ಲಸಿಕೆಯಿಂದ ಕೋವಿಡ್ ನಿಯಂತ್ರಣ ಸಾಧ್ಯ
Team Udayavani, Jun 26, 2021, 7:31 PM IST
ಮಂಡ್ಯ: ಕೋವಿಡ್ ಲಸಿಕೆ ಪಡೆದಲ್ಲಿಯಾವುದೇ ತೊಂದರೆಯೂ ಆಗುವುದಿಲ್ಲ.ಇದರಿಂದಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ತಿಳಿಸಿದರು.
ನಗರದ ಪಿಇಎಸ್ ಇಂಜಿನಿಯರಿಂಗ್ಕಾಲೇಜಿನ ಡಾ.ಎಚ್.ಡಿ.ಚೌಡಯ್ಯಸಭಾಂಗಣದಲ್ಲಿಪಿಇಟಿ,ಪಿಇಎಸ್ಇಂಜಿನಿಯರಿಂಗ್ ಕಾಲೇಜು, ಐಎಸ್ಟಿಇ ಅಧ್ಯಾಪಕರ ಸಂಘ, ರೆಡ್ಕ್ರಾಸ್, ರಾಷ್ಟ್ರೀಯಸೇವಾ ಯೋಜನೆ ಇವರ ವತಿಯಿಂದಕಾಲೇಜಿನ ಅಧ್ಯಾಪಕರು, ಸಿಬ್ಬಂದಿಗಳಿಗೆ ಕೋವಿಡ್ ಲಸಿಕೆ ಅಭಿಯಾನ ಕಾರ್ಯಕ್ರಮಕ್ಕೆಚಾಲನೆ ನೀಡಿ ಮಾತನಾಡಿದ ಅವರು,ಕೋವಿಡ್ ಸೋಂಕು ಇಡೀ ಜಗತ್ತನ್ನೇ ವಿಪ್ಲವಗೊಳಿಸಿದೆ.
ಇದರಿಂದಾಗಿ ಎಲ್ಲವರ್ಗದವರೂ ತೊಂದರೆಗೊಳಗಾಗಿದ್ದಾರೆ.ಲಸಿಕೆ ಹಾಕಿಸಿಕೊಂಡಲ್ಲಿ ಯಾವುದೇತೊಂದರೆಯೂ ಆಗುವುದಿಲ್ಲ. ಲಸಿಕೆಪಡೆದಿದ್ದರೆತೊಂದರೆಅನುಭವಿಸಬೇಕಾಗುತ್ತದೆ. ಎಲ್ಲರೂ ಲಸಿಕೆ ಪಡೆದು ಕೋವಿಡ್ನಿಂದ ದೂರವಿರಬೇಕು ಎಂದು ಸಲಹೆ ನೀಡಿದರು.
ಪಿಇಟಿ ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್, ಆರ್ಸಿಎಚ್ ಅಧಿಕಾರಿ ಡಾ.ಸೋಮಶೇಖರ್, ಕಾಲೇಜಿನಪ್ರಾಂಶುಪಾಲ ಡಾ.ಸೋಮಶೇಖರ್,ಐಎಸ್ಟಿಇ ಅಧ್ಯಾಪಕರ ಸಂಘದ ಅಧ್ಯಕ್ಷಹಾಗೂ ಯುವ ರೆಡ್ಕ್ರಾಸ್ ಕಾರ್ಯಕ್ರಮಾಧಿಕಾರಿ ಡಾ.ಬಿ.ಎಸ್.ಶಿವಕುಮಾರ್,ಡಾ.ಬಿ.ಷಣ್ಮುಖ, ಡಾ.ಎಂ.ಎನ್.ವೀಣಾ,ಡಾ.ರೇವಣೇಶ್, ದೈಹಿಕ ಶಿಕ್ಷಣ ನಿರ್ದೇಶಕಅನಂತಪದ್ಮನಾಭಪ್ರಭು ಎಂ.ಎ.ವೇಣುಗೋಪಾಲ…, ಸಿ.ಜೆ.ಶೇಶಪ್ಪ, ಆರ್.ಎಂ.ಶಿವರಾಮು, ಮನು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ
Brahmavara: ವಿದ್ಯುತ್ ಕಂಬ ಮುರಿದು ಬಿದ್ದು ಯುವಕ ಮೃತ್ಯು
Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ
Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ