ಉದ್ಯಾನದಲ್ಲಿ ಮರಗಳಿಗೆ ತಿರಂಗ ಬಣ್ಣ


Team Udayavani, Sep 20, 2021, 2:44 PM IST

madya news

ಎಚ್‌.ಶಿವರಾಜು

ಮಂಡ್ಯ: ಒಳಗೆ ಹೋದರೆ ಕಾಡಿಗೆ ಬಂದಂಥ ಅನುಭವ, ತಂಪಾದ ವಾತಾವರಣ, ಸುತ್ತಲೂ ನೆರಳು, ವಿಶ್ರಾಂತಿ ತಾಣ…ಇದು ಮಂಡ್ಯ ನಗರದ ಹೌಸಿಂಗ್‌ ಬೋರ್ಡ್‌ನಲ್ಲಿರುವ ಉದ್ಯಾನದ ದೃಶ್ಯ.ಹೌದು, ಮೊದಲು ನಟ ಅಂಬ ರೀ ಶ್‌ಉದ್ಯಾನವನ ಎಂದೇ ಖ್ಯಾತಿಯಾಗಿದ್ದಪಾರ್ಕ್‌ ನಂತರ ಹೊಸಳ್ಳಿ ಬೋರೇಗೌಡ ಎಂದು ಹಿರಿಯ ನಾಗರಿಕರು ನಾಮಕರಣ ಮಾಡಿ, ನಂತರ ನಗರಸಭೆಯಲ್ಲೂ ಅನುಮೋದನೆಗೊಂಡಿದೆ.

ಅದನ್ನು ಹಿರಿಯನಾಗರಿಕರು ಸಮಿತಿ ರಚಿಸಿಕೊಂಡು ಉತ್ತಮಉದ್ಯಾನವನ್ನಾಗಿ ರೂಪಿಸುವ ಮೂಲಕ ಮಾದರಿಯಾಗಿದ್ದಾರೆ.ಅಭಿವೃದ್ಧಿ ಸಮಿತಿ ರಚನೆ: ಬೋರೇಗೌಡಪಾರ್ಕ್‌ನ ಹಿರಿಯ ನಾಗರಿಕರ ಅಭಿವೃದ್ಧಿಸಮಿತಿ ರಚಿಸಿಕೊಂಡಿರುವ ಹಿರಿಯ ನಾಗ ರಿಕರು ಉದ್ಯಾನ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.ಸಮಿತಿಯಲ್ಲಿ ಒಟ್ಟು 140ಕ್ಕೂ ಹೆಚ್ಚು ಮಂದಿ ಕೈಜೋಡಿಸಿದ್ದಾರೆ.

ಎಲ್ಲರೂ 100 ರೂ. ನಿಂದ500 ರೂ.ವರೆಗೆ ದೇಣಿಗೆ ಸಂಗ್ರಹಿಸಿಅಭಿವೃದ್ಧಿಗೆ ವಿನಿಯೋಗಿಸುತ್ತಿದ್ದಾರೆ.ನಿತ್ಯ 150ಕ್ಕೂ ಹೆಚ್ಚು ಮಂದಿವಾಯುವಿಹಾರ: ಯಾವುದೇ ಸರ್ಕಾರಿಉದ್ಯಾನಕ್ಕೂ ಕಡಿಮೆ ಇಲ್ಲದಂತೆಮರಗಿಡಗಳನ್ನು ಪೋಷಿಸುತ್ತಿದ್ದಾರೆ.ಇದರಿಂದ ಹೌಸಿಂಗ್‌ ಬೋರ್ಡ್‌ನಹಿರಿಯರು, ವಯಸ್ಸಾದವರು, ಯುವಕರು,ಯುವತಿ ಯರು, ಮಕ್ಕಳು, ರೋಗಿಗಳುಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಮಂದಿಬೆಳಗ್ಗೆ ಸಂಜೆ ವಾಯು ವಿಹಾರ ನಡೆಸಿ ವಿಶ್ರಾಂತಿಪಡೆಯುತ್ತಿದ್ದಾರೆ.ಔಷಧ ಸಸ್ಯ, ಮರಗಳು: ಈ ಉದ್ಯಾನದಲ್ಲಿಔಷಧ ಹಾಗೂ ವಿವಿಧ ರೀತಿಯ ಮರಗಳನ್ನುನೆಡಲಾಗಿದೆ.

ರಕ್ತದೊತ್ತಡ ಹಾಗೂಮಧುಮೇಹಕ್ಕೆ ಅನುಕೂಲವಾಗುವಮಧುನಾಶಿನಿ ಸಸ್ಯಗಳನ್ನು ಬೆಳೆಸಲಾಗಿದೆ.ಇದರ ಜತೆಗೆ ಆಯುರ್ವೇದ ಗಿಡಗಳು ಇವೆ.ಬಿಲ್ವಪತ್ರೆ, ಚಕ್ರಮುನಿ, ಆಡುಸೋಗೆ,ಮುಟ್ಟಿದರೆ ಮುನಿ, ಸಂಪಾರಿ, ಇನ್ಸುಲಿನ್‌,ಬೆಟ್ಟದನೆಲ್ಲಿ, ದೊಡ್ಡಪತ್ರೆ ಸೇರಿದಂತೆ ವಿವಿಧಸಸ್ಯ ಗಿಡಗಳಿವೆ. ಅದರ ಜತೆಗೆ ತೇಗ, ಹೊಂಗೆ,ಬೇವು, ಸಂಪಿಗೆ, ಅರಳೀಮರ, ಮಾವಿನಮರ ಸೇರಿದಂತೆ 150ಕ್ಕೂ ಹೆಚ್ಚುಮರಗಿಡಗಳನ್ನು ಬೆಳೆಸಲಾಗಿದೆ.ಸ್ವತ್ಛತೆಗೆ ಆದ್ಯತೆ: ಉದ್ಯಾನಅಭಿವೃದ್ಧಿಗೆ ಶ್ರಮಿಸುತ್ತಿರುವಹಿರಿಯ ನಾಗ ರಿ ಕರುಸ್ವತ್ಛತೆಗೆ ಆದ್ಯತೆ ನೀಡುತ್ತಿದ್ದಾರೆ. ಬರುವವಾಯು ವಿಹಾರಿ ಗಳಿಗೆತೊಂ ದರೆಯಾಗ ಬಾರದು ಎಂಬ ಉದ್ದೇಶದಿಂದ ತಾವೇಸ್ವತ್ಛಗೊಳಿಸುವ ಕೆಲಸಮಾಡುತ್ತಾರೆ. ನಗರಸಭೆಯಿಂದಲೂ ಸ್ವತ್ಛತೆನಡೆಸಿದರೆ, ಪ್ರತಿನಿತ್ಯ ಕಸವನ್ನುಎಲ್ಲೆಂದರಲ್ಲಿ ಎಸೆಯದಂತೆಜಾಗೃತಿ ಮೂಡಿಸಲಾಗುತ್ತಿದೆ

ವಿದ್ಯುತ್‌ ಸೌಲಭ್ಯಕ್ಕೆ ಮನವಿ

ಉದ್ಯಾನದಲ್ಲಿ ಒಂದು ಹೈಮಾಸ್ಟ್‌ದೀಪ ಅಳವಡಿಸಲಾಗಿದೆ. ಆದರೆಅದು ಎತ್ತರದಲ್ಲಿರುವುದರಿಂದಮರಗಳ ಹೆಚ್ಚುಬೆಳೆದಿರುವುದರಿಂದ ಅದರ ಮೇಲೆಬೀಳುವುದರಿಂದ ಪಾರ್ಕ್‌ನಲ್ಲಿಕತ್ತಲು ಆವರಿಸುತ್ತದೆ. ಆದ್ದರಿಂದಉದ್ಯಾನದ ಸುತ್ತ ಅಲಂಕಾರಿಕ ವಿದ್ಯುತ್‌ದೀಪಗಳನ್ನು ಅಳವಡಿಸುವ ಅವಶ್ಯಕತೆ ಇದೆ.

ಟಾಪ್ ನ್ಯೂಸ್

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha polls: ಇಂದು ಸುಮಲತಾ ಬೆಂಬಲಿಗರ ಸಭೆ 

Lok Sabha polls: ಇಂದು ಸುಮಲತಾ ಬೆಂಬಲಿಗರ ಸಭೆ 

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Narayan Gowda: ಹೆಚ್ಚಿನ ಮತಗಳಿಂದ ಎಚ್‌ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ

Narayan Gowda: ಹೆಚ್ಚಿನ ಮತಗಳಿಂದ ಎಚ್‌ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ

ಮಗನಿಗೆ ಮದ್ವೆ ಮಾಡಲು ಹೋಗಿ ಅಪ್ಪನೇ ಮದ್ವೆ ಆದಂತಿದೆ: ಸಚಿವ

ಮಗನಿಗೆ ಮದ್ವೆ ಮಾಡಲು ಹೋಗಿ ಅಪ್ಪನೇ ಮದ್ವೆ ಆದಂತಿದೆ: ಸಚಿವ

Mandya; ಕಾವೇರಿ ನದಿಯಲ್ಲಿ ಈಜಲು ಹೋದ ಮೈಸೂರಿನ ನಾಲ್ವರು ನೀರುಪಾಲು

Mandya; ಕಾವೇರಿ ನದಿಯಲ್ಲಿ ಈಜಲು ಹೋದ ಮೈಸೂರಿನ ನಾಲ್ವರು ನೀರುಪಾಲು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

18-

Book Brahma ಸ್ವಾತಂತ್ರ‍್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.