ಲಸಿಕೆ ಪಡೆಯಲು ಹಿಂದೇಟು: ಅಧಿಕಾರಿಗಳ ಜತೆ ವಾಗ್ವಾದ

ನಮಗೇನಾದರೂ ಆದರೆ ನಮ್ಮ ಹೊಲದಲ್ಲಿ ನೀವು ಕೆಲಸ ಮಾಡುತ್ತೀರಾ?: ರೈತರ ಪ್ರಶ್ನೆ

Team Udayavani, Oct 11, 2021, 3:17 PM IST

ಲಸಿಕೆ ಪಡೆಯಲು ಹಿಂದೇಟು- ಅಧಿಕಾರಿಗಳ ಜತೆ ವಾಗ್ವಾದ

ಎಚ್‌.ಡಿ.ಕೋಟೆ: “ಸರ್ಕಾರದಿಂದ ದುಡ್ಡು ತಿನ್ನೋಕೆ ನೀವು ನಮ್ಮನ್ನು ಬಲಿಪಶು ಮಾಡ್ತೀರಿ, ನಮಗೇನಾದರೂ ಆದ್ರೆ ನಮ್ಮ ಜಮೀನುಗಳಲ್ಲಿ ನೀವು ಉತ್ತು ಬಿತ್ತು ತ್ತೀರಾ’ ಎಂದು ಕೊರೊನಾ ಲಸಿಕೆ ನೀಡಲು ಆಗಮಿಸಿದ್ದ ಗ್ರಾಮ ಲೆಕ್ಕಿಗರನ್ನೇ ತಾಲೂಕಿನ ರಾಜೇಗೌಡನಹುಂಡಿ ರೈತ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ತಾಲೂಕಿನ ರಾಜೇಗೌಡನಹುಂಡಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಸರ್ಕಾರದ ಆದೇಶದಂತೆ ಕೊರೊನಾ ಲಸಿಕಾ ಅಭಿಯಾನ ನಡೆಯಿತು. ಈ ವೇಳೆ ಲಸಿಕೆ ಪಡೆಯುವಂತೆ ಗ್ರಾಮಲೆಕ್ಕಿಗ ಅನಿಲ್‌, ಭೀಮನಹಳ್ಳಿ ಪಿಡಿಒ ಮಂಜು ನಾಥ್‌ ಸೇರಿದಂತೆ ಅರೋಗ್ಯ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು ಗ್ರಾಮಸ್ಥರು ಲಸಿಕೆ ಪಡೆಯುವಂತೆ ಮನವಿ ಮಾಡಿಕೊಂಡರು.

317 ಮಂದಿ ಲಸಿಕೆ ಪಡೆದಿಲ್ಲ: ಗ್ರಾಮ ದಲ್ಲಿ ಒಟ್ಟು ಲಸಿಕೆ ಪಡೆಯಬೇಕಾದ 1101 ಮಂದಿ ಪೈಕಿ 677ಮಂದಿಗೆ ಲಸಿಕೆ ನೀಡ ಲಾಗಿತ್ತು. ಇನ್ನುಳಿದಂತೆ 424ಮಂದಿಗೆ ಲಸಿಕೆ ನೀಡಬೇಕಿದ್ದು ಅದರಲ್ಲಿ 64ಮಂದಿ ರಾಜೇಗೌಡನ ಹುಂಡಿ ಆದಿವಾಸಿಗರಿದ್ದರು. ಇಂದು ಲಸಿಕೆ ನೀಡವ ಅಭಿಯಾನ ಆರಂಭ ಗೊಳ್ಳುತ್ತಿದ್ದಂತೆಯೇ ಕುಪಿತರಾದ ರಾಜೇ ಗೌಡನಹುಂಡಿ ರೈತರು, ನಾವು ಲಸಿಕೆ ಪಡೆದಾಗ, ಆರೋಗ್ಯದಲ್ಲಿ ಏರುಪೇರಾ ದರೆ ಅಧಿಕಾರಿಗಳು ಬಂದು ಕೃಷಿ ಚಟು ವಟಿಕೆ ನಡೆಸಲ್ಲ.

ಇದನ್ನೂ ಓದಿ;- ಬುಹ್ಲ್ ನಿಂದ ಭಾರತದ ದಿನಸಿ ವ್ಯಾಪಾರಿಗಳಿಗಾಗಿ ಇಂಪ್ರೆಝ್ ಪಿಓಎಸ್ ಆ್ಯಪ್

ಸರ್ಕಾರದಿಂದ ಹಣ ತಿನ್ನುವದುರು ದ್ದೇಶದಿಂದ ನಮ್ಮನ್ನೇಕೆ ಬಲಿ ಪಶುಗಳನ್ನಾಗಿ ಸುತ್ತೀರಿ ಎಂದು ತರಾಟೆಗೆ ತೆಗೆದು ಕೊಂಡರು. ಈ ವೇಳೆ ಮಾತಿನ ಚಕಮಕಿ ನಡೆದು ಲಸಿಕೆ ಪಡೆಯದೇ ಇದ್ದರೆ ಪಡಿತರ ವಿತರಿಸಲ್ಲ ಎನ್ನುವ ಎಚ್ಚರಿಕೆ ಮಾತಿಗೂ ರೈತರು ಬಗ್ಗಲಿಲ್ಲ. ಆದರೂ ಅಧಿಕಾರಿಗಳ ಸೂಚನೆ ಮತ್ತು ಸರ್ಕಾರದ ಆದೇಶದಂತೆ ಭಾನುವಾರ 107ಮಂದಿಗೆ ಲಸಿಕೆ ನೀಡುವಲ್ಲಿ ಅಧಿಕಾರಿ ಗಳು ಯಶಸ್ವಿಯಾದರೂ ಇನ್ನೂ 317 ಮಂದಿ ಲಸಿಕೆ ಪಡೆದುಕೊಂಡಿಲ್ಲ.

ರಾಜೇಗೌಡನ ಹುಂಡಿ ಹಾಡಿಯಲ್ಲಿ ಒಟ್ಟು 64ಮಂದಿ ಲಸಿಕೆ ಪಡೆಯಬೇಕಿದ್ದು ಮೊದಲ ಲಸಿಕೆ 6ಮಂದಿ, 2ನೇ ಲಸಿಕೆ ಒಬ್ಬರು ಸೇರಿ ಒಟ್ಟು 7ಮಂದಿ ಮಾತ್ರ ಲಸಿಕೆ ಪಡೆದುಕೊಂಡರೆ ಇನ್ನುಳಿದಂತೆ 57ಮಂದಿ ಲಸಿಕೆ ಪಡೆದಿಲ್ಲ. ಲಸಿಕಾ ಕೇಂದ್ರಕ್ಕೆ ಭಾನುವಾರ ತಹಶೀ ಲ್ದಾರ್‌ ನರಗುಂದ, ತಾಲೂಕು ಆರೋಗ್ಯಾ ಧಿಕಾರಿ ಡಾ.ರವಿಕುಮಾರ್‌, ಆರೋಗ್ಯ ಇಲಾಖೆಯ ದಿವ್ಯಾ, ಅಂಗನವಾಡಿ ಕಾರ್ಯ ಕರ್ತೆಯರಾದ ಸಿ.ಚಂದ್ರಮ್ಮ, ವನಿತ, ಆಶಾ ಕಾರ್ಯಕರ್ತೆ ಸರೋಜಾ ಮತ್ತಿತರರಿದ್ದರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.