ಜೆಸ್ಕಾಂ ಅಧಿಕಾರಿಗಳ ಜೊತೆ ವಾಗ್ವಾದ
Team Udayavani, May 13, 2020, 5:17 AM IST
ಕುಷ್ಟಗಿ: ಮಾರ್ಚ್, ಮೇ ತಿಂಗಳ ಲಾಕ್ಡೌನ್ ವೇಳೆಯಲ್ಲಿ ಸರಾಸರಿ ಬಿಲ್ ಪಾವತಿಸಿದರೂ ದುಪ್ಪಟ್ಟು ಮೊತ್ತದಲ್ಲಿ ಬಿಲ್ ಬಂದಿರುವುದಕ್ಕೆ ಗ್ರಾಹಕರು ಜೆಸ್ಕಾಂ ಅಧಿಕಾರಿಗಳ ವಿರುದ್ಧ ವಾಗ್ವಾದ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕೋವಿಡ್ 19 ವೈರಸ್ ಸಂಕಷ್ಟದಲ್ಲೂ ಗ್ರಾಹಕರು ಸರಾಸರಿ ಮೊತ್ತ ಪಾವತಿಸಿದ್ದಾರೆ ಆದರೂ ಪ್ರತಿ ತಿಂಗಳ ಬರುವ ಮೊತ್ತದ ಬದಲಿಗೆ ಹೆಚ್ಚುವರಿ ಬಿಲ್ ಬಂದಿದೆ. 200 ರೂ. ದಿಂದ 1 ಸಾವಿರ ರೂ.ವರೆಗೆ ಬಿಲ್ ಬಂದಿದ್ದು, ಇಲಾಖೆಯವರು ಸ್ಲ್ಯಾಬ್ ಎಂದು ಸಮರ್ಥಿಸಿಕೊಳ್ಳುತ್ತಿದ್ದು, ವಿದ್ಯುತ್ ಸಂಪರ್ಕದ ಕಡಿತದ ಹೆದರಿಗೆ ಎಷ್ಟೇ ಮೊತ್ತ ಬಂದರೂ, ಪ್ರಶ್ನಿಸಿದರೂ, ಪ್ರಯೋಜನೆ ಇಲ್ಲವೆಂದು ಪಾವತಿಸುವುದು ಅನಿವಾರ್ಯವಾಗುತ್ತಿದ್ದು, ಕೋವಿಡ್ ಸಂಕಷ್ಟದಲ್ಲೂ ವಿದ್ಯುತ್ ಇಲಾಖೆಯ ಹಗಲು ದರೋಡೆಯಾಗಿದೆ ಎಂದು ರಮೇಶ ಕಟ್ಟಿಮನಿ, ದೇವರಾಜ ಹಜಾಳ್, ಶಿವು ಹಜಾಳ ಆರೋಪಿಸಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್
Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ
MUST WATCH
ಹೊಸ ಸೇರ್ಪಡೆ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ