ವೈರಮುಡಿ ತಲೆ ಮೇಲೆ ಹೊತ್ತು ಸಾಗಿದ ತಹಶೀಲ್ದಾರ್
Team Udayavani, Mar 25, 2021, 7:17 PM IST
ಶ್ರೀರಂಗಪಟ್ಟಣ: ತಹಶೀಲ್ದಾರ್ ಎಂ.ವಿ.ರೂಪಾ ಮೇಲುಕೋಟೆ ವೈರಮುಡಿಗೆಪೂಜೆ ಸಲ್ಲಿಸಿ ತಲೆ ಮೇಲೆ ಹೊತ್ತು ಒಂದುಕಿ.ಮೀ.ಸಾಗಿದ್ದು ಗಮನ ಸೆಳೆಯಿತು.ಮಂಡ್ಯದಿಂದ ಶ್ರೀರಂಗಪಟ್ಟಣಕಿರಂಗೂರು ಬನ್ನಿ ಮಂಟಪದ ಬಳಿಆಗಮಿಸಿದ ವೈರಮುಡಿಗೆ ಗ್ರಾಮಸ್ಥರುದಸರಾ ಮಂಟಪದಲ್ಲಿ ಪೂಜೆ ಸಲ್ಲಿಸಿ ಹಳೆಕಿರಂಗೂರು ಬಳಿ ಲಕ್ಷ್ಮೀ ನಾರಾಯಣಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆನಡೆದು ಭಕ್ತರಿಗೆ ಪ್ರಸಾದ ವಿತರಣೆಮಾಡಿದರು.
ನಂತರ ತಹಶೀಲ್ದಾರ್ಎಂ.ವಿ.ರೂಪಾ ಒಂದು ಕಿ.ಮೀ.ವರೆಗೂವೈರಮುಡಿಯನ್ನು ಹೊತ್ತು ಬರೀ ಕಾಲಿನಲ್ಲಿನಡೆದು ಭಕ್ತಿ ಭಾವ ಮೆರೆದರು.ಮಂಡ್ಯ ಖಜಾನೆಯಿಂದ ನೇರವಾಗಿಎಸಿ ಶಿವಾನಂದ ಮೂರ್ತಿ ನೇತೃತ್ವದಲ್ಲಿವೈರಮುಡಿ ಉತ್ಸವಕ್ಕೆ ಮೆರಗು ನೀಡುವಕಿರೀಟ ಹಾಗೂ ಚಿನ್ನಾಭರಣ ಹೊತ್ತಹುಂಡಿ ಸಮೇತ ವಾಹನದಲ್ಲಿಮೈಸೂರು-ಬೆಂಗಳೂರು ಹೆ¨ªಾರಿಯಲ್ಲಿಆಗಮಿಸುತ್ತಿದ್ದಂತೆ ತಾಲೂಕಿನ ಗಡಿಗ್ರಾಮಕೋಡಿ ಶೆಟ್ಟಿಪುರ ಗ್ರಾಮದಲ್ಲಿ ತಹಶೀಲ್ದಾರ್ನೇತೃತ್ವದಲ್ಲಿ ಪುಷ್ಪಾರ್ಚನೆ ಮಾಡಿ ಸ್ವಾಗತಿಸಿಬರಮಾಡಿಕೊಳ್ಳಲಾಯಿತು.
ರಸ್ತೆ ಉದ್ದಕ್ಕೂ ವಿವಿಧ ಗ್ರಾಮಗಳಾದಗಣಂಗೂರು, ಗೌಡಹಳ್ಳಿ, ಗೌರಿಪುರ,ಕೆ.ಶೆಟ್ಟಹಳ್ಳಿ ಬಾಬುರಾಯನಕೊಪ್ಪಲುಹಾಗೂ ಕಿರಂಗೂರು ಬನ್ನಿ ಮಂಟಪದಲ್ಲಿಹಾಗೂ ಧರ್ಮರಾಯ ದೇವಾಲಯ,ಲಕ್ಷ್ಮೀನಾರಾಯಣ ದೇವಾಲಯ ಸೇರಿಆಯಾ ಗ್ರಾಮಸ್ಥರು ವಿಶೇಷ ಪೂಜೆಸಲ್ಲಿಸಿದರು. ರಸ್ತೆಯುದ್ದಕ್ಕೂ ಹರಿಕೆ ಹೊತ್ತಭಕ್ತರು ವೈರಮುಡಿಯ ಜೊತೆ ಬಂದಭಕ್ತರಿಗೆ ಮಜ್ಜಿಗೆ ಪಾನಕ ನೀಡಿಸುಧಾರಿಸಿಸುತ್ತಿದ್ದುದ್ದು ಕಂಡು ಬಂತು.ವೈರಮುಡಿಗೆ ಭಾರೀ ಬಿಗಿ ಭದ್ರತೆ ಒದಗಿಸಿಕಾವಲಿನಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್
Mandya Lok Sabha Constituency; ಸ್ಟಾರ್ ಚಂದ್ರು ಪರ ಇಂದು ನಟ ದರ್ಶನ್ ಪ್ರಚಾರ
ಚುನಾವಣ ಬಾಂಡ್ ವಿಶ್ವದ ಅತಿದೊಡ್ಡ ಹಗರಣ: ರಾಹುಲ್