ವಯೋವೃದ್ಧೆಯ ಮೃತ ದೇಹವನ್ನು ಎಳೆದಾಡಿ ತಿಂದು ಹಾಕಿದ ನಾಯಿಗಳು.!
Team Udayavani, Apr 29, 2021, 10:11 PM IST
ಸಾಂದರ್ಭಿಕ ಚಿತ್ರ
ಕುಷ್ಟಗಿ : ಮೃತ ವಯೋವೃಧ್ದೆ ದೇಹವನ್ನು ನಾಯಿಗಳು ಎಳೆದಾಡಿ ತಿಂದು ಹಾಕಿರುವ ಪ್ರಕರಣ ಕುಷ್ಟಗಿಯಲ್ಲಿ ನಡೆದಿದೆ.
ಹನಮವ್ವ ಈರಪ್ಪ ತೆಗ್ಗಿಹಾಳ (80) ಎಂದು ಗುರುತಿಸಲಾಗಿದ್ದು, ವೃಧ್ಧೆ ಹನಮವ್ವ ಜೋಗಮ್ಮ ಎಂದು ಗುರುತಿಸಲಾಗಿದೆ.
ಕುಷ್ಟಗಿ ಹೊರವಲಯದ 15ನೇ ವಾರ್ಡ ವ್ಯಾಪ್ತಿಯ ಹನುಮಸಾಗರ ರಸ್ತೆಯ ಸಾಯಿ ನಗರದಲ್ಲಿ ವೃದ್ದೆ ವಾಸವಾಗಿದ್ದಳು. ಸಾಯಿ ನಗರದಲ್ಲಿ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಳು. ಕಳೆದ ಬುಧವಾರ ಮಧ್ಯಾಹ್ನ ಉರುವಲು ಕಟ್ಟಿಗೆ ಆರಿಸಲು ಹೋಗಿದ್ದಾಗ ಸಾವು ಸಂಭವಿಸಿದ್ದು, ಮೃತ ದೇಹವನ್ನು ನಾಯಿಗಳು ಎಳೆದಾಡಿ ಕೈ ಹಾಗೂ ತಲೆ ಭಾಗವನ್ನು ತಿಂದು ಹಾಕುತ್ತಿದ್ದಾಗ ನಾಯಿಗಳನ್ನು ಹೊಲದ ಮಾಲಿಕ ಓಡಿಸಿದ್ದು, ಸದರಿ ವಿಷಯ ಸ್ಥಳೀಯರ ಹಾಗೂ ಪೊಲೀಸರ ಗಮನಕ್ಕೆ ತಂದಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆಗಮಿಸಿ ಪರಿಶೀಲಿಸಿದ್ದು ಸಹಜ ಸಾವು ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gangavati: ಜೈ ಶ್ರೀರಾಮ್ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ
Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್