ಪ್ರೊ.ವೆಂಕಟಸುಬ್ಬಯ್ಯಗೆ ಶ್ರೀರಂಗಪಟ್ಟಣ ನಾಗರಿಕರ ಶ್ರದ್ಧಾಂಜಲಿ
Team Udayavani, Apr 21, 2021, 3:06 PM IST
ಶ್ರೀರಂಗಪಟ್ಟಣ: ನಿಧನರಾದ ನಿಘಂಟುತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರಿಗೆಶ್ರೀರಂಗಪಟ್ಟಣ ನಾಗರಿಕರಿಂದಶ್ರದ್ಧಾಂಜಲಿ ಸಲ್ಲಿಸಲಾಯಿತು.ಪಟ್ಟಣದ ಲಕ್ಷ್ಮೀ ನರಸಿಂಹಸ್ವಾಮಿದೇವಾಲಯದ ಆವರಣದಲ್ಲಿ ವಿವಿಧಸಂಘಟನೆಗಳ ಮುಖಂಡರು, ಚಿಂತಕರು,ಸಾಹಿತಿಗಳು ಭಾಗವಹಿಸಿ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರನ್ನು ಕುರಿತುಮಾತನಾಡಿದರು.
ತಾಲೂಕಿನ ಹಿರಿಯ ಸಾಹಿತಿಜಿ.ವೆಂಕಟಸುಬ್ಬಯ್ಯ ಅವರು ಪದ್ಮಶ್ರೀಪಡೆದು ಎತ್ತರ ಶಿಖರದಲ್ಲಿದ್ದರೂ ತವರಿನಗೌರವ ಎಂದುಕೊಂಡು ಶ್ರೀರಂಗಪಟ್ಟಣಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಗೌರವಸ್ವೀಕರಿಸಿ ಪಾಲ್ಗೊಂಡಿದ್ದರು. ಅವರ ಈಅಭಿಮಾನಕ್ಕೆ ಶ್ರೀರಂಗಪಟ್ಟಣ ನಾಗರಿಕರವೇದಿಕೆ ಅವರನ್ನು ಈ ಸಂದರ್ಭದಲ್ಲಿಸ್ಮರಿಸುವುದು ಅಭಿಮಾನದ ಗೌರವನೀಡಿದಂತಾಗಿದೆ ಎಂದು ಕಸಾಪ ಮಾಜಿಅಧ್ಯಕ್ಷ ವಕೀಲ ಪುಟ್ಟಸ್ವಾಮಿ ತಿಳಿಸಿದರು.
ರಾಜ್ಯ ಶಿಕ್ಷಕೇತರ ಸಂಘದ ಅಧ್ಯಕ್ಷ ಎನ್.ಕೆ.ನಂಜಪ್ಪಗೌಡ ಮಾತನಾಡಿದರು. ಕಸಾಪಮಾಜಿ ಅಧ್ಯಕ್ಷ ಪುರುಷೋತ್ತಮ ಚಿಕ್ಕಪಾಳ್ಯ,ಉಮೇಶ್ ಕುಮಾರ್, ಸಾವೇರಸ್ವಾಮಿ,ಮಹದೇವು ಲಾಳಿಪಾಳ್ಯ,ನಾರಾಯಣಸ್ವಾಮಿ, ಪುಟ್ಟೇಗೌಡ, ವಾಸುಮತ್ತಿತರರು ಪುಷ್ಪ ನಮನ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್ಡಿಕೆ
ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್