ಪುರದಲ್ಲಿ ಕೋಟಿ ಲಿಂಗಗಳ ದರ್ಶನ

ಪ್ರತಿವರ್ಷ ಶಿವರಾತ್ರಿ ಅಮಾವಾಸ್ಯೆ-ಶಿವಯೋಗ ದಿನ ನಡೆಯಲಿದೆ ವಿಶೇಷ ಪೂಜೆ

Team Udayavani, Mar 11, 2021, 9:26 PM IST

fgdsfs

ತಾವರಗೇರಾ: ಸಮೀಪದ ಪುರ ಗ್ರಾಮವು ಕೋಟಿ ಲಿಂಗಗಳಿಗೆ ಹೆಸರಾಗಿದೆ. ಈ ಐತಿಹಾಸಿಕ ಕೋಟಿಲಿಂಗಗಳ ದೇವಸ್ಥಾನಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದ್ದರೂ ಭಕ್ತಿಯ ಸೇವೆಗೆ ಮಾತ್ರ ಕೊರತೆಯಾಗಿಲ್ಲ. ಪ್ರತಿವರ್ಷ ಶಿವರಾತ್ರಿ ಅಮಾವಾಸ್ಯೆ ಮತ್ತು ಶಿವಯೋಗ ದಿನ ವಿಶೇಷ ಪೂಜೆ ನಡೆಯುತ್ತವೆ.

ಪುರ ಗ್ರಾಮವು ರಾಜಕೀಯ, ಸಾಂಸ್ಕೃತಿಕ ಚರಿತ್ರೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಇಲ್ಲಿಯ ಸೋಮನಾಥ ದೇವಾಲಯವನ್ನು ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಿರಬಹುದು. ಕ್ರಿ.ಶ.1469ರಲ್ಲಿ ಪ್ಲವಂಗನಾಮ ಸಂವತ್ಸರದ ಪುಷ್ಯ ಬಹುಳ ಬಿದಿಗೆ ದಿನ ಈ ದೇವಾಲಯವನ್ನು ವಿಜಯನಗರದ ಎರಡನೇ ದೊರೆ ವೀರಪ್ರತಾಪ ಸದಾಶಿವರಾಯ ಕಟ್ಟಿಸಿದರೆಂದು ಶಾಸನದ ಮೂಲಕ ತಿಳಿದಿದೆ. ಕ್ರಿ.ಶ. 1018ರ ಶಾಸನ, ಕ್ರಿ.ಶ 12ನೇ ಶತಮಾನ ಶಾಸನ, ಕ್ರಿ.ಶ. 1172ರ ಶಾಸನ, ಕ್ರಿ.ಶ. 1406, 1446ರ ಶಾಸನ, ಕ್ರಿ.ಶ 15 ಶತಮಾನದ ಶಾಸನ ಮತ್ತು 1547ರ ಶಾಸನಗಳು ಈ ಗ್ರಾಮದಲ್ಲಿ ಸಿಕ್ಕಿವೆ.

ಸಾಂಸ್ಕೃತಿಕ ಹಿನ್ನಲೆ: ಪುರ ಗ್ರಾಮ ಪ್ರದೇಶದ ಶಾಸನಗಳು ಮತ್ತು ನೆಲೆಗಳು, ನಾಣ್ಯಗಳು, ದೇವಾಲಯಗಳನ್ನು ಗಮನಿಸಿದಾಗ ನಂದರು, ಮೌರ್ಯರನ್ನೊಳಗೊಂಡು, ಶಾತವಾಹನರು, ಕದಂಬರು,  ಬಾದಾಮಿ ಚಾಲುಕ್ಯರು, ಗಂಗರು, ರಾಷ್ಟ್ರ ಕೂಟರು, ಕಲ್ಯಾಣ ಚಾಲುಕ್ಯರು, ಕಲಚೂರಿಗಳು, ಹೊಯ್ಸಳರು, ಸಿಂಧರು, ಮಾಂಡಳಿಕರು, ಆಳರಸರು, ಮನ್ನೆಯರು, ನಾಡರರಸರು, ವಿಜಯನಗರದ ಅರಸರು, ಮಹ್ಮದಿಯರು ಹಾಗೂ ಬ್ರಿಟಿಷರ ಆಡಳಿತಕ್ಕೊಳ ಪಟ್ಟಿರುವುದಾಗಿ ತಿಳಿಯುತ್ತದೆ. ವೀರಗಲ್ಲು, ಗೋಗ್ರಹಣದ ವೀರಗಲ್ಲು ಹೀಗೆ ಅನೇಕ ವಿಶೇಷ ಶಿಲ್ಪ ಕಲಾಕೃತಿ ಹೊಂದಿರುವ ಐತಿಹಾಸಿಕ ಹಿನ್ನೆಲೆ ಹೊಂದಿದೆ.

ಕೋಟಿ ಶಿವ ಲಿಂಗಗಳು: ಮುಖ ಮಂಟಪದೆದುರಿಗೆ 4 ಶಿವಲಿಂಗಗಳಲ್ಲಿ ಒಟ್ಟು 44 ಲಿಂಗಗಳನ್ನು ರೂಪಿಸಲಾಗಿದೆ. ಈ ದೇವಾಲಯದಲ್ಲಿ 7 ಬಾವಿಗಳು, 7 ಹನುಮಂತ ವಿಗೃಹಗಳಿವೆ. ಅವೆಲ್ಲವನ್ನು ನೋಡಿದರೆ ಮುಕ್ತಿ ಸಿಗುವುದೆಂದು ಸ್ಥಳೀಯರ ನಂಬಿಕೆ. ದೇವಾಲಯದ 63 ಪುರಾತನರ ಪ್ರತೀಕದ ಸಾಲುಗಳಲ್ಲಿ 12 ಕಮಾನುಗಳಲ್ಲಿ 40 ಲಿಂಗುಗಳಿವೆ. ತಲಾ ಒಂದರಲ್ಲಿ ಒಂದರಿಂದ 40ರವರೆಗೆ 46 ಲಿಂಗಗಳಿದ್ದು, 6ರಿಂದ 7ರ ಮಧ್ಯೆ 6 ಲಿಂಗಗಳು, 7ರಿಂದ 8ರ ಮಧ್ಯೆ 5, 8ರಿಂದ 9ರ ಮಧ್ಯೆ 3, 9ರಿಂದ 10 ಮಧ್ಯೆ 4, 10ರಿಂದ 11ರ ಮಧ್ಯೆ 3, 11ರಿಂದ 12 ರ ಮಧ್ಯೆ 4, ಹೀಗೆ ಎಣಿಕೆ ಮಾಡುತ್ತ ಹೋದರೆ ಕೋಟಿಗಿಂತ ಹೆಚ್ಚು ಲಿಂಗಗಳ ದರ್ಶನವಾಗಲಿದೆ. ಜಿಲ್ಲೆಯ ಅಪರೂಪದ ಈ ಪುರ ದೇವಸ್ಥಾನಕ್ಕೆ ಸರ್ಕಾರ ಮೂಲ ಸೌಲಭ್ಯ ಒದಗಿಸಿ ಈ ಐತಿಹಾಸಿಕ ಸ್ಥಳ ಸಂರಕ್ಷಿಸಬೇಕಿದೆ.

ಎನ್‌ ಶಾಮೀದ್‌ ತಾವರಗೇರಾ

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.