ಹರಕೆ ಸಲ್ಲಿಸಿದ ಮಧ್ಯ ಪ್ರದೇಶ ಸಿಎಂ
Team Udayavani, Jun 27, 2020, 4:40 AM IST
ಮೇಲುಕೋಟೆ: ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚವಾಣ್ ದಂಪತಿ ಸಮೇತರಾಗಿ ಶುಕ್ರವಾರ ಮೇಲುಕೋಟೆಗೆ ಆಗಮಿಸಿ ಶ್ರೀ ಚೆಲುವನಾರಾಯಣ ಸ್ವಾಮಿ ದರ್ಶನ ಪಡೆದು ಹರಕೆ ಪೂರೈಸಿದರು. ಮೈಸೂರಿನಿಂದ ಆಗಮಿಸಿದ ಸಿಎಂ ದಂಪತಿಗಳನ್ನು ಸಚಿವ ಕೆ.ಸಿ.ನಾರಾಯಣಗೌಡ, ಮಂಡ್ಯ ಡೀಸಿ ಡಾ.ವೆಂಕಟೇಶ್ ಮೈಸೂರು ಪೇಟ ತೊಡಿಸಿ ಬರ ಮಾಡಿಕೊಂಡರು.
ನಂತರ ಆಂಧ್ರ ಪ್ರದೇಶದ ಚಿನ್ನಜೀಯರ್ ಸ್ವಾಮೀಜಿಯ ಶಾಖಾ ಮಠದಲ್ಲಿ ಪೂಜೆಮಾಡಿದರು. ದೇವಾಲಯಕ್ಕೆ ತೆರಳಿ ಕ್ಷೇತ್ರದ ಶ್ರೀಚೆಲುವನಾರಾಯಣ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಯದುಗಿರಿನಾಯಕಿ ಅಮ್ಮನವರು ಆಚಾರ್ಯ ರಾಮಾನುಜಾಚಾರ್ಯರು, ಮಣವಾಳ ಮಾಮುನಿ ಜೀಯರ್ ದರ್ಶನ ಮಾಡಿ, ಬೆಟ್ಟಹತ್ತಿ ಶ್ರೀ ಯೋಗಾನರಸಿಂಹನ ದರ್ಶನ ಮಾಡಿದರು.
ಬೆಳ್ಳಿ ರಥ ನಿರ್ಮಿಸಲು ಸಂಕಲ್ಪ: ದೇವಾಲಯದ ಸ್ಥಾನಾಚಾರ್ಯ ಶ್ರೀನಿವಾಸ ನರಸಿಂಹನ್ ಗುರೂಜಿ ಮತ್ತು ವಿದ್ವಾನ್ ರಾಮಪ್ರಿಯ ಪುಟ್ಟರಥ ನಿರ್ಮಿಸಿಕೊಡಿ ಎಂದು ಮಧ್ಯ ಪ್ರದೇಶ ಸಿಎಂಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಶಿವರಾಜ್ ಸಿಂಗ್ ಅವರು ಸಂಕಲ್ಪ ಮಾಡುವುದಾಗಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Narayan Gowda: ಹೆಚ್ಚಿನ ಮತಗಳಿಂದ ಎಚ್ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ
ಮಗನಿಗೆ ಮದ್ವೆ ಮಾಡಲು ಹೋಗಿ ಅಪ್ಪನೇ ಮದ್ವೆ ಆದಂತಿದೆ: ಸಚಿವ
Mandya; ಕಾವೇರಿ ನದಿಯಲ್ಲಿ ಈಜಲು ಹೋದ ಮೈಸೂರಿನ ನಾಲ್ವರು ನೀರುಪಾಲು
Congress ಅಭ್ಯರ್ಥಿಗೆ ಸುಮಲತಾ ಬೆಂಬಲ ಕೊಟ್ಟರೆ ಸ್ವಾಗತ: ಸಚಿವ ಚಲವರಾಯಸ್ವಾಮಿ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ