ಮೀರಾಗೆ ಕಠಿಣ ಶಿಕ್ಷೆಯಾಗಲಿ
Team Udayavani, Feb 6, 2021, 4:13 PM IST
ಮದ್ದೂರು: ವೈಜ್ಞಾನಿಕ ಸತ್ಯಹೇಳುವ ಪ್ರಗತಿಪರ ಚಿಂತಕ ಪೊ.ಕೆ.ಎಸ್.ಭಗವಾನ್ ಅವರ ಮುಖಕ್ಕೆ ಮಸಿ ಬಳಿದು, ವಕೀಲ ವೃತ್ತಿಯ ಘನತೆಗೆ ಧಕ್ಕೆತರುವಂತೆ ನಡೆದು ಕೊಂಡಿರುವ ವಕೀಲೆ ಮೀರಾರಾಘವೇಂದ್ರ ಎಂಬವರನ್ನು ಬಂಧಿಸಿ, ವಕೀಲ ವೃತ್ತಿಯಿಂದಲೇ ಅಮಾನತು ಮಾಡಬೇಕೆಂದು ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಸರ್ಕಾರವನ್ನು ಆಗ್ರಹಿ ಸಿದ್ದಾರೆ.
ಇದನ್ನೂ ಓದಿ :ರೈತರ ಕಷ್ಟದ ಬಗ್ಗೆ ಗಾಯಕಿ ರಿಹಾನಾ ಗೆ ಗೊತ್ತಾ? ಕಿಡಿಕಾರಿದ ಸಚಿವ ಸದಾನಂದ ಗೌಡ
ಈ ಕುರಿತು ಹೇಳಿಕೆ ನೀಡಿ, ನಾಡಿನ ಶ್ರೇಷ್ಠ ಸಾಹಿತಿ ಮತ್ತು ವೈಜ್ಞಾನಿಕ ಮನೋಭಾವದ ಸಾಹಿತಿಗಳ ಸಾಲಿನಲ್ಲಿ .ಕೆ.ಎಸ್.ಭಗವಾನ್ ಒಬ್ಬರಾಗಿದ್ದಾರೆ. ಶೋಷಿತ ಸಮು ದಾಯದ ಹೆಣ್ಣುಮಕ್ಕಳ ಮೇಲೆ ನಿರಂತರ ದೌರ್ಜನ್ಯ ಅತ್ಯಾ ಚಾರ, ಅನಾಚಾರ ನಡೆಯುತ್ತಿದೆ. ಅದರ ವಿರುದ್ಧ ಧ್ವನಿ ಎತ್ತದೆ ಸತ್ಯದ ಪರ ಹೋರಾಟ ಮಾಡುವ ಚಿಂತಕರ ಮೇಲೆ ಹೀನಕೃತ್ಯವೆಸಗಿದ್ದಾರೆಂದು ದೂರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
Narayan Gowda: ಹೆಚ್ಚಿನ ಮತಗಳಿಂದ ಎಚ್ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ
MUST WATCH
ಹೊಸ ಸೇರ್ಪಡೆ
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ