712 ಮಂದಿಗೆ ಸೋಂಕು: 3 ಮಂದಿ ಬಲಿ
Team Udayavani, Jun 3, 2021, 6:02 PM IST
ಮಂಡ್ಯ: ಜಿಲ್ಲೆಯಲ್ಲಿ ಬುಧವಾರ 712ಮಂದಿಗೆ ಸೋಂಕು ಆವರಿಸಿದ್ದು,3ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟ 3ಮಂದಿ ಪೈಕಿ ಮಳವಳ್ಳಿ,ಕೆ.ಆರ್.ಪೇಟೆಹಾಗೂ ನಾಗಮಂಗಲ ತಲಾ ಒಬ್ಬರುಸಾವನ್ನಪ್ಪಿದ್ದಾರೆ.
ಎಲ್ಲರೂ ಕೊರೊನಾಸೋಂಕಿನ ಜತೆಗೆ ಉಸಿರಾಟದತೊಂದರೆಯಿಂದ ಚಿಕಿತ್ಸೆ ಫಲಿಸದೆಮೃತಪಟ್ಟಿದ್ದಾರೆ. ಇದರಿಂದ ಸಾವಿನಸಂಖ್ಯೆ456ಕ್ಕೇರಿದೆ.ಜಿಲ್ಲೆಯಾದ್ಯಂತ 712 ಮಂದಿಗೆಸೋಂಕು ಆವರಿಸಿದೆ.
ಮಂಡ್ಯ116,ಮದ್ದೂರು108, ಮಳವಳ್ಳಿ95,ಪಾಂಡವಪುರ98, ಶ್ರೀರಂಗಪಟ್ಟಣ101,ಕೆ.ಆರ್.ಪೇಟೆ136,ನಾಗಮಂಗಲ 51 ಹಾಗೂಹೊರ ಜಿಲ್ಲೆಯ7ಮಂದಿಗೆಸೋಂಕುಆವರಿಸಿದೆ.ಇದುವರೆಗೂಜಿಲ್ಲೆಯಲ್ಲಿ ಒಟ್ಟು 61,927 ಪ್ರಕರಣದಾಖಲಾಗಿವೆ. ಅದರಂತೆ136 ಮಂದಿಸೋಂಕಿನಿಂದ ಗುಣಮುಖರಾಗಿಬಿಡುಗಡೆಯಾಗಿದ್ದಾರೆ.
ಇದುವರೆಗೂ55,430 ಮಂದಿ ಚೇತರಿಸಿಕೊಂಡಿದ್ದಾರೆ.ಜಿಲ್ಲೆಯಲ್ಲಿ ಒಟ್ಟು 6039 ಸಕ್ರಿಯಪ್ರಕರಣಗಳಿದ್ದು, ಇದರಲ್ಲಿ548 ಸರ್ಕಾರಿಆಸ್ಪತ್ರೆ,128 ಖಾಸಗಿ ಆಸ್ಪತ್ರೆ,1729ಮಂದಿ ಕೋವಿಡ್ಕೇರ್ ಸೆಂಟರ್ಹಾಗೂ 3,634 ಮಂದಿ ಮನೆಗಳಲ್ಲೇಚಿಕಿತ್ಸೆ ಪಡೆಯುತ್ತಿದ್ದಾರೆ.3084 ಮಂದಿಗೆ ಪರೀಕ್ಷೆ ನಡೆಸಲಾಗಿತ್ತು.
ಅದರಲ್ಲಿ2,556 ಆರ್ಟಿಪಿಸಿಆರ್ಹಾಗೂ 528 ಮಂದಿಗೆ ರ್ಯಾಪಿಡ್ ಪರೀಕ್ಷೆಮಾಡಿಸಿಕೊಂಡಿದ್ದರು. ಇದುವರೆಗೂಒಟ್ಟು7,73,423 ಮಂದಿಪರೀಕ್ಷೆಗೊಳಗಾಗಿ ದ್ದಾರೆಎಂದು ಜಿಲ್ಲಾಸರ್ವೇಕ್ಷಣಾಕಾರಿಪ್ರಕಟಣೆಯಲ್ಲಿತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್ಡಿಕೆ