ಹುಣಸೂರು : ತೋಟದ ಪಂಪ್ ಹೌಸ್ ನಲ್ಲಿತ್ತು ಮೂರು ಚಿರತೆ ಮರಿಗಳು
Team Udayavani, Jul 17, 2022, 9:10 PM IST
ಹುಣಸೂರು : ತಾಲೂಕಿನ ಹನಗೋಡು ಹೋಬಳಿಯ ಕೂಡ್ಲೂರು ಗ್ರಾಮದ ತೋಟದ ಪಂಪ್ಹೌಸ್ನಲ್ಲಿ ಮೂರು ಚಿರತೆ ಮರಿಗಳು ಪತ್ತೆಯಾಗಿವೆ.
ಗ್ರಾಮದ ಮಾರ್ತಮ್ಮರ ಪುತ್ರ ಸಂತೋಷ್ಕುಮಾರ್ ಶನಿವಾರ ಸಂಜೆ ತೊರೆ ಪಕ್ಕದಲ್ಲಿರುವ ತಮ್ಮ ತೋಟದಲ್ಲಿ ಸುತ್ತಾಡಿಕೊಂಡು ಪಂಪ್ಹೌಸ್ ಬಳಿ ಬಂದಾಗ ಯಾವುದೋ ಮರಿಗಳ ಚೀರಾಟ ಕೇಳಿ ದೂರದಿಂದ ಗಮನಿಸಿದಾಗ ಚಿರತೆ ಮರಿಗಳಿರುವುದು ಪತ್ತೆಯಾಗಿವೆ.
ತಕ್ಷಣವೇ ಸಂತೋಷ್ ಕುಮಾರ್ ಅರಣ್ಯಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಡಿ.ಆರ್.ಎಫ್.ಓ. ಮಲ್ಲಿಕಾರ್ಜುನ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಚಿರತೆ ಮರಿಗಳೆಂದು ಖಚಿತಪಡಿಸಿದರು. ಈಗಾಗಲೇ ತಾಯಿ ಚಿರತೆಯು ಜನರನ್ನು ನೋಡಿ ಗಾಬರಿಗೊಂಡಿರಬಹುದು. ಒಂದು ವೇಳೆ ತಾಯಿ ಚಿರತೆ ತನ್ನ ಮರಿಗಳೊಂದಿಗೆ ಬೇರೆ ಕಡೆಗೆ ಸ್ಥಳಾಂತರವಾಗದಿದ್ದಲ್ಲಿ ಬೋನಿಟ್ಟು ತಾಯಿ ಚಿರತೆಯನ್ನು ಸೆರೆ ಹಿಡಿದು ಸಂರಕ್ಷಿಸಿ ಮರಿಗಳೊಂದಿಗೆ ಅರಣ್ಯಕ್ಕೆ ಬಿಡಲಾಗುವುದು. ಜನರು ಹಾಗೂ ತೋಟದವರು ಪಂಪ್ ಹೌಸ್ ಬಳಿ ಧಾವಿಸಬಾರದೆಂದು ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ