ಕೊರೊನಾ ನಿರ್ಮೂಲನೆಗೆ ಹೋಮ
Team Udayavani, Jun 5, 2021, 8:04 PM IST
ಮದ್ದೂರು: ತಾಲೂಕಿನ ವಳಗೆರೆಹಳ್ಳಿಯ ಶ್ರೀಸಾಯಿ ಮಂದಿರದಲ್ಲಿಕೊರೊನಾ ನಿರ್ಮೂಲನೆ ಸಂಬಂಧ ಹೋಮ, ಹವನ ಹಾಗೂ ವಿಶೇಷಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡಿ ದೇಶದಾದ್ಯಂತಸಾವು ನೋವು ಹೆಚ್ಚು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಲೋಕಕಲ್ಯಾಣಕ್ಕಾಗಿ ಪೂಜೆ ಸಲ್ಲಿಸುವ ಮೂಲಕ ಕೊರೊನಾ ದೂರವಾಗಲೆಂದುಪ್ರಾರ್ಥಿಸಲಾಯಿತು. ಶ್ರೀಸಾಯಿಮಂದಿರದ 48 ದಿವಸಗಳ ಮಂಡಲಪೂಜಾ ಕಾರ್ಯಕ್ರಮದಂದು ಅಗ್ನಿಹೋಮ ಕೈಗೊಂಡು ವಿಶೇಷ ಪೂಜೆನಡೆಸುವ ಮೂಲಕ ದೇಶ ಸುಭೀಕ್ಷವಾಗಲೆಂದು ಕೋರಲಾಯಿತು.
ಈ ವೇಳೆ ಮಾತನಾಡಿದ ಮಂಡ್ಯ ಸಾಯಿಬಾಬ ಧರ್ಮದರ್ಶಿಸಾಯಿ ಭಾಸ್ಕರ ಗುರೂಜಿ, ಸೋಂಕು ತೊಲಗಿ, ಯಾವುದೇ ಸಾವುನೋವು ಸಂಭವಿಸಬಾರದೆಂಬ ದೃಷ್ಟಿಯಿಂದ ಧಾರ್ಮಿಕ, ವೈಜ್ಞಾನಿಕವಾಗಿ ಪೂಜೆ ಸಲ್ಲಿಸುತ್ತಿರುವುದಾಗಿ ಹೇಳಿದರು. ಗ್ರಾಪಂ ಅಧ್ಯಕ್ಷೆ ಶಶಿಕಲಾಉಮಾಶಂಕರ್, ಸದಸ್ಯ ಎಸ್.ದಯಾನಂದ್, ಮುಖಂಡರಾದವಿ.ಸಿ.ಉಮಾಶಂಕರ್, ಪರಮೇಶ್, ಸೀನಪ್ಪ, ಶಂಕರಯ್ಯ, ಸತೀಶ್,ಅರುಣ, ರಾಜಮ್ಮ, ಭಾನು, ಎಂ.ವೀರಪ್ಪ, ಪೃಥ್ವಿರಾಜ್, ಅರ್ಚಕಶಂಕರಯ್ಯ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್
Mandya Lok Sabha Constituency; ಸ್ಟಾರ್ ಚಂದ್ರು ಪರ ಇಂದು ನಟ ದರ್ಶನ್ ಪ್ರಚಾರ
ಚುನಾವಣ ಬಾಂಡ್ ವಿಶ್ವದ ಅತಿದೊಡ್ಡ ಹಗರಣ: ರಾಹುಲ್
MUST WATCH
ಹೊಸ ಸೇರ್ಪಡೆ
IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
Mollywood: ಸೂಪರ್ ಹಿಟ್ ʼಪ್ರೇಮಲುʼ ಸೀಕ್ವೆಲ್ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ
Haveri; ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೂಚಕರ ಖೊಟ್ಟಿ ಸಹಿ, ದೂರು ದಾಖಲು
Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ