ತಡವಾಗಿ ಬಂದ ಅಧಿಕಾರಿಗೆ ಗನ್ನಿಂದ ಶೂಟ್ ಮಾಡುತ್ತೇನೆಂದ ಶ್ರೀರಾಮುಲು
Team Udayavani, Nov 25, 2018, 6:55 AM IST
ಮೊಳಕಾಲ್ಮೂರು: ತ್ತೈಮಾಸಿಕ ಪ್ರಗತಿ ಪರಿಶೀಲನಾ ಸಭೆಗೆ ತಡವಾಗಿ ಬಂದ ಅಧಿಕಾರಿಗೆ ಶಾಸಕ ಶ್ರೀರಾಮುಲು “ನನಗೆ
ತಲೆ ಕೆಟ್ಟರೆ ನಿನಗೆ ಗನ್ನಿಂದ ಶೂಟ್ ಮಾಡುತ್ತೇನೆ’ ಎಂದು ಆವಾಜ್ ಹಾಕಿದ್ದಾರೆ.
ಶನಿವಾರ ತಾಪಂ ಸಭಾಂಗಣದಲ್ಲಿ ನಡೆಯುತ್ತಿದ್ದ ಸಭೆಗೆ ಪಿಡಬ್ಲೂ Âಡಿ ಅಧಿಕಾರಿ ಬಸವನಗೌಡ ತಡವಾಗಿ ಬಂ ದರು. ಆಗ ಕಂಗಾಲಾದ ಶ್ರೀರಾಮುಲು, ನಿಮಗೆ ಹೇಳುವವರು, ಕೇಳುವವರು ಯಾರೂ ಇಲ್ವಾ? ನಾವೇನು ಕೆಲಸಕ್ಕೆ ಬಾರದವರು,ಹುಚ್ಚರಂತೆ ಕಾಣುತ್ತಿದ್ದೇವಾ? ಹೊರಗಡೆ ನಾಲ್ಕು ಜನರ ಹತ್ತಿರ ಬೈಯಿಸಿಕೊಂಡು, ಉಗುಳಿಸಿಕೊಂಡು ರಾಜಕಾರಣಿಗಳಾಗಿ ಇಂಥ ಸ್ಥಾನದಲ್ಲಿದ್ದೇವೆ. ಈಗ ನಿಮ್ಮಂಥವರ ಹತ್ತಿರ ಕೈ ಮುಗಿದು ನಿಲ್ಲಬೇಕಾ? ಇದೆಲ್ಲಾ ನಮ್ಮ ಕರ್ಮ, ನನಗೆ ತಲೆಕೆಟ್ಟರೆ ಗನ್ನಿಂದ ಶೂಟ್ ಮಾಡಿ ಬಿಡುತ್ತೇನೆ.ಯಾರಿಗೆ ಹೇಳ್ಕೊತೀರೋ ಹೇಳಿಕೊಳ್ಳಿ ಎಂದು ತರಾಟೆಗೆ ತೆಗೆದುಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Election Commission: ಪ್ರಿಯಾಂಕ್ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ