುತ್ತಿದ್ದಾರೆ