ಕೋವಿಡ್ ಕರ್ಪ್ಯೂ ಸಂದರ್ಭದಲ್ಲಿಯೂ ಎದೆಗುಂದದೆ ವೃದ್ಧೆ ಗಂಗಮ್ಮನ ಸ್ವಾಭಿಮಾನಿ ಬದುಕು
Team Udayavani, May 1, 2021, 6:37 PM IST
ಗಂಗಾವತಿ: ಕೋವಿಡ್ ರೋಗ ಜಗತ್ತನ್ನು ಹಿಂಡಿ ಹಿಪ್ಪಿ ಮಾಡುತ್ತಿದೆ. ರಾಜ್ಯದಲ್ಲಿ ಕೋವಿಡ್ ಕರ್ಪ್ಯೂ ಜಾರಿಯಾಗಿದ್ದು ಜನಸಾಮಾನ್ಯರ ಬದುಕು ದುಸ್ತಾರವಾಗಿದೆ.
ಕರ್ಪ್ಯೂನಿಂದಾಗಿ ನಗರದ ಪ್ರದೇಶದಲ್ಲಿ ಎಲ್ಲ ಅಂಗಡಿಮುಂಗಟ್ಟುಗಳ ವ್ಯವಹಾರಗಳು ಸ್ಥಗಿತಗೊಂಡಿವೆ. ಬಡವರ ಬದುಕು ಬೀದಿಗೆ ಬಂದಿದೆ. ದಿನದುಡಿದು ಜೀವನ ನಡೆಸುವವರು ತೀವ್ರಸಂಕಷ್ಟದಲ್ಲಿದ್ದಾರೆ. ಗಂಗಾವತಿಯಲ್ಲಿ ಕೇಂದ್ರ ಬಸ್ ನಿಲ್ದಾಣ ಹಾಗೂ ಇತರೆ ಜನನಿಬಿಡ ಪ್ರದೇಶದಲ್ಲಿ ಬಾಳೆ ಹಣ್ಣು ಇತರೆ ತರಕಾರಿ ಮಾರಾಟ ಮಾಡುವವರು ಬೆಳ್ಳಿಗ್ಗೆ 6-10 ಗಂಟೆ ವರೆಗೆ ಮಾತ್ರ ವ್ಯಾಪಾರ ಮಾಡಿ ಬದುಕು ದೂಡುತ್ತಿದ್ದಾರೆ.
ಗಂಗಮ್ಮ ವಯೋವೃದ್ಧೆ ಬಾಳೆ ಹಣ್ಣು ವ್ಯಾಪಾರ ಮಾಡಿ ಬದುಕು ನಡೆಸುತ್ತಾಳೆ ಕರ್ಪ್ಯೂ ಸಂದರ್ಭದಲ್ಲಿಯೂ ರಸ್ತೆ ಬದಿಯಲ್ಲಿ ಅಥವಾ ನಗರದಲ್ಲಿ ಕಾಲ್ನಡಿಗೆಯಲ್ಲಿ ಸುತ್ತಿ ಬಾಳೆಹಣ್ಣಿನ ಪುಟ್ಟಿ ಹೊತ್ತುಕೊಂಡು ಈಗಲೂ ಮಾರಾಟ ಮಾಡಿ ನಿತ್ಯವೂ 200-300 ರೂ.ಗಳ ದುಡಿದು ಸ್ವಾವಲಂಬಿ ಬದುಕು ನಡೆಸುತ್ತಿದ್ದು ಕೋವಿಡ್ ಮಹಾಮಾರಿಗೆ ಹೆದರಿ ಬದುಕು ಕಷ್ಟ ಎನ್ನುವವರಿಗೆ ಮಾದರಿಯಾಗಿದ್ದಾಳೆ.
ಕುಳಿತು ಕೆಡಬಾರದು: ಜೀವ ದುಡಿಯಲು ಜನಿಸಿದೆ ಮರಣ ಹೊಂದುವವರಿಗೂ ದುಡಿದು ಉಣ್ಣಬೇಕು. ಕುಳಿತು ಕೆಡಬಾರದು. ನನಗೆ ಒರ್ವ ಮಗನಿದ್ದಾನೆ ನಾವು ಬಡವರು ಕೋವಿಡ್ ಕರ್ಪ್ಯೂ ನಿಂದ ಬದುಕು ಕಷ್ಟವಾಗುತ್ತದೆ. ಎಲ್ಲರೂ ಹಣ್ಣು ಮಾರಿದುಡಿದು ತಿನ್ನುತ್ತೇವೆ ಸರಕಾರ ಎಷ್ಟು ಕೊಡಲು ಸಾಧ್ಯ ನಾವೇ ದುಡಿದು ತಿನ್ನಬೇಕೆಂದು ವಯೋವೃದ್ದೆ ಗಂಗಮ್ಮ ಹೆಮ್ಮೆಯಿಂದ ಹೇಳುತ್ತಾಳೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್
Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ