ಕಣ್ಣಲ್ಲಿ ರಕ್ತ ಸುರಿಸಿ ಎಚ್ಡಿಕೆ ಮುಖ್ಯಮಂತ್ರಿ ಮಾಡಿದೆವು
Team Udayavani, May 11, 2018, 6:50 AM IST
ಮದ್ದೂರು: ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವಾಗ ನಾವು ಕಣ್ಣಲ್ಲಿ ರಕ್ತ ಸುರಿಸಿದ್ದೇವೆ. ಪಕ್ಷ ಮತ್ತು ದೇವೇಗೌಡರು ಬೇಡ ಅಂದರೂ ಕುಮಾರಸ್ವಾಮಿಯನ್ನು ಸಿಎಂ ಮಾಡಿದೆವು ಎಂದು ಕಾಂಗ್ರೆಸ್ ಅಭ್ಯರ್ಥಿ ಎನ್.ಚೆಲುವರಾಯಸ್ವಾಮಿ ಹೇಳಿದರು.
ತಾಲೂಕಿನ ಕೊಪ್ಪದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿ, ಕುಮಾರಸ್ವಾಮಿಗೂ ಆಪರೇಷನ್ ಆಗಿದೆ. ನನಗೂ ಆಪರೇಷನ್ ಆಗಿದೆ. ನಮ್ಮಪ್ಪ ಪ್ರಧಾನಿಯಲ್ಲ. ಸಾಮಾನ್ಯ ರೈತನ ಮಗ ನಾನು ಎಂದು ಕುಮಾರಸ್ವಾಮಿಗೆ
ಟಾಂಗ್ ನೀಡಿದರು. ವಿಧಾನಸೌಧದಲ್ಲಿ ಗೌಡರ ಫೋಟೋ ತೆಗೆದಿದ್ದರು.ಅದನ್ನು ಮತ್ತೆ ಹಾಕಿಸಲು ಅವರ ಮಕ್ಕಳು ಬಂದಿರಲಿಲ್ಲ. ಅದನ್ನು ಹಾಕಿಸಿದ್ದು ನಾನು. ಡಿ.ಕೆ.ಶಿವಕುಮಾರ್ ಬೆಂಬಲಿಗರು ತಿರುಗಿ ಬಿದ್ದಾಗ ಅವರನ್ನು ಸಮಾಧಾನಪಡಿಸಿದ್ದೂ ನಾನೇ. ಈಗ ನನ್ನನ್ನು ರಾಜಕೀಯವಾಗಿ ಮುಗಿಸಲು ಪಣ ತೊಟ್ಟಿರುವ ದೇವೇಗೌಡ, ಕ್ಷೇತ್ರದ ಎಲ್ಲಾ ಪಂಚಾಯಿತಿಗೂ ಹಣ ಕಳಿಸಿದ್ದಾರೆ ಎಂದು ಆರೋಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್ಡಿಕೆ
ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್